Friday, March 6, 2026

ವೆಬ್ ಸ್ಟೋರಿ

ನಟಿ ಗಿರೀಜಾ ಓಕ್ ಮಗನ ಶಾಲೆಯಲ್ಲಿ ಟಿಫಿನ್ ಸಿಸ್ಟಮ್ ಎಷ್ಟು ಡಿಫ್ರೆಂಟ್ ಆಗಿದೆ ನೋಡಿ..

Bollywood: ಸದ್ಯ ನಟಿ ರಶ್ಮಿಕಾ ಮಂದಣ್ಣ ಮತ್ತು ರುಕ್ಮಿಣಿ ವಸಂತ್ ಅವರನ್ನು ಬದಿಗಿರಿಸಿ, ನ್ಯಾಶನಲ್ ಕ್ರಶ್ ಆಗಿರುವಂಥ ನಟಿ ಅಂದ್ರೆ ಮರಾಠಿ ನಟಿ ಗಿರಿಜಾ ಓಕ್. ಗಿರಿಜಾ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ, ತಮ್ಮ ಮಗನ ಟಿಫಿನ್ ವಿಚಾರವಾಗಿ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. ಅದೇನಂದ್ರೆ, ಎಲ್ಲ ಕಡೆ ಪ್ರತೀದಿನ ತಾಯಂದಿರು, ಇಂದು ಮಕ್ಕಳಿಗೆ ಏನು ಟಿಫಿನ್ ರೆಡಿ ಮಾಡ್ಲಿ...

SOCIAL MEDIA ದಲ್ಲಿ ದುಡ್ಡು ಗಳಿಸಲು ಸುಲಭ ಮಾರ್ಗ: Chandan Kalahamsa

Web News: ಸೋಶಿಯಲ್ ಮೀಡಿಯಾದ ಮೂಲಕ ನಾವು ಹೇಗೆ ಹಣ ಗಳಿಸಬಹುದು ಅನ್ನೋದನ್ನು ಕಲಾಹಂಸ ವೆಬ್ ಡಿಸೈನ್- ಡಿಜಿಟಲ್ ಮಾರ್ಕೇಟಿಂಗ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಚಂದನ್ ಕಲಾಹಂಸ ಅವರು ವಿವರಿಸಿದ್ದಾರೆ. https://youtu.be/s-9-sdhwhZA ಸೋಶಿಯಲ್ ಮೀಡಿಯಾದಿಂದಲೇ ಹಲವರು ಹಣ ಗಳಿಸುತ್ತಿದ್ದಾರೆ. ಇರುವ ಕೆಲಸಕ್ಕೆ ಬ್ರೇಕ್ ಹಾಕಿ, ಸೋಶಿಯಲ್ ಮೀಡಿಯಾದಲ್ಲೇ ದುಡ್ಡುಮ ಮಾಡುತ್ತಿದ್ದಾರೆ. ಹಾಗಾದ್ರೆ ಸೋಶಿಯಲ್ ಮೀಡಿಯಾದಿಂದ ಹೇಗೆ ಹಣ...

SOCIAL MEDIA ಪ್ರಾಮುಖ್ಯತೆ ಏನು? ಇದರಿಂದಾಗೋ ಉಪಯೋಗಗಳೇನು? 

   ಇಂದಿನ ದಿನಗಳಲ್ಲ ನಮಗೆ ಹಲವು ವಿಷಯಗಳ ವಿವರಣೆ ಸಿಗೋದೇ ಸೋಶಿಯಲ್ ಮೀಡಿಯಾದಿಂದ. ಸೋಶಿಯಲ್ ಮೀಡಿಯಾ ಕೆಲ ವಿಷಯಗಳಲ್ಲಿ ಸಮಸ್ಯೆ ತಂದರೂ, ಅದರಿಂದ ತುಂಬಾ ವಿಷಯಗಳನ್ನು ಕಲಿಯಬಹುದು. ಹಾಗಾಗಿ ಸೋಶಿಯಲ್ ಮೀಡಿಯಾ ಯಾಕೆ ಮುಖ್ಯ ಅನ್ನೋ ಬಗ್ಗೆ ಕಲಾಹಂಸ ವೆಬ್ ಡಿಸೈನ್-ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಡೈರೆಕ್ಟರ್ ಚಂದನ್ ಕಲಾಹಂಸ ಅವರು ವಿವರಿಸಿದ್ದಾರೆ. https://youtu.be/suD0lXAtnQ0 ನೀವು 1 ಉದ್ಯಮ ಶುರು...

ಕುಡಿದ ಮೇಲೆ ಕನಸಲ್ಲೂ ಬಸ್ ಬೇಡ!

ಕುಡಿದ ಮೇಲೆ “ನಾವು ಏನಾದ್ರೂ ಮಾಡ್ಬಹುದು” ಅನ್ನೋ ಓವರ್‌ಕಾನ್ಫಿಡೆನ್ಸ್ ಬಂದಾಗ ಏನಾಗುತ್ತೆ ಅನ್ನೋದಕ್ಕೆ ಆನೇಕಲ್‌ನಲ್ಲೇ ಲೈವ್ ಡೆಮೋ ಆಯ್ತು! ತಡರಾತ್ರಿ ನಾಲ್ವರು ಯುವಕರು—ಕಾರ್ ಅಲ್ಲ, ಬೈಕ್ ಅಲ್ಲ—ಪೂರ್ತಿ ಖಾಸಗಿ ಬಸ್‌ನೇ ಕದ್ದುಕೊಂಡು ಹೊರಟಿದ್ದಾರೆ. ಸ್ಟೀರಿಂಗ್ ಹಿಡಿದ ಕ್ಷಣಕ್ಕೆ ಬಸ್ ಡ್ರೈವಿಂಗ್ ಅನ್ನೋದು ಗೇಮ್ ಅಂತ ಭಾವಿಸಿದ್ರೋ ಏನೋ, ಬಸ್ ಅಡ್ಡಾದಿಡ್ಡಿ ಡ್ಯಾನ್ಸ್ ಶುರು. ಮೊದಲು...

ದುಡಿಯೋ ಮಹಿಳೆಗೆ ‘ಪತಿ’ ಹಣ ಕೊಡಬೇಕಿಲ್ಲ!

ದುಡಿಯುವ ಮಹಿಳೆಗೆ ಜೀವನಾಂಶ ಬೇಕಾ? ಈ ಪ್ರಶ್ನೆಗೆ ಅಲಹಾಬಾದ್ ಹೈಕೋರ್ಟ್ ಸ್ಪಷ್ಟ ಉತ್ತರ ನೀಡಿದ್ದು, ಸ್ವಾವಲಂಬಿಯಾಗಿ ಬದುಕುವ ಮಹಿಳೆಗೆ ಪತಿಯಿಂದ ಜೀವನಾಂಶ ಕೊಡಬೇಕಿಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ. ಹೌದು ವಿಚ್ಛೇದಿತ ಮಹಿಳೆ ಸ್ವತಃ ದುಡಿಯುವ ಸಾಮರ್ಥ್ಯ ಹೊಂದಿದ್ದು, ತನ್ನ ಜೀವನವನ್ನು ತಾನು ನಡೆಸುವ ಶಕ್ತಿಯಿದ್ದರೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಅಲಹಾಬಾದ್...

Money Tips: ಈ 10 ಕಾರಣಗಳಿಂದಾಗಿ ಬಡವರು ಶ್ರೀಮಂತರಾಗಲು ಸಾಧ್ಯವಿಲ್ಲ: ಭಾಗ 2

Web Story: ಇದಕ್ಕೂ ಮುನ್ನ ನಾವು ಯಾವ ಕಾರಣಗಳಿಂದ ಜನ ಬಡವರಾಗುತ್ತಿದ್ದಾರೆ ಅನ್ನೋ ವಿಷಯಕ್ಕೆ ಸಂಬಂದಿಸಿದಂತೆ 5 ವಿಷಯಗಳನ್ನು ತಿಳಿದಿದ್ದೆವು. ಇದೀಗ ಉಳಿದ 5 ವಿಷಯಗಳ ಬಗ್ಗೆ ತಿಳಿಯೋಣ. ಇಮಿಟೇಶನ್ ಆಭರಣ ಧರಿಸೋದು: ಸಿನಿಮಾ ತಾರೆಯರು ಯಾವುದೋ ಬ್ರ್ಯಾಂಡೆಡ್ ಬ್ಯಾಗ್ ಬಳಸುತ್ತಾರೆ. ಯಾವುದೋ, ಆಭರಣ ಹಾಕುತ್ತಾರೆ. ತಾನೂ ಅಂಥದ್ದೇ ಹಾಕಬೇಕು ಅಂತಾ ಕೆಲವರು ಅವರನ್ನು ಫಾಲೋ...

Money Tips: ಈ 10 ಕಾರಣಗಳಿಂದಾಗಿ ಬಡವರು ಶ್ರೀಮಂತರಾಗಲು ಸಾಧ್ಯವಿಲ್ಲ: ಭಾಗ 1

Web Story: ಶ್ರೀಮಂತರಾಗೋಕ್ಕೆ ಮತ್ತು ಶ್ರೀಮಂತರಂತೆ ಕಾಣೋ ಮಧ್ಯೆ ತುಂಬಾ ವ್ಯತ್ಯಾಸವಿದೆ. ಶ್ರೀಮಂತರ ಹಾಗೆ ಇರಬೇಕು, ಅವರಂತೆ ಕಾಣಬೇಕು ಅಂತಾ ಬಯಸುವವನು ಶ್ರೀಮಂತನಾಗೋಕ್ಕೆ ಸಾಧ್ಯವಿಲ್ಲ. ಶ್ರೀಮಂತನಾಗಬೇಕು ಅಂದ್ರೆ, ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಆ ತಪ್ಪುಗಳು ಯಾವ್ದು ಅಂತಾ ತಿಳಿಯೋಣ ಬನ್ನಿ.. ಇಎಂಐ ಬಳಸಿ ಫೋನ್ ಖರೀದಿಸೋದು: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಶೋಕಿಗಾಗಿ...

ಯಶ್ ಟಾಕ್ಸಿಕ್‌ಗೆ ಪಂಚ ಪೈಪೋಟಿ : 5 ಸಿನಿಮಾಗಳ ವಾರ್ !

ಈಗಾಗ್ಲೇ ಫಸ್ಟ್ ಲುಕ್ ಇಂದ ಸಕತ್ ಸೌಂಡ್ ಮಾಡ್ತಿರೋ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮಾರ್ಚ್ 19, 2026 ರಂದು ಈದ್/ಯುಗಾದಿ ಸಂದರ್ಭದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಐದು ದೊಡ್ಡ ಸಿನಿಮಾಗಳು ಪೈಪೋಟಿ ನೀಡಲಿವೆ. ಎಲ್ಲರೂ ಇದೇ ದಿನ ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳು...

ಮೊದಲ ಐಫೋನ್ ಫೋಲ್ಡ್ ಭಾರತಕ್ಕೆ ಬರ್ತಿದೆ !

ಸ್ಯಾಮ್‌ಸಂಗ್ ಈ ವರ್ಷ ಜಾಗತಿಕವಾಗಿ ಪರಿಚಯಿಸಿದ ಗ್ಯಾಲಕ್ಸಿ Z ಟ್ರೈಫೋಲ್ಡ್ 2026ರಲ್ಲಿ ಭಾರತಕ್ಕೆ ಬರಲು ಸಿದ್ಧವಾಗಿದೆ. ದೇಶದ ಮೊದಲ ಟ್ರಿಪಲ್-ಫೋಲ್ಡಿಂಗ್ ಫೋನ್ ಆಗಿರುವ ಇದು, ಮಡಿಸಬಹುದಾದ ತಂತ್ರಜ್ಞಾನದಲ್ಲಿ ಹೊಸ ಯುಗವನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ದರ ₹2 ಲಕ್ಷ ಮೀರಬಹುದು ಎಂಬ ಊಹೆಗಳು ಈಗಾಗಲೇ ಟೆಕ್ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿವೆ. 2026ರ ಟೆಕ್ ಜಗತ್ತು ಹೇಗಿರಬಹುದು ಎಂದು...

ಪರೀಕ್ಷಾ ಭಯಕ್ಕೆ ಪರಿಹಾರ : ಶಕ್ತಿಶಾಲಿ ಮಂತ್ರಗಳಿಂದ ಯಶಸ್ಸು !

ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಭಯ ಉಂಟಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಮನಸ್ಸಿಗೆ ಧೈರ್ಯ ತುಂಬಲು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸನಾತನ ಸಂಸ್ಕೃತಿಯಲ್ಲಿ ಕೆಲವು ಆಧ್ಯಾತ್ಮಿಕ ಮಾರ್ಗಗಳನ್ನು ಸೂಚಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಪ್ರಗತಿಯ ಬಗ್ಗೆ ಪೋಷಕರಿಗೂ ಚಿಂತೆಯಿರುವುದರಿಂದ, ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಈ ಕುರಿತು ಶಾಸ್ತ್ರಜ್ಞರು ಕೆಲವು ಉಪಯುಕ್ತ ಸಲಹೆಗಳನ್ನು...
- Advertisement -spot_img

Latest News

ಹಾಸನದಲ್ಲಿಎಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ!

ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...
- Advertisement -spot_img