Sunday, September 8, 2024

Latest Posts

ಭಸ್ಮಾಸುರನಿಗೆ ಹೋಲಿಸಿದ ಪ್ರಲ್ಹಾದ್ ಜೋಷಿ – ಯಾರನ್ನು ಗೊತ್ತಾ?

- Advertisement -

political news

ಕಾಂಗ್ರೆಸ್ ಪಕ್ಷವನ್ನು ಈಗಾಗಲೆ ಹಲವು ರಾಜ್ಯಗಳಲ್ಲಿ ಬೇರು ಸಮೇತ ಕಿತ್ತೆಸೆಯಆಗಿದ ಎ ಬೇರೆ ರಾಜ್ಯಗಳಲ್ಲಿ ಕಾಂ ಗ್ರೆಸ್ ಕಾರ್ಯಕರ್ತರು ಇಲ್ಲದಂತಾಗಿದೆ. ಕನಾ್ಟಕದಲ್ಲಿಯೈ ಸಹ ಕಾಂಗ್ರೆಸ್ ಪಕ್ಷವನ್ನು ಇಲ್ಲದಂತೆ ಮಾಡುತ್ತೇವೆ. ರಾಹುಲ್ ಗಾಂದಿ ಹೋದಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಈಗಾಗಲೆ ಮನೆ ದಾರಿ ತೋರಿಸುತಿದ್ಧಾರೆ. ರಾಹುಲ್ ಗಾಂದಿ ಭಸ್ಮಾಸುರ ಇದ್ದಹಂಗೆ ಅವರು ಕೈ ಇಟ್ಟರೆ ಕೈ ಪಕ್ಷ ಕಲಾಸ್ ರಾಹುಲ್ ಮುಂಬರುವ ಚುನಾವಣೆಯಲ್ಲಿ ಇಡಿ ದೇಶದಲ್ಲಿ ಕಾಂಗ್ರೆಸನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಶಾನ್ಯ ರಾಜ್ಯದಲ್ಲಿ ಕಾಂಗ್ರೆಸ್ ಒಬ್ಬ ಸಂಸದರೂ ಇಲ್ಲದಂತಾಗಿದೆ.ಉತ್ತರಪ್ರದೇಶ್ ಉತ್ತರಖಾಂಡ್​​​​​​​​​​​​​​​​​ ನಲ್ಲಿ ಪಕ್ಷ ಠೇವಣಿಯನ್ನು ಕಳೆದುಕೊಂಡಿದೆ.ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ವ್ಯಂಗ್ಯವಾಡಿದರು. ಹುಬ್ಬಳ್ಳಿಯ ಬೇಗೆರಿ ಮಾರುಕಟ್ಟೆಯಲ್ಲಿ ವಿಜಯ ಸಂಕಲ್ಪಯಲ್ಲಿ  ಮಾತನಾಡಿದ ಅವರು ಜನರನ್ನು ಉದ್ದೇಶಿಸಿ ನಿಮಗೆ ರಾಮಮಂದಿರ ನಿರ್ಮಾಣ ಮಾಡುವವರು ಬೇಕೋ ? ರಾಮನ ಅಸ್ತಿತ್ವ ಪ್ರಶ್ನೆ ಮಾಡುವವರು ಬೇಕೋ? ನಿಮಗೆ ಕಾಶಿ ವಿಶ್ವನಾಥ ದೇವಸ್ಥಾನ ಅಭಿವೃದ್ಧಿ ಮಾಡುವವರು ಬೇಕೋ ಅಥವಾ ವಿಶ್ವನಾಥನ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುವವರು ಬೇಕೋ ಎಂಬುದನ್ನು ನಿವೇ ನಿರ್ಧಾರ ಮಾಡಿ ಎಂದರು.

ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದ ವೃಕ್ಷಗಳಿದು.. ಭಾಗ 2

ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೇನ್

ಶಿವ ಹುಲಿಯ ಚರ್ಮವನ್ನು ಬಳಸಲು ಕಾರಣವೇನು..?

- Advertisement -

Latest Posts

Don't Miss