Saturday, March 7, 2026

ವೆಬ್ ಸ್ಟೋರಿ

ATM ಪಿನ್ 6 ಆಗ್ಬೇಕಿತ್ತು… ಆದ್ರೆ ಯಾಕೆ 4 ಆಯ್ತು ಗೊತ್ತಾ?

ನಮ್ಮ ಜನ ಎಷ್ಟೆ ಓದಿದರೂ ದಡ್ಡರೆ. ಅಕೌಂಟ್‌ ಅಲ್ಲಿ ಕೋಟಿ ಕೋಟಿ ಇಟ್ಟಿದ್ರೂ ದಡ್ಡನೇ. ATM ಗೆ ಹೋಗ್ತೀವಿ ಬೇಕಾದಷ್ಟು ದುಡ್ಡು ಕೂಡ ಡ್ರಾ ಮಾಡ್ಕೊಂಡು ಬರ್ತೀವಿ. ಡ್ರಾ ಮಾಡಬೇಕಿದ್ರೆ ಯಾರಿಗೂ ಗೊತ್ತಾಗ್ದೆ ಇರುವ ಹಾಗೇ ಆ 4 ಅಂಕಿಯ ಪಿನ್‌ ಹೊಡ್ದು ಸುಮ್ನೆ ದುಡ್ಡು ತರ್ತಿರದೆ. ಆದರೆ ಯಾವತ್ದರೂ ನಾವು ಯೋಚನೆ ಮಾಡಿದ್ವ...

3 ಅಡಿ ಡಾಕ್ಟ್ರು ರಿಯಲ್ ಹೀರೋ! ಗೇಲಿಗೆ ಕುಳ್ಳನ ಸಾಧನೆಯ ಗೋಲಿ!

ಕಳ್ಳನನ್ನಾದರೂ ನಂಬಬಹುದು, ಆದರೆ ಕುಳ್ಳನನ್ನು ನಂಬಬಾರದು ಅನ್ನೋ ನುಡಿಗಟ್ಟು ನಮ್ಮ ಕಡೆ ಪ್ರಸಿದ್ಧ. ಆದರೆ ಆ ನುಡಿಗಟ್ಟನ್ನೇ ತಪ್ಪು ಎಂದು ಸಾಬೀತುಪಡಿಸಿದ್ದಾನೆ ನಮ್ಮ ಭಾರತದ ಒಬ್ಬ ಯುವ ವೈದ್ಯ. ಕೇವಲ ಮೂರು ಅಡಿ ಎತ್ತರ, 18 ಕೇಜಿ ತೂಕ… ಆದರೂ ದೊಡ್ಡ ಕನಸು, ಅದನ್ನು ನಿಜ ಮಾಡಿದ ಬದುಕಿನ ಹೋರಾಟ. ಇದು ಗುಜರಾತ್‌ನ ಯುವ...

ಬಿಡಿಎ ಮನೆಗಳನ್ನು ಖರೀದಿಸುವ ಆಸೆ ನಿಮಗಿದೆಯೇ..? ಹಾಗಾದ್ರೆ ನಿಮಗಿದೋ ಉತ್ತಮ ಅವಕಾಶ

Bengaluru News: ಬಿಡಿಎ ಮನೆಗಳನ್ನು ಖರೀದಿಸಬೇಕು ಎನ್ನುವವರಿಗೆ 1 ಸದಾವಕಾಶವಿದ್ದು, ಇದೇ ಡಿಸೆಂಬರ್ 6 ಮತ್ತು 7ಕ್ಕೆ ಬಿಡಿಎ ಫ್ಲಾಟ್ ಮೇಳ ನಡೆಯಲಿದೆ. ಈ ಮೇಳದಲ್ಲಿ ನೀವು ಬಿಡಿಎ ಯೋಜನೆಯಲ್ಲಿ ಲಭ್ಯವಿರುವ ಫ್ಲಾಟ್‌ಗಳನ್ನು ಖರೀದಿಸಬಹುದು. ಅಲ್ಲದೇ ಬ್ಯಾಂಕ್‌ಗಳಿಂದಲೇ ನಿಮಗೆ ಸಾಲ ಸೌಲಭ್ಯ ಕೂಡ ಮಾಡಿಕ``ಡಲಾಗುತ್ತದೆ. ಹುಣ್ಣಿಗೆರೆ, ಕೊಮ್ಮಘಟ್ಟ, ಕಣಿಮಿಣಿಕೆ ಇಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಸೇಲ್ ಮಾಡಲಾಗುತ್ತಿದ್ದು,...

FDI ರೇಸ್‌ನಲ್ಲಿ ಕರ್ನಾಟಕ 2ನೇ ಸ್ಥಾನ!

ಮಹಾರಾಷ್ಟ್ರ ಟಾಪ್, ಕರ್ನಾಟಕ ನೆಕ್ಸ್ಟ್. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ವಿದೇಶಿ ನೇರ ಹೂಡಿಕೆ ಆಕರ್ಷಿಸಿದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನ ದಾಖಲಿಸಿದೆ. ಈ ಅವಧಿಯಲ್ಲಿ ರಾಜ್ಯವು ₹81,000 ಕೋಟಿ ಹೂಡಿಕೆಗೆ ಸಾಕ್ಷಿಯಾಗಿದೆ. ವಿದೇಶಿ ಹೂಡಿಕೆಯಲ್ಲಿ ₹91,000 ಕೋಟಿ ರೂ. ಆಕರ್ಷಿಸಿಕೊಂಡಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ವಲಯ ಮೂಲಗಳು ತಿಳಿಸಿವೆ. ತಂತ್ರಜ್ಞಾನ,...

ಅತಿಥಿಗಳು ಹಿಂಗೂ ಮಾಡ್ತಾರಾ ? ಗಿಲ್ಲಿ ಫ್ಯಾನ್ಸ್ ಘರಂ !

‘ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ ಮನೆಯಲ್ಲಿ ಈ ವಾರ ಗೆಸ್ಟ್‌ಗಳ ಎಂಟ್ರಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಉಗ್ರಂ ಮಂಜು, ಕಂಟೆಸ್ಟೆಂಟ್‌ ಗಿಲ್ಲಿಯ ಗಡ್ಡವನ್ನ ಬೋಳಿಸಿ ಹೊಸ ಲುಕ್‌ ಕೊಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. “ಅತಿಥಿಗಳು ಹೀಗೆ ಮಾಡೋದು ಸರಿಯೇ?” ಎಂದು ಪ್ರೇಕ್ಷಕರು ಪ್ರಶ್ನೆ ಎತ್ತಿದ್ದಾರೆ. ಬಿಗ್ ಬಾಸ್ ಮನೆಗೆ...

ಒಂದಾದ ಟಾಸ್ಕ್ ಮಾಸ್ಟರ್ಸ್: ಮತ್ತೆ ಕ್ಯಾಪ್ಟನ್ ಆದ ಧನುಷ್ ಗೌಡ !

‘ಬಿಗ್ ಬಾಸ್‌’ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ರೇಸ್‌ ಸಂಪೂರ್ಣವಾಗಿ ಎಂಟರ್ಟೈನ್ಮೆಂಟ್‌, ಟಾಸ್ಕ್‌, ಟಿಪ್ಸ್‌ ಮತ್ತು ಗೆಸ್ಟ್‌ಗಳ ಸಂಭ್ರಮದಿಂದ ಕಂಗೊಳಿಸಿತು. ಅತಿಥಿಗಳಿಂದ ಹೆಚ್ಚು ಟಿಪ್ಸ್‌ ಪಡೆಯುವ ಸ್ಪರ್ಧಿಗಳಿಗೆ ಮಾತ್ರ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಸಿಕ್ಕ ಕಾರಣ, ಸೂರಜ್‌, ಧನುಷ್‌, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್‌ ಟಾಪ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡರು. ಅಂತಿಮವಾಗಿ, ಟಾಸ್ಕ್‌ ಅನ್ನು...

ಅಯ್ಯಪ್ಪ ಮಾಲಾಧಾರಣೆಯ ಮಹತ್ವ : 41 ದಿನಗಳ ಆಧ್ಯಾತ್ಮಿಕ ಪಥ

ಅಯ್ಯಪ್ಪ ಸ್ವಾಮಿಯ 41 ದಿನಗಳ ಮಾಲಾಧಾರಣೆ ಕೇವಲ ವ್ರತ ಮಾತ್ರವಲ್ಲ, ಜೀವನ ಶಿಸ್ತಿನ ಮತ್ತು ಆಧ್ಯಾತ್ಮಿಕ ಶುದ್ಧತೆಯ ಪಥವಾಗಿದೆ. ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕಾಗಿ ದಕ್ಷಿಣ ಭಾರತದಿಂದ ಲಕ್ಷಾಂತರ ಭಕ್ತರು ಈ ವ್ರತವನ್ನು ಕೈಗೊಳ್ಳುತ್ತಾರೆ. ಅಯ್ಯಪ್ಪನ ಮಾರ್ಗದಲ್ಲಿ ನಡೆಯುವ ಈ ಪ್ರಯಾಣ ಭಕ್ತಿ, ತ್ಯಾಗ ಮತ್ತು ನಿಷ್ಠೆಯ ಸಂಕೇತವೆಂದು ಪರಿಗಣಿಸಲಾಗಿದೆ. ವ್ರತ ಆರಂಭವಾಗುವ ಕ್ಷಣದಿಂದಲೇ...

ಮೊಟ್ಟೆ ತಿಂದಮೇಲೆ ಇವುಗಳನ್ನ ತಿನ್ನಬೇಡಿ ಹುಷಾರ್ !

ಮೊಟ್ಟೆಗಳು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಅತ್ಯುತ್ತಮ ಆಹಾರ. ಮೊಟ್ಟೆಗಳು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತವೆ, ಸಕ್ಕರೆಯೊಂದಿಗೆ ಬೇಯಿಸಿದ ಅಥವಾ ಮೊಟ್ಟೆ ತಿಂದ ತಕ್ಷಣ ಸಿಹಿತಿಂಡಿ ಸೇವನೆ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಮೊಟ್ಟೆಗಳಲ್ಲಿರುವ ಅಮೈನೋ ಆಮ್ಲಗಳು ಸಕ್ಕರೆಯೊಂದಿಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತವೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ಸೋಯಾ ಹಾಲು ಮತ್ತು...

ದೀಪಿಕಾಗೆ ದುರಾದೃಷ್ಟದ ಶಾಪ ! ಕೋಟ್ಯಂತರ ವ್ಯವಹಾರ ಕುಸಿತ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಈ ಸಮಯದಲ್ಲಿ ಅದೃಷ್ಟದಿಂದ ದೂರವಾಗಿದ್ದಾರಂತೆ. ಇತ್ತೀಚಿಗಷ್ಟೇ ಎರಡು ಬಿಗ್ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ದೀಪಿಕಾ ಹೊರಬಿದ್ದಿದ್ದು, ಇದರಿಂದ ಅವರ ಕರೀಯರ್‌ಗೆ ದೊಡ್ಡ ಹೊಡೆತವಾಗಿದೆ. ಸಿನಿಮಾಗಳಲ್ಲಿ ಭಾಗವಹಿಸದೆ ಹೋದ ಕಾರಣಗಳು ದೀಪಿಕಾ ೮ ಗಂಟೆ ಕೆಲಸದ ಷರತ್ತು ಮತ್ತು ಸಂಭಾವನೆಯ ಕುರಿತಾಗಿ ಮಾತನಾಡಲಾಗುತ್ತಿದೆ. 8 ಗಂಟೆ ಕೆಲಸದ ನಿಯಮ ಮತ್ತು...

ಕೂತಲ್ಲೇ ಆಧಾರ್ ವಿಳಾಸ ಬದಲಿಸಿ : UIDAI ಹೊಸ ಆನ್‌ಲೈನ್ ಸೇವೆ

ಆಧಾರ್ ಕಾರ್ಡ್ ಇಂದು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಅಗತ್ಯವಾದ ದಾಖಲೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಮೊಬೈಲ್ ಸಿಮ್, ಸಬ್ಸಿಡಿ, ಪಿಂಚಣಿ ಮತ್ತು ಅನೇಕ ಸರ್ಕಾರಿ ಸೇವೆಗಳು ಆಧಾರ್‌ಗೆ ನೇರವಾಗಿ ಜೋಡಿಸಲಾಗಿರುವುದರಿಂದ, ಅದರಲ್ಲಿರುವ ವಿವರಗಳು ಸರಿಯಾಗಿರುವುದು ಬಹಳ ಮುಖ್ಯ. ವಿಶೇಷವಾಗಿ ಹೊಸ ಮನೆಗೆ ಸ್ಥಳಾಂತರವಾದಾಗ ವಿಳಾಸವನ್ನು ತಕ್ಷಣ ನವೀಕರಿಸಬೇಕು. ಈ ಅಗತ್ಯತೆಯನ್ನು ಗಮನಿಸಿ...
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img