Tuesday, May 21, 2024

Latest Posts

Cauvery Water : ಬೆಂಗಳೂರು ಬಂದ್ : ಟೌನ್ ಹಾಲ್ ಬಳಿ ಎಂದಿನಂತೆ ಜನ ಸಂಚಾರ

- Advertisement -

Banglore  News : ಕಾವೇರಿ ನೀರಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದು ಇಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.

ಆದ್ರೆ ಸರ್ಕಾರ ಯಾವುದೇ ಬಂದ್ ಕರೆ ನೀಡಿಲ್ಲದ ಹಿನ್ನೆಲೆ ಇದೀಗ ಟೌನ್ ಹಾಲ್ ಗೆ ಆಗಮಿಸಿದಂತಹ ಎಲ್ಲಾ ಪ್ರತಿಭಟನಾಕಾರರನ್ನು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್​ ಬಳಿ ಕಳುಹಿಸಲಾಗಿದೆ.

ಟೌನ್ ಹಾಲ್ ನ ಬಳಿಗೆ ಪ್ರತಿಭಟನೆ ಮಾಡುವ ಸಲುವಾಗಿ ಪ್ರತಿಭಟನಾಕಾರರು ಟೆಂಪೋ ಮೂಲಕ ಬಂದಿದ್ದವರನ್ನು ಫ್ರೀಡಂ ಪಾರ್ಕ್​ ಬಳಿ ಟೆಂಪೋ ಸಮೇತ ಕಳುಹಿಸಲಾಗಿದೆ. ಈ ಕಾರಣದಿಂದ ಎಂದಿನಂತೆ ಟೌನ್ ಹಾಲ್ ಬಳಿ ಎಂದಿನಂತೆ ಬಸ್ ಸಂಚಾರ ಜನ ಸಂಚಾರ ಕಂಡು ಬಂತು.

Cauvery Water : ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿರೋ ಸಂಘಟನೆಗಳು ಯಾವುವು ಗೊತ್ತಾ..?!

Cauvery Water : ಉಕ್ಕಿ ಹರಿದ ಕಾವೇರಿ ಕಾವು..! ರಾಜಧಾನಿ ಸ್ತಬ್ದ

ಮೋದಿ ದೇಶ ದಿವಾಳಿ ಮಾಡಿದ್ದು ಸತ್ಯ ; ಸಂತೋಷ್ ಲಾಡ್

- Advertisement -

Latest Posts

Don't Miss