Friday, February 20, 2026

ಬ್ಯೂಟಿ ಟಿಪ್ಸ್

ಪ್ರತಿದಿನ ಎರಡು ಖರ್ಜೂರ ತಿಂದ್ರೆ ಏನಾಗತ್ತೆ ಗೊತ್ತಾ..?

ನಾವು ಪ್ರತಿದಿನ ನಿಮಗೆ ಹೊಸ ಹೊಸ ಹೆಲ್ತ್ ಟಿಪ್ಸ್ ಕೊಡ್ತಾನೆ ಇರ್ತೀವಿ. ಅದೇ ರೀತಿ ನಾವಿವತ್ತು ಪ್ರತಿದಿನ ಎರಡು ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋ ಬಗ್ಗೆ ಹೇಳ್ತೀವಿ. ಆದ್ರೆ ನೀವಿನ್ನು ನಮ್ಮ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲನ್ನ ಸಬ್‌ಸ್ಕ್ರೈಬ್ ಮಾಡದಿದ್ದಲ್ಲಿ, ಬೇಗ ಸಬ್‌ಸ್ಕ್ರೈಬ್ ಮಾಡಿ ಪಕ್ಕದಲ್ಲಿರುವ ಬೆಲ್ಲ ಐಕಾನ್ ಪ್ರೆಸ್ ಮಾಡಿ.. ಮೊದಲನೇಯದಾಗಿ ಪ್ರತಿದಿನ...

ಬುದ್ಧಿವಂತರಾಗಬೇಕು ಅಂದ್ರೆ ಈ ಆಹಾರವನ್ನು ತಿನ್ನಬೇಕು..

ಮನುಷ್ಯನ ಜೀವನ ಒಳ್ಳೆಯದಾಗಿರಲು, ಅವನು ಯಶಸ್ಸು ಗಳಿಸಬೇಕು. ಹಾಗೆ ಯಶಸ್ಸು ಗಳಿಸಲು ಮನುಷ್ಯನ ಬುದ್ಧಿ ಶಕ್ತಿ ಉತ್ತಮವಾಗಿರಬೇಕು. ಹಾಗೆ ಮನುಷ್ಯ ಬುದ್ಧಿವಂತನಾಗಬೇಕು ಅಂದ್ರೆ ಅವನ ಮೆದುಳು ಚುರುಕಾಗಬೇಕು.. ಹಾಗೆ ಮೆದುಳು ಚುರುಕಾಗಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. https://youtu.be/C37tAdvIBBo ಮೊದಲನೇಯದಾಗಿ ಬ್ರಾಹ್ಮಿ ಎಲೆ. ಮಕ್ಕಳು ಬುದ್ಧಿವಂತರಾಗಲು, ಕಲಿಯುವುದರಲ್ಲಿ ಮುಂದಿರಲು, ನೆನಪಿನ ಶಕ್ತಿ ಉತ್ತಮವಾಗಿರಬೇಕು...

ಬಾಯಿಯಿಂದ ಕೆಟ್ಟ ವಾಸನೆ ಬರದಿರಲು ಏನು ಮಾಡಬೇಕು ಮತ್ತು ಏನು ಮಾಡಬಾರದು..?

ನಾವು ಯಾರನ್ನಾದರೂ ಭೇಟಿ ಮಾಡಲು ಹೋದಾಗ, ಅವರೊಟ್ಟಿಗೆ ಚಂದ ಮಾಡಿ ಮಾತನಾಡಬೇಕಾಗುತ್ತದೆ. ಆಗ ಆ ಭೇಟಿಗೊಂದು ಅರ್ಥವಿರುತ್ತದೆ. ಆದ್ರೆ ನೀವು ಮಾತನಾಡುವಾಗ ನಿಮ್ಮ ಬಾಯಿಯಿಂದ ಸ್ಮೆಲ್‌ ಬಂದ್ರೆ, ಎದುರಿನವರು ಕೆಲ ಸಮದಲ್ಲೇ ಮಾತು ಮುಗಿಸಿ ಹೊರಟುಬಿಡುತ್ತಾರೆ. ಆಗ ಎಷ್ಟು ಅವಮಾನ ಮತ್ತು ನಿರಾಸೆ ಆಗತ್ತೆ ಅಲ್ವಾ..? ಆದ್ರೆ ನಾವು ಚೆನ್ನಾಗಿ ಬ್ರಶ್ ಮಾಡಿಕೊಂಡೇ ಅವರನ್ನ...

ನೀರಿನ ಬಗ್ಗೆ ಆರೋಗ್ಯಕರ ಸಂಗತಿ, ಈ ಸ್ಟೋರಿನಾ ನೀವು ನೋಡಲೇಬೇಕು..

ಭೂಮಿಯ ಮೇಲಿರುವ ಸಕಲ ಚರಾಚರಗಳು ಬದುಕಲು ಪ್ರಕೃತಿ ಕೊಟ್ಟಿರುವ ವರಗಳಲ್ಲಿ ನೀರು ಕೂಡಾ ಒಂದು. ಹಸಿವಾದ ತಕ್ಷಣ ಊಟ ತಿಂಡಿ ಸಿಗದಿದ್ದರೆ, ನಾವು ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಇಂಥ ಜೀವ ಉಳಿಸುವ ಜೀವ ಜಲದ ಬಗ್ಗೆ  ಆರೋಗ್ಯಕರ ಸಂಗತಿಯನ್ನ ನಾವು ನಿಮಗೆ ಹೇಳಲಿದ್ದೇವೆ. https://youtu.be/FpxtwxxItbM ನಮಗೆ ಬಾಯಾರಿಕೆ ಆಗೋದಾದ್ರೂ ಯಾಕೆ..? ಬಾಯಾರಿಕೆಯಾದಾಗ ನೀರು ಕುಡಿದರಷ್ಟೇ ಸಮಾಧಾನವಾಗೋದು...

ನಿಮಗೆ ಸೋಯಾ ಚಂಕ್ಸ್ ಅಂದ್ರೆ ಇಷ್ಟಾನಾ..? ಸೋಯಾ ಚಂಕ್ಸ್ ತಿಂದ್ರೆ ಏನಾಗತ್ತೆ ಗೊತ್ತಾ..?

ಮಾಂಸಾಹಾರ ತಿನ್ನದಿದ್ದವರು ಸೋಯಾ ಚಂಕ್ಸ್‌ನಾ ಇಷ್ಟಾಪಡ್ತಾರೆ. ಇದು ವೆಜಿಟೇರಿಯನ್‌ ಫುಡ್ ಆಗಿದ್ದು, ನೋಡಲು ನಾನ್‌ವೆಜ್‌ನಂತೆ ಇದ್ರೂ, ಆರೋಗ್ಯಕ್ಕೆ ತುಂಬಾ ಉತ್ತಮ.  ನಾನ್‌ವೆಜ್‌ಗಿಂತಲೂ ಹೆಚ್ಚಿನ ಪೋಷಕಾಂಶ ಇದರಲ್ಲಿರುತ್ತದೆ. ಹಾಗಾದ್ರೆ ಸೋಯಾ ಚಂಕ್ಸ್ ತಿಂದ್ರೆ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/4jnpWvxIAPg ಸೋಯಾ ಚಂಕ್ಸ್‌ನಿಂದ ಕರಿ, ಪಲಾವ್, ಪಲ್ಯ, ಸಾಂಬಾರ್ ಇತ್ಯಾದಿಗಳನ್ನ ಮಾಡಿ ತಿಂತೀವಿ. ಸೋಯಾ ಚಂಕ್ಸ್‌ನಿಂದ...

ಕೆಸುವಿನ ಸೊಪ್ಪಿನಲ್ಲಿರುವ ಆರೋಗ್ಯಕರ ಗುಣಗಳನ್ನ ತಿಳಿದರೆ ಆಶ್ಚರ್ಯ ಪಡ್ತೀರಾ..

ಕೆಸುವಿನ ಸೊಪ್ಪನ್ನ ಹೆಚ್ಚಾಗಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಬಳಸಲಾಗುತ್ತದೆ. ಕೆಸುವಿನ ಸೊಪ್ಪಿನ ಸಾರು, ಚಟ್ನಿ, ಪತ್ರೋಡೆಯನ್ನ ಮಾಡಲಾಗತ್ತದೆ. ಇದರಿಂದ ಬರೀ ರುಚಿಯಾದ ತಿಂಡಿ ಮಾಡುವುದಷ್ಟೇ ಅಲ್ಲ. ಬದಲಾಗಿ ಈ ಸೊಪ್ಪನ್ನ ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಮಳೆಗಾಲದಲ್ಲಿ ಸಿಗುವ ಈ ಸೊಪ್ಪಿನಿಂದಾಗುವ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/4a-ieVBaZ9M ವಿಟಾಮಿನ್‌ ಎ ನಿಂದ ಭರಪೂರವಾಗಿರುವ...

ನೀವು ಶಕ್ತಿಶಾಲಿಗಳಾಗಬೇಕು ಅಂದ್ರೆ ಈ ಒಂದು ಆಹಾರವನ್ನು ಸೇವಿಸಿ..

ನಾವು ಶಕ್ತಿಶಾಲಿಗಳಾಗಬೇಕು. ಗಟ್ಟಿಮುಟ್ಟಾಗಿರಬೇಕು ಅಂದ್ರೆ ಕೆಲ ಆಹಾರಗಳನ್ನ ತಿನ್ನಬೇಕು. ಅಂಥ ಶಕ್ತಿ ಕೊಡುವ ಆಹಾರ ಧಾನ್ಯಗಳಲ್ಲಿ ಸೋಯಾಬಿನ್ ಕೂಡ ಒಂದು. ಸೋಯಾಬಿನ್ನ್ನು ಹೇಗೆ ಸೇವಿಸಬೇಕು. ಇದನ್ನ ತಿನ್ನೋದ್ರಿಂದ ಆಗೋ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/4a-ieVBaZ9M ನಿಮ್ಮ ತೋಳುಗಳಲ್ಲಿ ಶಕ್ತಿ ಬರಬೇಕು ಅಂದ್ರೆ ಸೋಯಾಬಿನ್ ತಿನ್ಬೇಕು. ಪೈಲ್ವಾನ್ಗಳು, ಬಾಡಿ ಬಿಲ್ಡರ್ಗಳು ಹೆಚ್ಚಾಗಿ ಸೇವಿಸುವ ಆಹಾರ ಅಂದ್ರೆ...

ಪುದೀನಾ ಪೌಡರ್ ಬಳಸೋದ್ರಿಂದ ಎಷ್ಟೆಲ್ಲ ಪ್ರಯೋಜನಗಳಿದೆ ಗೊತ್ತಾ..?

ಪುದೀನಾವನ್ನು ಹೆಚ್ಚಿನವರು ಪ್ರತಿದಿನ ಬಳಕೆ ಮಾಡೋಕ್ಕಿಂತ ಹೆಚ್ಚಾಗಿ ಚಾಟ್ಸ್‌ನಲ್ಲೇ ಯ್ಯೂಸ್ ಮಾಡ್ತೀವಿ. ಪಾನೀಪುರಿ, ಮಸಾಲ್ ಪುರಿ, ಕಚೋರಿ, ಸಮೋಸಾ ಯಾವ ಚಾಟ್ಸ್‌ ಆದ್ರೂ ಸರಿ ಪುದೀನಾ ಚಟ್ನಿ ಇಲ್ಲಾ ಅಂದ್ರೆ ಟೇಸ್ಟೇ ಬರಲ್ಲಾ. ಅಂಥ ಸೂಪರ್ ಟೇಸ್ಟ್ ಕೊಡುವ ಪುದಿನಾ ಎಲೆಯಿಂದ ಪೌಡರ್ ಕೂಡಾ ಮಾಡಲಾಗತ್ತೆ. ಆ ಪೌಡರ್‌ನಾ ಪ್ರತಿದಿನ ಬಳಸಿದ್ರೆ ನಮ್ಮ ಆರೋಗ್ಯ...

ಬೇಸಿಗೆಯಲ್ಲಿ ಈ ಒಂದು ತರಕಾರಿಯನ್ನ ನೀವು ತಪ್ಪದೇ ತಿನ್ನಲೇಬೇಕು..

ಇನ್ನು ಕೆಲ ತಿಂಗಳಲ್ಲೇ ಬೇಸಿಗೆ ಶುರುವಾಗಲಿದೆ. ಬಿಸಿಲಿನ ಬೇಗೆ ತಡೆದುಕೊಳ್ಳೋಕ್ಕೆ ನಾವು ರೆಡಿಯಾಗ್ಬೇಕು. ಅಂದ್ರೆ ನಾವು ಈಗಿಂದಾನೆ ನಮ್ಮ ಆಹಾರದ ಲೀಸ್ಟ್ ರೆಡಿ ಮಾಡಬೇಕು. ಯಾವ ಆಹಾರಾನಾ ಬೇಸಿಗೆಯಲ್ಲಿ ತಿನ್ಬೇಕು. ಯಾವುದನ್ನ ಅವೈಡ್ ಮಾಡ್ಬೇಕು ಅನ್ನೋ ಬಗ್ಗೆ ನಮಗೆ ಗೊತ್ತಿರಬೇಕು. ಅದರಲ್ಲೂ ಒಂದು ತರಕಾರಿಯನ್ನ ನೀವು ಪ್ರತಿದಿನ ಸ್ವಲ್ಪನಾದ್ರೂ ತಿನ್ನಲೇಬೇಕು. ಯಾವುದು ಆ ತರಕಾರಿ...

ಪ್ರತಿದಿನ ಒಂದು ಕೆಂಪು ಬಾಳೆ ಹಣ್ಣು ತಿಂದ್ರೆ ಅದರ ಪರಿಣಾಮವೇನಾಗತ್ತೆ ಗೊತ್ತಾ..?

ಬಾಳೆಹಣ್ಣಿನಲ್ಲಿ ತುಂಬಾ ವಿಧಗಳಿವೆ. ಭಾರತದಲ್ಲೇ 10ರಿಂದ 15 ವೆರೈಟಿ ಬಾಳೆ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಮೈಸೂರು ಬಾಳೆಹಣ್ಣು, ಕದಳಿ, ಬೂದಿ ಬಾಳೆ ಹಣ್ಣು, ಪಚ್ಚ ಬಾಳೆ ಹಣ್ಣು, ಚುಕ್ಕೆ ಬಾಳೆಹಣ್ಣು, ಮಿಟಬಾಳೆಹಣ್ಣು, ನೇಂದ್ರ ಬಾಳೆಹಣ್ಣು ಹೀಗೆ ಹಲವು ರೀತಿಯ ಬಾಳೆಹಣ್ಣುಗಳಿದೆ. ಆದ್ರೆ ಇವೆಲ್ಲದಕ್ಕಿಂತ ಅತ್ಯುತ್ತಮ ಗುಣವುಳ್ಳ ಬಾಳೆಹಣ್ಣು ಅಂದ್ರೆ ಕೆಂಪು ಸಿಪ್ಪೆಯ ಬಾಳೆಹಣ್ಣು. ಇಂದು ನಾವು...
- Advertisement -spot_img

Latest News

ಸೈಲೆಂಟ್ ಆಗಿ ಬಂದು ಅಧಿಕಾರಿಗಳಿಗೆ ಶಾಕ್ ಕೊಟ್ಟ ಎಸಿ!

ಚಿಕ್ಕೋಡಿ ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ, ತಹಶಿಲ್ದಾರ್ ರಾಜೇಶ್ ಬುರ್ಲಿ ಅವರು ಬೈಕ್ ಮುಖಾಂತರ ತೆರಳಿ ಚಿಕ್ಕೋಡಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಮತ್ತು ಮಾರುಕಟ್ಟೆ, ಬೀದಿಗಳಿಗೆ ತೆರಳಿ...
- Advertisement -spot_img