Business News: ಭಾರತದಲ್ಲಿ ಟಾಟಾ ಕಂಪನಿಗೆ ಸೇರಿದ ಅಥವಾ ಟಾಟಾ ಬ್ರ್ಯಾಂಡ್ನ ಇಂಥ ವಸ್ತು ಇಲ್ಲ ಎಂದಿಲ್ಲ. ಉಕ್ಕಿನಿಂದ ಹಿಡಿದು ಉಪ್ಪಿನವರೆಗೂ ಟಾಟಾ ಪ್ರಾಡಕ್ಟ್ಗಳಿದೆ. ರತನ್ ಟಾಟಾ ಮನಸ್ಸು ಮಾಡಿದರೆ, ಇಂದಿನವರೆಗೂ ಅಂದ್ರೆ ಅವರ ಮರಣದವರೆಗೂ ಪ್ರಪಂಚದ ಶ್ರೀಮಂತ ಉದ್ಯಮಿ ಎನ್ನಿಸಿಕೊಳ್ಳಬಹುದಿತ್ತು. ಆದ್ರೆ ರತನ್ ಟಾಟಾ ಹೆಸರು ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲೇ ಇಲ್ಲ. ಹಾಗಾದ್ರೆ...
Web Story: ಕೆಲವು ಹೊಟೇಲ್ನಲ್ಲಿ ರೂಮ್ ಬುಕ್ ಮಾಡಿದಾಗ, ನಿಮಗೆ ಫ್ರೀಯಾಗಿ ಬೆಳಗ್ಗಿನ ತಿಂಡಿ ಕೊಡಲಾಗತ್ತೆ. ಆದರೆ ಅದಕ್ಕೆ ಇಂತಿಷ್ಟೇ ಗಂಟೆಯೊಳಗೆ ಬಂದು ತಿಂಡಿ ಸೇವಿಸಬೇಕು. ಇಲ್ಲವಾದಲ್ಲಿ ತಿಂಡಿ ಸಿಗುವುದಿಲ್ಲವೆಂದು ಹೇಳಿರಲಾಗುತ್ತದೆ. ಹಾಗಾದ್ರೆ ಹೊಟೇಲ್ನಲ್ಲಿ ರೂಮ್ ಬುಕ್ ಮಾಡಿದಾಗ, ಏಕೆ ಫ್ರಿಯಾಗಿ ಬ್ರೇಕ್ಫಾಸ್ಟ್ ಕೊಡಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..
https://youtu.be/qaF5qVysVUw
3 ಸ್ಟಾರ್, 5 ಸ್ಟಾರ್ ಹೊಟೇಲ್ಗಳಲ್ಲಿ...
ಕನ್ನಡಿ ಇಲ್ದೇ ಇರೋ ಮನೆ ಲೋಕದಲ್ಲಿ ಎಲ್ಲಿ ಸಹ ನೋಡಲೂ ಸಿಗೋದಿಲ್ಲ.ಯಾಕಂದ್ರೆ ಕನ್ನಡಿ ಜನ ಜೀವನದ ಒಂದು ಭಾಗವಾಗಿದೆ.ಅದರಲ್ಲೂ ಮುಖ್ಯವಾಗಿ ಮನೆಯ ವಾಸ್ತುವಿನ ದೋಷ ಪರಿಹಾರಕ್ಕೆ ಕನ್ನಡಿ ಪರಿಹಾರವಾಗುತ್ತೋ? ಇಲ್ವೋ? ಎಂಬುದು ಹಲವರ ಪ್ರಶ್ನೆ.ಕನ್ನಡಿಯನ್ನ ಕೆಲವೊಂದು ಸೂಕ್ತ ದಿಕ್ಕಿಗೆ ಇಟ್ರೆ ಮಾತ್ರ ವಾಸ್ತು ದೋಷ ಪರಿಹಾರ ಮಾಡೋಕ್ಕೆ ಸಾಧ್ಯ. ಹಾಗಿದ್ರೆವಾಸ್ತು ಪರಿಹಾರಕ್ಕೆ ಕನ್ನಡಿಯನ್ನ ಯಾವ...
ಸಾಮಾನ್ಯವಾಗಿ ಕಾರಿನ ಡ್ಯಾಷ್ ಬೋರ್ಡ್ ನಲ್ಲಿ ಪುಟ್ಟ ಗಣೇಶನನ್ನ ಇಡೋದು ಕಾಮನ್. ಪ್ರಯಾಣದಲ್ಲಿ ಯಾವುದೇ ವಿಘ್ನ ಬರದಂತೆ ಕಾಪಾಡು ಎಂಬುದಕ್ಕಾಗಿ ಈ ರೀತಿ ಗಣೇಶನ ಪುಟ್ಟ ವಿಗ್ರಹಳನ್ನ ಇಟ್ಕೋತಾರೆ.ಕಾರು ಚಾಲನೆ ಮಾಡುವ ಮುನ್ನ ಬಹುತೇಕರು ಡ್ಯಾಶ್ಬೋರ್ಡ್ ಗಣೇಶನ ನೆನೆದು ಕಾರ್ ಸ್ಟಾರ್ಟ್ ಮಾಡುತ್ತಾರೆ.ಅಲ್ಲದೇ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳನ್ನ ಇಟ್ಕೋಬಾರದು ಅಂತಾರೆ, ಹಾಗಿದ್ರೆ...
ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ತುಂಬಾನೇ ಫೇಮಸ್.. ಅಮಿತಾಬ್ ಬಚ್ಚನ್ ನಡೆಸಿಕೊಡೋ ಈ ಕಾರ್ಯಕ್ರಮದಲ್ಲಿ ಆದಿವಾಸಿ ಯುವಕನೊಬ್ಬ ಮೊದಲ ಬಾರಿ ಹಾಟ್ಸೀಟ್ ಏರಿದ್ದ.. 14 ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟಿದ್ದ.. ರೋಚಕವಾಗಿದ್ದ ₹1 ಕೋಟಿಯ ಕಡೇ ಪ್ರಶ್ನೆ ಹೇಗಿತ್ತು? ಆತನ ಉತ್ತರ ಏನು? ₹1 ಕೋಟಿ ಹಣ ಗೆದ್ದನಾ? ಈ ಮುಂದೆ ಓದಿ
ಅಮಿತಾಬ್...
ಸಾಧನೆ ಮಾಡ್ಬೇಕು ಅನ್ನೊ ಛಲ ಇದ್ರೆ ಸಾಕು ಏನ್ ಬೇಕಾದ್ರೂ ಸಾಧಿಸಬಹುದು ಅನ್ನೋ ಮಾತಿದೆ. ಇಲ್ಲೋಬ್ಬ ವ್ಯಕ್ತಿ ತಿಂಗಳಿಗೆ 6 ಲಕ್ಷ ರೂಪಾಯಿ ಬರ್ತಿದ್ದ ಕೆಲಸವನ್ನು ಬಿಟ್ಟು, ಈಗ ಎರಡೂ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.. ಹೌದು ವೀಕ್ಷಕರೇ.. ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ. ನಾವ್ ವರ್ಷಕ್ಕೆ 6 ಲಕ್ಷ ರೂಪಾಯಿ ದುಡಿಯೋದಿಲ್ಲ. ಅಂತಹದ್ರಲ್ಲಿ...
ಮಹಿಳೆಯರಿಗೂ ಬಟ್ಟೆಗೂ ಇರೋ ನಂಟು ತೋಬಾನೇ ಹಳೆಯದ್ದು.ತನ್ನ ಹತ್ರ ಎಷ್ಟೇ ಬಟ್ಟೆಗಳಿದ್ರೂ ಬಟ್ಟೆನೆ ಇಲ್ಲ ಅನ್ನೋ ಹೆಂಗಳಿಯರಿಗೆ ,ಕಾಲಕ್ಕೇ ತಕ್ಕಂತೆ ಫ್ಯಾಷನ್ ಗಳು ಬದಲಾಗುತ್ತೆ. ಬದಲಾಗುವ ಹವಮಾನಕ್ಕೆ ಒಗ್ಗುವಂತೆ ಮಹಿಳೆಯರ ಫ್ಯಾಷನ್ ಡ್ರೆಸ್ ಗಳು ಕೂಡ ಹೊಸ ರೀತಿಯಲ್ಲಿ ವಿನ್ಯಾಸಗೊಳ್ಳುತ್ತವೆ.ಅದರಲ್ಲೂ ಇದೀಗ ಮಳೆಗಾಲದಲ್ಲಿ ಮಹಿಳೆಯರ ಫ್ಯಾಷನ್ ಗಾಗಿ ಮಾರುಕಟ್ಟೆಗೆ ಸೈಲೀಶ್ ಟ್ರೆಂಡ್ ಒಂದು ಕಾಲಿಟ್ಟಿದೆ....
ನೀವೆಲ್ಲಾ ಉದ್ದವಾದ ಸೊಂಡಿಲು ಇರೋ ಗಣೇಶನನ್ನ ನೋಡಿರ್ತಿರಿ. ಗಣೇಶ ಅಂದ್ರೆ ಆನೆಯ ಮುಖ,ಅಗಲವಾದ ಹೊಟ್ಟೆ ಹೊಂದಿರ್ತಾನೆ ಅಂತ ನಮ್ಗೆಲ್ಲಾ ಗೊತ್ತೇಯಿದೆ.ಅದಲ್ಲದೇ ಭಾರತದ ಯಾವ ಮೂಲೆಗೇ ಹೋದ್ರು ಕೂಡ ಗಣೇಶ ಹೀಗೆ ಇರ್ತಾನೆ.ಆದ್ರೆ ಭಾರತದ ಈ ಒಂದು ಜಾಗದಲ್ಲಿ ಗಣೇಶನನ್ನ ನರಮುಖದಲ್ಲಿ ಪೂಜಿಸಲಾಗ್ತಾಯಿದೆ.ಆ ಜಾಗ ಯಾವುದು ಅಂತಾ ಹೇಳ್ತೀವಿ
https://youtu.be/37-y-anFr1I?si=HR-Y8oQBazBGw37o
ಇನ್ನೇನು ಗಣೇಶ ಹಬ್ಬ ಬಂದೇಬಿಡ್ತು. ಗಣೇಶನನ್ನ ಬರಮಾಡಿಕೊಳ್ಳೋಕೆ...
ಹೈಫೈ ಬಸ್ ಅಂದಾಕ್ಷಣ, ಫಾರಿನ್ಗಳಲ್ಲಿ ಸಂಚರಿಸೋ ವೋಲ್ವೋ, ಬೆನ್ಜ್ ಬಸ್ಗಳಷ್ಟೇ ಕಣ್ಮುಂದೆ ಬರುತ್ತೆ. ಆದ್ರೆ ಬೆಂಗಳೂರಲ್ಲೇ ಎಲ್ಲ ಬ್ರಾಂಡೆಂಡ್ ವಾಹನಗಳನ್ನೂ ಮೀರಿಸೋ ಒಂದು ವಾಹನ ತಯಾರಿಕಾ ಸಂಸ್ಥೆ ಇದೆ. ಇದರ ಹೆಸರು ವೀರ ವಾಹನ. ಅಪ್ಪಟ ಕನ್ನಡದ ಹೆಸರನ್ನೇ ಇಟ್ಟಿರೋ ಈ ವೀರ ವಾಹನ ಕಂಪನಿ ಇದೀಗ ಇಡೀ ವಿಶ್ವದಲ್ಲೇ ಅತಿ ಫಾಸ್ಟ್ ಆಗಿ...
ದುಡ್ಡಿದ್ದೋರು ಲಕ್ಷ ಲಕ್ಷ, ಕೋಟಿ ಕೋಟಿ ಬೆಲೆಯ ಕಾರ್ನಲ್ಲಿ ಓಡಾಡ್ತಾರೆ. ಅಂತ ಕೋಟಿ ಕೋಟಿ ಬೆಲೆಯ ಕಾರ್ಗಳನ್ನೇ ತಯಾರಿಸೋ ಕಂಪನಿಯ ಓನರ್ ಇನ್ನೆಷ್ಟು ಬೆಲೆಯ ಕಾರ್ನಲ್ಲಿ ಓಡಾಡ್ಬೋದು ಅಲ್ವಾ? ಮಹೀಂದ್ರ ಥಾರ್, ಎಕ್ಸ್ಯುವಿ 700, ಇಂಥಾ ಹೈಫೈ ಕಾರ್ಗಳನ್ನೇ ತಯಾರಿಸಿರೋ ಕಂಪನಿ ಓನರ್ ಆನಂದ್ ಮಹಿಂದ್ರಾ ಅವ್ರು ಯಾವ ಕಾರ್ನಲ್ಲಿ ಓಡಾಡ್ತಿದ್ದಾರೆ ಗೊತ್ತಾ?
ಟಾಟಾ ಕಂಪನಿ...
Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...