Friday, August 21, 2026

ಆಧ್ಯಾತ್ಮ

ಆ್ಯಲೋವೆರಾ ಜ್ಯೂಸ್ ಕುಡಿಯುವುದರಿಂದ ಬೊಜ್ಜು ಕರಗಿಸಬಹುದು ಗೊತ್ತಾ..?

ಆ್ಯಲೋವೆರಾ… ತ್ವಚೆಯ ಸೌಂದರ್ಯ, ಕೂದಲಿನ ಸೌಂದರ್ಯ, ದೇಹದ ತಂಪು ಕಾಪಾಡುವಲ್ಲಿ ಸಹಕಾರಿಯಾದ ವಸ್ತು. ಆದ್ರೆ ಇದು ಬೊಜ್ಜು ಕೂಡಾ ಕರಗಿಸುತ್ತೆ ಅನ್ನೋದನ್ನ ನಂಬ್ತೀರಾ..? ಹೌದು ಆ್ಯಲೋವೇರಾ ಜ್ಯೂಸ್ ಕುಡಿಯುವ ಮೂಲಕ ನೀವು ನಿಮ್ಮ ದೇಹದ ಬೊಜ್ಜನ್ನ ಕರಗಿಸಬಹುದು. ಆಯುರ್ವೇದದ ಪ್ರಕಾರ, ಆ್ಯಲೋವೆರಾ ಜ್ಯೂಸ್ ದೇಹದ ತೂಕ ಇಳಿಸುವುದಷ್ಟೇ ಅಲ್ಲದೇ, ತ್ವಚೆಯ ಸಮಸ್ಯೆ, ಕೂದಲು ಉದುರುವಿಕೆಯ ಸಮಸ್ಯೆ,...

ಕರ್ಕಾಟಕ ರಾಶಿಯವರ ಗುಣ ಲಕ್ಷಣಗಳು ಹೀಗಿರುತ್ತದೆ ನೋಡಿ..!

ಕರ್ಕಾಟಕ ರಾಶಿಯವರು ನಂಬಿಕೆಗೆ ಅರ್ಹರಾಗಿರುತ್ತಾರೆ. ನಂಬಿದವರಿಗೆಂದೂ ಈ ರಾಶಿಯವರು ಮೋಸ ಮಾಡುವುದಿಲ್ಲ. ಮನೆಯವರ ಬಳಿ ಉತ್ತಮ ಸಂಬಂಧ ನಿಭಾಯಿಸಬಲ್ಲ ಇವರು, ಎಲ್ಲಕ್ಕಿಂತ ಮುಖ್ಯವಾಗಿ ಸಂಬಂಧಕ್ಕೆ ಬೆಲೆ ಕೊಡುತ್ತಾರೆ. ಇನ್ನು ಇವರಿಗೆ ಹೆಚ್ಚು ಸೆಂಟಿಮೆಂಟ್ ಇರುವುದರಿಂದ ಇವರು ಬಹುಬೇಗ ಮೋಸಹೋಗುತ್ತಾರೆ. https://youtu.be/HaVRfq--1BI ಕರ್ಕ ರಾಶಿಯವರಿಗೆ ತಾಳ್ಮೆ ಕಡಿಮೆ, ತಾವು ಅಂದುಕೊಂಡ ಕೆಲಸ ಪಟ್ ಅಂತಾ ಆಗಬೇಕು ಎನ್ನುತ್ತಾರೆ. ಇವರಿಗೆ ಯಾರ ಮೇಲಾದರೂ...

ಮುಸ್ಸಂಜೆ ವೇಳೆಯಲ್ಲಿ ಈ ಕೆಲಸಗಳನ್ನ ಮಾಡಿದ್ರೆ ದಟ್ಟ ದಾರಿದ್ರ್ಯ ಕಟ್ಟಿಟ್ಟಬುತ್ತಿ..!

ಮುಸ್ಸಂಜೆ ಹೊತ್ತಲ್ಲಿ ಕೆಲ ಕೆಲಸಗಳನ್ನ ಮಾಡುವುದರಿಂದ, ಮನೆಗೆ ಮಹಾಲಕ್ಷ್ಮೀ ಪ್ರವೇಶಿಸುವ ಬದಲು ದಾರಿದ್ರ್ಯ ಲಕ್ಷ್ಮೀಯ ಆಗಮನವಾಗುತ್ತದೆ. ಹಾಗಾದ್ರೆ ಯಾವ ಯಾವ ಕೆಲಸವನ್ನ ಮುಸ್ಸಂಜೆ ಹೊತ್ತಲ್ಲಿ ಮಾಡಬಾರದು ಅನ್ನೋದನ್ನ ನೋಡೋಣ ಬನ್ನಿ. ಸಾಯಂಕಾಲದ ವೇಳೆ ಮುಖ್ಯ ದ್ವಾರವನ್ನ ತೆರೆದಿಡಿ ಮತ್ತು ಮನೆಯ ಹಿಂಬಾಗಿಲನ್ನ ಮುಚ್ಚಬೇಕು. ಸಾಯಂಕಾಲ ಲಕ್ಷ್ಮೀ ಮನೆಗೆ ಬರುತ್ತಾಳೆಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಸಂಜೆ 6...

75 ಸಾವಿರ ರೂಪಾಯಿ ಬಂಡವಾಳ ಹೂಡಿ ಚಿಕ್ಕ ಹೊಟೇಲ್ ಓಪನ್ ಮಾಡುವುದು ಹೇಗೆ..?

ಭಾರತದಲ್ಲಿ ಗಲ್ಲಿ ಗಲ್ಲಿಗೂ ಹೊಟೇಲ್‌ಗಳಿದೆ. ಚಿಕ್ಕ ಚಿಕ್ಕ ಢಾಬಾಗಳಲ್ಲೂ ಜನ ರುಚಿ ಸವಿಯೋಕ್ಕೆ ಹೋಗ್ತಾರೆ. ಅದರಲ್ಲೂ ಭಾರತದಲ್ಲಿ ಊಟ ತಿಂಡಿಯ ವೆರೈಟಿಗಳಿಗೇನು ಕಡಿಮೆ ಇಲ್ಲ. ಸೌತ್ ಮೆನು, ನಾರ್ತ್ ಮೆನು, ಮಹಾರಾಷ್ಟ್ರಿಯನ್, ಬೆಂಗಾಲಿ, ಗುಜರಾತಿ, ರಾಜಸ್ಥಾನಿ ಥಾಲಿ, ಹೀಗೆ ಅನೇಕ ರೀತಿಯ ವೆರೈಟಿ ವೆರೈಟಿ ಫುಡ್‌ಗಳು ನಮಗೆ ಸವಿಯೋಕ್ಕೆ ಸಿಗುತ್ತದೆ. ಹಾಗಾಗಿ ಹೊಟೇಲ್ ಇಟ್ಟರೆ...

ಮಾವಿನಹಣ್ಣಿನ ಹಲ್ವಾ ರೆಸಿಪಿ..

ಮಾವಿನ ಹಣ್ಣಿನಿಂದ ವಿವಿಧ ತರಹದ ಖಾದ್ಯಗಳನ್ನ ಮಾಡ್ತಾರೆ ಅದರಲ್ಲಿ ಮಾವಿನಹಣ್ಣಿನ ಹಲ್ವಾ ಕೂಡ ಒಂದು. ಜೆಲ್ಲಿಯನ್ನ ಬಳಸದೇ ಸಾಫ್ಟ್ ಆದ ಮ್ಯಾಂಗೋ ಹಲ್ವಾ ಮಾಡಬಹುದು. ಹಾಗಾದ್ರೆ ಬನ್ನಿ ಮ್ಯಾಂಗೋ ಹಲ್ವಾ ಮಾಡೋಕ್ಕೆ ಬೇಕಾಗಿರುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ. ಬೇಕಾಗುವ ಸಾಮಗ್ರಿ: 350 ಗ್ರಾಂ ಮಾವಿನ ಹಣ್ಣು, ಅರ್ಧ ಕಪ್ ಕಾರ್ನ್‌ಫ್ಲೋರ್‌, 5 ಸ್ಪೂನ್ ತುಪ್ಪ,...

ಮಕ್ಕಳು ಚುರುಕಾಗೋಕ್ಕೆ ಯಾವ ಜ್ಯೂಸ್ ಕೊಡಬೇಕು..? ಮನೆಯಲ್ಲೇ ಪ್ರೊಟೀನ್ ಪೌಡರ್ ತಯಾರಿಸೋದು ಹೇಗೆ..?

ಮಕ್ಕಳು ಓದಿದ್ದನ್ನ ನೆನಪಿಡುವುದಿಲ್ಲ, ಚುರುಕಾಗಿಲ್ಲ ಎನ್ನುವರು ಇವತ್ತು ನಾವು ಹೇಳು ಜ್ಯೂಸ್‌ಗಳನ್ನ ಮಾಡಿ, ಮಕ್ಕಳಿಗೆ ಕೊಡಿ. ಹಾಗಾದ್ರೆ ಬನ್ನಿ ಯಾವ ಜ್ಯೂಸ್ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಿ, ಮಕ್ಕಳನ್ನ ಚುರುಕಾಗಿಸುತ್ತೆ ಅನ್ನೋದನ್ನ ನೋಡೋಣ. ಎಳನೀರು: ಇದನ್ನ ನೀವೇನು ತಯಾರಿಸಬೇಕಂತಿಲ್ಲ, ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ಎಳನೀರು ಕೂಡಾ ಒಂದು. ರುಚಿಯಲ್ಲೂ ಹಿತವಾಗಿರುವ ಎಳನೀರನ್ನ ಮಕ್ಕಳು ಇಷ್ಟಪಟ್ಟು...

ಜುಲೈ 1(ಬುಧವಾರ) ರಾಶಿ ಭವಿಷ್ಯ

ಮೇಷ: ಕಾರ್ಯ ರಂಗದಲ್ಲಿ ಸಮಾಧಾನವಿಲ್ಲದಿದ್ದರೂ ನಿಮ್ಮ ಕಾರ್ಯಕ್ಕೆ ನೀವೇ ಸಮಾಧಾನ ಪಡಬೇಕಾದೀತು. ಆರ್ಥಿಕವಾಗಿ ನಾನಾ ರೀತಿಯಿಂದ ಕಷ್ಟ ನಷ್ಟಗಳು ಅಧಿಕವಾದೀತು. ಯೋಗ್ಯ ವಯಸ್ಕರ ವೈವಾಹಿಕ ಸಂಬಂಧ ತಂದೀತು. ವೃಷಭ: ಕೌಟುಂಬಿಕ ವ್ಯವಹಾರಗಳು ಸಮಾಧಾನವಾಗಿ ತೋರಿಬರಲಿದೆ. ಸಾಂಸಾರಿಕವಾಗಿ ಮಹಿಳೆಯರು ತಮ್ಮ ಭಾವನೆಗಳ ಮೇಲೆ ಪೂರ್ತಿ ನಿಯಂತ್ರಣ ಸಾಧಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ಫಲವಿದೆ. ಮಿಥುನ: ವೈಯಕ್ತಿಕವಾಗಿ ಕೆಲಸದ ವಿಚಾರದಲ್ಲಿ ಬದುಕನ್ನು...

ಸಣ್ಣ ಪುಟ್ಟ ತಲೆನೋವಿಗೆ ಇಲ್ಲಿದೆ ನೋಡಿ ಮನೆ ಮದ್ದು..!

ಕೆಲಸದ ಒತ್ತಡದಿಂದ ಕೆಲವರಿಗೆ ಪದೇ ಪದೇ ತಲೆನೋವು ಉಂಟಾಗುತ್ತದೆ. ಸಣ್ಣ ಪುಟ್ಟ ತಲೆನೋವಿಗೆ ಪದೇ ಪದೇ ಮಾತ್ರೆಯೂ ತೆಗೆದುಕೊಳ್ಳಬಾರದು. ಹಾಗಾದ್ರೆ ತಲೆನೋವಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನ ನೋಡೋಣ ಬನ್ನಿ. 1.. ನಿದ್ದೆ ಕಡಿಮೆ ಮಾಡುವುದರಿಂದ ತಲೆ ನೋವು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ದಿನಕ್ಕೆ 8 ಗಂಟೆಗಳ ಕಾಲ ನಿದ್ದೆ ಮಾಡಿ. ರಾತ್ರಿ...

ಮನೆಯಲ್ಲೇ ಸ್ಟ್ರಾಬೇರಿ ಗಿಡ ಬೆಳೆಯುವುದು ಎಷ್ಟು ಸುಲಭ ಗೊತ್ತಾ..?

ಸ್ಟ್ರಾಬೇರಿ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಸ್ಟ್ರಾಬೇರಿ ಐಸ್‌ಕ್ರೀಮ್, ಸ್ಟ್ರಾಬೇರಿ ಚಾಕ್ಲೇಟ್ಸ್, ಕ್ಯಾಂಡೀಗಳು ಹೆಚ್ಚಿನವರ ಫೇವರಿಟ್ ತಿನಿಸಾಗಿದೆ. ಆದ್ರೆ ಅಂಗಡಿಲಿ ಸಿಗೋ ಸ್ಟ್ರಾಬೇರಿ ಹಣ್ಣನ್ನ ತಿನ್ನೋ ಬದಲು ನಾವೇ ಮನೆಯಲ್ಲೇ ಗಿಡ ನೆಟ್ಟು ಸ್ಟ್ರಾಬೇರಿ ಬೆಳೆಯಬಹುದು. ಹಾಗಾದ್ರೆ ಈ ಹಣ್ಣನ್ನ ಬೆಳೆಯೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ. ಟೆರೆಸ್ ಗಾರ್ಡೆನಿಂಗ್‌ನಲ್ಲಿ ನಿಮಗೆ ಹೆಚ್ಚಿನ ಆಸಕ್ತಿ...

ನಿಮ್ಮ ಮನೆಯಲ್ಲಿ ಮನಿ ಪ್ಲ್ಯಾಂಟ್ ಇದೆಯೇ..? ಹಾಗಾದ್ರೆ ಇದನ್ನ ಖಂಡಿತ ಓದಿ..

ಮನಿ ಪ್ಲ್ಯಾಂಟ್ ಮನೆಯಲ್ಲಿ ಇದ್ರೆ ಅದೃಷ್ಟವೇ ಇದ್ದ ಹಾಗೆ ಅನ್ನೋ ಮಾತಿದೆ. ಆದ್ರೆ ಮನಿಪ್ಲಾಂಟನ್ನ ಎಲ್ಲಿ ಬೇಕೋ, ಹೇಗೆ ಬೇಕೋ ಹಾಗೆ ಇಡುವಂತಿಲ್ಲ. ನಾವೇನಾದ್ರೂ ಮನಿಪ್ಲಾಂಟನ್ನ ಹೇಗೆ ಬೇಕೋ ಹಾಗೆ ಇಟ್ರೆ ಅದು ನಮ್ಮ ಆರೋಗ್ಯ, ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹಾಗಾಗಿ ಮನಿ ಪ್ಲ್ಯಾಂಟ್ ಬೆಳೆಸುವಾಗ ಸರಿಯಾಗಿ ಬೆಳೆಸಬೇಕು. ಅದಕ್ಕೆ ಪ್ರತಿದಿನ ನೀರು...
- Advertisement -spot_img

Latest News

ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ: ದೆಹಲಿ–ಹುಬ್ಬಳ್ಳಿ ದೈನಂದಿನ ವಿಮಾನ ಸೇವೆ

Hubli News: ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಅಕ್ಟೋಬರ್ 1ರಿಂದ ದೆಹಲಿ–ಹುಬ್ಬಳ್ಳಿ...
- Advertisement -spot_img