Political News: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್ ಮಾಡಿದೆ. ರಾಜ್ಯದ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ್ದು, ರಾಜಕಾರಣಿಗಳ ಮಕ್ಕಳಿಗೂ ಟಿಕೇಟ್ ಸಿಕ್ಕಿದೆ.
ಕರ್ನಾಟಕ ಕಾಂಗ್ರೆಸ್ ನ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.
1.ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ
2. ಬೆಳಗಾವಿ- ಮೃಣಾಲ್ ಹೆಬಾಳ್ಕರ್
3. ಬಾಗಲಕೋಟೆ- ಸಂಯುಕ್ತಾ ಪಾಟೀಲ್
4. ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ
5. ರಾಯಚೂರು- ಕುಮಾರ್ ನಾಯ್ಕ್
6. ಬೀದರ್ -ಸಾಗರ್ ಖಂಡ್ರೆ
7. ಕೊಪ್ಪಳ – ರಾಜಶೇಖರ್ ಹಿಡ್ನಾಳ್
8. ಧಾರಾವಾಡ- ವಿನೋದ್ ಅಸೂಟಿ
9. ಉತ್ತರಕನ್ನಡ – ಅಂಜಲಿ ನಿಂಬಾಳ್ಕರ್
10. ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್
11.ಉಡುಪಿ ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ
12. ದಕ್ಷಿಣ ಕನ್ನಡ – ಪದ್ಮರಾಜ್
13 ಚಿತ್ರದುರ್ಗ- ಬಿ ಎನ್ ಚಂದ್ರಪ್ಫ
14.ಮೈಸೂರು -ಎಂ ಲಕ್ಷ್ಮಣ್
15 ಬೆಂಗಳೂರು ಉತ್ತರ- ಎಂ.ವಿ ರಾಜೀವ್ ಗೌಡ
16 ಬೆಂಗಳೂರು ಕೇಂದ್ರ -ಮನ್ಸೂರ್ ಅಲಿಖಾನ್
17ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
ಅರುಣಾಚಲ ಪ್ರದೇಶ, ಗುಜರಾತ್, ಕರ್ನಾಟಕ, ರಾಜಸ್ತಾನ, ತೆಲಂಗಾಣಾ, ವೆಸ್ಟ್ ಬೆಂಗಾಲ್, ಪುದುಚೇರಿ ಮಹಾರಾಷ್ಟ್ರದ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಪುದುಚೇರಿಯಿಂದ ಓರ್ವ ಅಭ್ಯರ್ಥಿ, ಕರ್ನಾಟಕದಿಂದ 17 ಅಭ್ಯರ್ಥಿ, ವೆಸ್ಟ್ ಬೆಂಗಾಲ್ನಿಂದ 8 ಅಭ್ಯರ್ಥಿ, ತೆಲಂಗಾಣದಿಂದ 5 ಅಭ್ಯರ್ಥಿ, ರಾಜಸ್ತಾನದಿಂದ 6 ಅಭ್ಯರ್ಥಿ, ಮಹಾರಾಷ್ಟ್ರದಿಂದ 7 ಅಭ್ಯರ್ಥಿ, ಅರುಣಾಚಲ ಪ್ರದೇಶದಿಂದ 2 ಅಭ್ಯರ್ಥಿ, ಗುಜರಾತ್ನಿಂದ 11 ಅಭ್ಯರ್ಥಿಗಳಿಗೆ ಟಿಕೇಟ್ ಘೋಷಣೆ ಮಾಡಲಾಾಗಿದೆ.
ರಾಮನಗರ MLA ಇಕ್ಬಾಲ್ ಹುಸೇನ್ ಮತ್ತು ಸಂಸದ DK ಸುರೇಶ್ ವಿರುದ್ದ ಸಿಡಿದೆದ್ದ ರಾಮನಗರದ ದಲಿತ ಮುಖಂಡರು.
ನಟ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರಿದ ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ..