Tuesday, October 14, 2025

ಆಧ್ಯಾತ್ಮ

ಐಸ್ ಫೇಶಿಯಲ್: ಬಾಲಿವುಡ್ ಫೇಮಸ್ ನಟಿಯ ಬ್ಯೂಟಿ ಸಿಕ್ರೇಟ್ ಇದು..!

ಐಸ್ ಫೇಶಿಯಲ್, ಬಾಲಿವುಡ್ ಬೆಡಗಿಯರ ಮೋಸ್ಟ್ ಫೆವರಿಟ್ ಫೇಶಿಯಲ್. ಫಾರಿನ್ ಬೆಡಗಿ ಕತ್ರೀನಾ ಕೈಫ್ ಸೌಂದರ್ಯದ ಗುಟ್ಟು ಕೂಡ ಐಸ್ ಫೇಶಿಯಲ್. ಮನೆಮದ್ದು ಅಂತಾ ನಾವು ಕಡ್ಲೆಹಿಟ್ಟು, ಮುಲ್ತಾನಿ ಮಿಟ್ಟಿ, ಶ್ರೀಗಂಧದ ಮಿಶ್ರಣ, ಅರಿಶಿಣ, ನಿಂಬೆಹಣ್ಣು, ಮೊಸರು ಇತ್ಯಾದಿ ವಸ್ತುಗಳನ್ನ ಬಳಸಿ ಫೇಸ್‌ಪ್ಯಾಕ್ ಹಾಕ್ತೀವಿ. ಆದ್ರೆ ಇವೆಲ್ಲಕ್ಕಿಂತ ಈಸಿಯಾಗಿ ಐಸ್ ಫೇಶಿಯಲ್ ಮಾಡಬಹುದು. ಹಾಗಾದ್ರೆ...

ನಿಮ್ಮ ಫೆವರೇಟ್ ಫ್ರೂಟ್ ಕಿತ್ತಳೆ ಹಣ್ಣಾ..? ಹಾಗಾದ್ರೆ ಖಂಡಿತಾ ಈ ಸ್ಟೋರಿ ನೋಡಿ..

ಕಿತ್ತಳೆ ಹಣ್ಣು. ದಿನಕ್ಕೊಂದು ಕಿತ್ತಳೆ ಹಣ್ಣು ಸೇವನೆ ನಿಮ್ಮನ್ನ ಆರೋಗ್ಯವಂತರಾಗಿ, ಉಲ್ಲಸಿತರಾಗಿ, ಶಕ್ತಿಯುತರಾಗಿರಿಸಲು ಸಹಕಾರಿಯಾಗಿದೆ. ಅಲ್ಲದೇ, ಕಿತ್ತಳೆಹಣ್ಣು ವಿಟಮಿನ್ ಸಿ, ಮ್ಯಾಗ್ನಿಶಿಯಂ, ಫೈಬರ್, ಪೊಟ್ಯಾಷಿಯಂ ಒಳಗೊಂಡಿದ್ದು, ನಿಮ್ಮ ಸೌಂದರ್ಯವನ್ನ ಇಮ್ಮಡಿಗೊಳಿಸುವುದರಲ್ಲಿ ಸಹಕಾರಿಯಾಗಿದೆ. ಆದ್ರೆ ಮಾರುಕಟ್ಟೆಯಲ್ಲಿ ಅಟ್ರ್ಯಾಕ್ಟ್ ಮಾಡಲು ಮಾರುವ ಹೈಬ್ರೀಡ್ ಕಿತ್ತಳೆ ಹಣ್ಣು ಆರೋಗ್ಯಕ್ಕೆ ಅಷ್ಟೊಂದು ಉತ್ತಮವಲ್ಲ. ಇದನ್ನು ಜ್ಯೂಸ್‌ ಸೆಂಟರ್‌ಗಳಲ್ಲಿ ಜ್ಯೂಸ್ ಮಾಡಲೆಂದೇ...

ಸ್ವೀಟ್ ಕಾರ್ನ್ ತಿನ್ನೋಂದ್ರಿಂದ ಹಿಂಗೆಲ್ಲಾ ಆಗತ್ತೆ ನೋಡಿ..!

ಸ್ವೀಟ್ ಕಾರ್ನ್, ಯಾರಿಗಿಷ್ಟಾ ಇಲ್ಲಾ ಹೇಳಿ..?.. ಅದ್ರಲ್ಲೂ ಮಳೆಗಾಲ ಬೇರೆ ಶುರುವಾಗಿಬಿಟ್ಟಿದೆ. ಜಿಟಿಜಿಟಿ ಮಳೆ ಬೀಳುವಾಗ ಚಟ್‌ಪಟಾ ಕಾರ್ನ್ ತಿಂದ್ರೆ ಅದರ ಮಜಾನೇ ಬೇರೆ. ಸಂಜೆ ಟೀ ಟೈಮ್‌ಲ್ಲಿ ಕರಿದ ಪದಾರ್ಥಗಳನ್ನ ತಿನ್ನೋ ಬದಲು ಕಾರ್ನ್ ತಿಂದರೆ ಆರೋಗ್ಯಕ್ಕೆ ಉತ್ತಮ. ಆದ್ರೆ ಕಾರ್ನ್ ಜೊತೆ ಟೀ ಕಾಫಿ ಸೇವಿಸಬೇಡಿ. ಕಾರ್ನ್...

ಗ್ರೀನ್ ಟೀ ಬಳಸೋದ್ರಿಂದ ಏನೇನಾಗತ್ತೆ ಗೊತ್ತಾ..?

ಅಂದ ಚಂದದ ಮೈಕಟ್ಟು ಹೊಂದಿದ, ಆರೋಗ್ಯಕರ ತ್ವಚೆಯನ್ನ ಹೊಂದಿದ ನಟಿಮಣಿಯರ ಸೌಂದರ್ಯದ ಗುಟ್ಟೇನು ಗೊತ್ತಾ..?.. ಯತೇಚ್ಛವಾದ ನೀರಿನ ಸೇವನೆ ಮತ್ತು ಗ್ರೀನ್ ಟೀ ಬಳಕೆ. ಹೌದು, ಫಿಟ್ ಆ್ಯಂಡ್ ಫೈನ್ ಆಗಿದ್ದು, ಮೊಡವೆ ಕಾಣಿಸದ ತ್ವಚೆಯನ್ನೂ ಮೆಂಟೇನ್ ಮಾಡುವುದು, ಪ್ರತಿ ಕ್ಷಣ ಫ್ರೆಶ್ ಮೂಡ್‌ನಲ್ಲಿದ್ದು ಶೂಟಿಂಗ್‌ಗೆ ಸಾಥ್ ಕೊಡೋದು ಸುಲಭದ ಮಾತಲ್ಲ. ಇದೆಲ್ಲ ಸಾಧ್ಯವಾಗುವುದು...

ಹೆಸರಿನಲ್ಲೇ ಇದೆ ಸೋಲು & ಗೆಲುವು

ವಿಘ್ನನಾಯಕ, ವಿನಾಯಕ, ಗಣಪತಿಗೆ ಎಲ್ಲಾಕಡೆಯೂ ಅಗ್ರಪೂಜೆ. ಯಾವುದೇ ಕಾರ್ಯಕ್ರಮಕ್ಕೂ ಮುನ್ನ ವಿಘ್ನನಾಶಕನಿಗೆ ಪೂಜೆ ಮಾಡಿ ಕಾರ್ಯಕ್ರಮ ಯಶಸ್ಸು ಆಗಲಿ ಎಂದು ಪ್ರಾರ್ಥನೆ ಮಾಡುವುದು ಸಾಮಾನ್ಯ, ಮಕ್ಕಳ ವಿದ್ಯಾಭ್ಯಾಸದ ಆರಂಭದಲ್ಲೂ ಗಣಪನಿಗೆ ಪೂಜೆ ಮಾಡಿಯೇ ಆರಂಭಿಸಬೇಕು. ವಿದ್ಯಾಭ್ಯಾಸದಲ್ಲಿ ಸರಸ್ವತಿಯಷ್ಟೇ ಗಣಪತಿಯೂ ಮುಖ್ಯ. https://www.youtube.com/watch?v=8M4od28gC34 ಗಣಪನ ಶ್ಲೋಕ ಹೇಳುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಉತ್ತಮಗೊಳ್ಳುತ್ತದೆ. ಇದು ವಿದ್ಯಾಭ್ಯಾಸಕ್ಕೆ ಸಹಾಯಕವಾಗುತ್ತದೆ,...

ಈ ಬಾರಿಯ ಸೂರ್ಯಗ್ರಹಣ ಈ ನಾಲ್ಕು ರಾಶಿಯವರಿಗೆ ತುಂಬಾ ಲಾಭಕಾರಿ..!

ಜೂನ್ 21ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದ್ದು, ಕೆಲ ರಾಶಿಗಳಿಗೆ ಮಿಶ್ರಫಲ ಬಂದರೆ, ಕೆಲ ರಾಶಿಗಳಿಗೆ ಯಾವ ನಷ್ಟವೂ ಸಂಭವಿಸುವುದಿಲ್ಲ. ಆದ್ರೆ ನಾಲ್ಕು ರಾಶಿಯವರಿಗೆ ಅದೃಷ್ಟದ ಸೂರ್ಯಗ್ರಹಣವಾಗಿ ಪರಿಣಮಿಸಲಿದೆ. ಮೇಷ, ಧನಸ್ಸು, ವೃಶ್ಚಿಕ, ಕಟಕ ರಾಶಿಗಳು ಈ ಸೂರ್ಯಗ್ರಹಣದಲ್ಲಿ ಮಿಶ್ರ ಫಲ ಪಡೆದುಕೊಳ್ಳಲಿದೆ. ಇನ್ನು ವೃಷಭ ರಾಶಿ, ಸಿಂಹ ರಾಶಿ,...

ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಭರ್ಜರಿ ಅದೃಷ್ಟ ತಂದುಕೊಡಲಿದ್ದಾನೆ ಶನಿದೇವ..!

ಜೂನ್ ತಿಂಗಳು ಒಂದು ರಾಶಿಯವರಿಗೆ ಒಳ್ಳೆಯ ಲಾಭ ತಂದುಕೊಡಲಿದ್ದು, ಅರ್ಧಕ್ಕೆ ನಿಂತಿರುವ ಕೆಲಸ ಮುಂದುವರೆಸಲು ಅನೂಕೂಲವಾಗಿದೆ. ಅಲ್ಲದೇ ಈ ರಾಶಿಯವರಿಗೆ ಧನಲಾಭ ಕೂಡ ಆಗಲಿದೆ. ಯಾವುದು ಆ ರಾಶಿ ಎಂಬ ಪ್ರಶ್ನೆಗೆ ಉತ್ತರ ಮಕರ ರಾಶಿ. ಮಕರ ರಾಶಿಯವರಿಗೆ ಈ ತಿಂಗಳು ಶನಿಯಿಂದ ಅದೃಷ್ಟ ಬರಲಿದೆ. ಕಬ್ಬಿಣ ವ್ಯಾಪಾರಿಗಳು ಈ ತಿಂಗಳಲ್ಲಿ ಹೆಚ್ಚಿನ ಲಾಭ ಪಡಿಯಬಹುದು....

ಸೌಂದರ್ಯಕ್ಕಾಗಿ ಬ್ಯೂಟಿ ಪಾರ್ಲರ್‌ಗೆ ಹೋಗೋ ಬದಲು ಈ ಚಮತ್ಕಾರಿ ವಸ್ತು ಬಳಸಿ.

ಮಹಿಳಾಮಣಿಯರು ತಮ್ಮ ಮುಖ ಚೆಂದಗಾಣಿಸಲು ಹಲವು ಪ್ರಯೋಗಗಳನ್ನು ಮಾಡುತ್ತಾರೆ. ಕೆಮಿಕಲ್ ಯುಕ್ತ ಪ್ರಾಡಕ್ಟ್‌ಗಳನ್ನ ಬಳಸುವುದರಿಂದ ಹಿಡಿದು ಬ್ಯೂಟಿ ಪಾರ್ಲರ್‌ಗೆ ಹಣ ಸುರಿಯುವವರೆಗೂ ಸೌಂದರ್ಯ ಪಡೆಯಲು ಪ್ರಯತ್ನಿಸುತ್ತಾರೆ. ಆದ್ರೆ ಈ ಎಲ್ಲವೂ ಕೆಲ ದಿನಗಳ ತನಕ ಒಳ್ಳೆಯ ಫಲಿತಾಂಶ ನೀಡಿದ್ರೂ, ಮುಂದೆ ತ್ವಚೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ನಾವಿವತ್ತು ಐಸ್‌ಕ್ಯೂಬ್ ಬಳಸಿ...

ಆರೋಗ್ಯ ಸೇತು ಆ್ಯಪ್ ಸೇಫ್ ಅಲ್ವಾ..? ಸರ್ಕಾರ ಹೇಳೋದೇನು.?

ಕರ್ನಾಟಕ ಟಿವಿ : ಆರೋಗ್ಯ ಸೇತು ಆ್ಯಪ್ ಸೇಫ್ ಅಲ್ಲಅಂತ ರಾಹುಲ್ ಆರೋಪ ಮಾಡಿದ್ರು.. ಆದ್ರೆ, ಕೇಂದ್ರ ಸರ್ಕಾರ ಆರೋಗ್ಯಸೇತು ಆ್ಯಪ್ ಸೇಫಿದೆ.  ರಾಹುಲ್ ಗಾಂಧಿ ಸುಳ್ಳು ಹೇಳೋದನ್ನ ನಿಲ್ಲಿಸಲಿ ಅಂತ ಹೇಳಿತ್ತು.. ಇದೀಗ ಫ್ರಾನ್ಸ್ ಹ್ಯಾಕರ್ ಆರೋಗ್ಯ ಸೇತು ಆ್ಯಪ್ ನಲ್ಲಿ ಸಮಸ್ಯೆ ಇದೆ ಅಂತ ಟ್ವೀಟ್ ಮಾಡಿದ್ರು.. ಪ್ರೈವಸಿಗೆ ದಕ್ಕೆಯಾಗುತ್ತೆ ಅಂತ...

ಆನ್ ಲೈನ್ ನಲ್ಲಿ ಜನ ಏನ್ ಖರೀದಿ ಮಾಡ್ತಿದ್ದಾರೆ ಗೊತ್ತಾ..?

ಕರ್ನಾಟಕ ಟಿವಿ : ಈ ಕಾರ್ಮಸ್ ನಲ್ಲಿ ಮೊದಲಿನಂತೆ ಸೇವೆಗೆ ಅವಕಾಶ ನೀಡಿದ ಬೆನ್ನಲ್ಲೆ ಜನ ಆನ್ ಲೈನ್ ಶಾಪಿಂಗ್ ಗೆ ಮುಗಿಬಿದ್ದಿದ್ದಾರೆ.. ಆದ್ರೆ, ಬಹುತೇಕ ಜನ ಏನ್ ಆರ್ಡರ್ ಮಾಡಿದ್ದಾರೆ ಅಂದ್ರೆ ಬಟ್ಟೆ.. ಹಾಗೂ ಎಲೆಕ್ಟ್ಟ್ರಾನಿಕ್ ಐಟಮ್ಸ್.. ಹೌದು ಅಮೆಜಾನ್, ಫ್ಲಿಪ್ ಕಾರ್ಟ್ ಹಾಗೂ ಸ್ನಾಪ್ ಡೀಲ್ ನಲ್ಲಿ ಆರ್ಡರ್ ಮಾಡಲು ಜನ...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img