- Advertisement -
Banglore News : ಕಾವೇರಿ ನೀರಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದು ಇಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.
ಆದ್ರೆ ಸರ್ಕಾರ ಯಾವುದೇ ಬಂದ್ ಕರೆ ನೀಡಿಲ್ಲದ ಹಿನ್ನೆಲೆ ಇದೀಗ ಟೌನ್ ಹಾಲ್ ಗೆ ಆಗಮಿಸಿದಂತಹ ಎಲ್ಲಾ ಪ್ರತಿಭಟನಾಕಾರರನ್ನು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ಬಳಿ ಕಳುಹಿಸಲಾಗಿದೆ.
ಟೌನ್ ಹಾಲ್ ನ ಬಳಿಗೆ ಪ್ರತಿಭಟನೆ ಮಾಡುವ ಸಲುವಾಗಿ ಪ್ರತಿಭಟನಾಕಾರರು ಟೆಂಪೋ ಮೂಲಕ ಬಂದಿದ್ದವರನ್ನು ಫ್ರೀಡಂ ಪಾರ್ಕ್ ಬಳಿ ಟೆಂಪೋ ಸಮೇತ ಕಳುಹಿಸಲಾಗಿದೆ. ಈ ಕಾರಣದಿಂದ ಎಂದಿನಂತೆ ಟೌನ್ ಹಾಲ್ ಬಳಿ ಎಂದಿನಂತೆ ಬಸ್ ಸಂಚಾರ ಜನ ಸಂಚಾರ ಕಂಡು ಬಂತು.
Cauvery Water : ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿರೋ ಸಂಘಟನೆಗಳು ಯಾವುವು ಗೊತ್ತಾ..?!
- Advertisement -