Friday, June 20, 2025

Latest Posts

ಸಂಜೆ ಬಳಿಕ ಈ ವಸ್ತುವನ್ನ ದಾನವಾಗಿ ನೀಡಬೇಡಿ..!

- Advertisement -

ಜೀವನದಲ್ಲಿ ಕೆಲ ವಸ್ತುಗಳನ್ನ ದಾನವಾಗಿ ನೀಡಬಾರದು, ಗಿಫ್ಟ್ ಆಗಿ ನೀಡಬಾರದು ಅನ್ನೋ ಬಗ್ಗೆ ಈಗಾಗಲೇ ನಾವು ನಿಮಗೆ ಹೇಳಿದ್ದೇವೆ. ಇವತ್ತು ನಾವು ಮುಸ್ಸಂಜೆ ಹೊತ್ತಿನ ಬಳಿಕ ಯಾವ ವಸ್ತುವನ್ನ ದಾನ ಮಾಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466

ಕೆಲ ವಸ್ತುಗಳನ್ನ ಮುಸ್ಸಂಜೆ ಅಂದ್ರೆ ದೀಪ ಹಚ್ಚಿದ ಬಳಿಕ ದಾನ ಮಾಡಿದ್ರೆ, ನಮ್ಮ ಅದೃಷ್ಟವೆಲ್ಲ ದಾನ ತೆಗೆದುಕೊಂಡವರಿಗೆ ಹೋಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ, ಹಣಕಾಸಿನ ಸಮಸ್ಯೆ ಉಂಟಾಗುವುದು, ಕಲಹ ಉಂಟಾಗುವುದು, ನೆಮ್ಮದಿ ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತದೆ. ಹಾಗಾಗಿ ಕೆಲ ವಸ್ತುಗಳನ್ನ ಸಂಜೆ ದಾನ ಮಾಡಬಾರದು.

ಮೊದಲನೇಯದಾಗಿ ಉಪ್ಪು. ಲಕ್ಷ್ಮೀ ಸ್ವರೂಪವಾಗಿರುವ ಕೆಲ ವಸ್ತುಗಳಲ್ಲಿ ಉಪ್ಪು ಕೂಡ ಒಂದು. ಉಪ್ಪನ್ನ ಮುಸ್ಸಂಜೆ ಹೊತ್ತಲ್ಲಿ ದಾನ ಮಾಡೋದು ಸಮಂಜಸವಲ್ಲ.

ಎರಡನೇಯದಾಗಿ ಈರುಳ್ಳಿ- ಬೆಳ್ಳುಳ್ಳಿ. ಕೆಲ ಧರ್ಮಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿ ತಿನ್ನೋದು ನಿಷಿದ್ಧವಿದೆ. ಯಾಕಂದ್ರೆ ಈರುಳ್ಳಿ- ಬೆಳ್ಳುಳ್ಳಿಯನ್ನ ರಾಹು ಕೇತುವಿನ ಸಂಕೇತವೆನ್ನಲಾಗುತ್ತದೆ. ಇಷ್ಟೇ ಅಲ್ಲದೇ, ಮಾಟ ಮಂತ್ರ ತಂತ್ರವೆಲ್ಲವನ್ನ ಹೆಚ್ಚಾಗಿ ಮುಸ್ಸಂಜೆ ಹೊತ್ತಲ್ಲಿ ಮಾಡಾಗುತ್ತದೆ. ಈ ಕಾರಣಕ್ಕಾಗಿ ಸಂಜೆ ಬಳಿಕ ಈರುಳ್ಳಿ- ಬೆಳ್ಳುಳ್ಳಿಯನ್ನ ದಾನ ಮಾಡುವುದು ಉತ್ತಮವಲ್ಲ.

ಮೂರನೇಯದಾಗಿ ಹಾಲು, ಮೊಸಲು, ತುಪ್ಪ, ಬೆಣ್ಣೆ ಇವೆಲ್ಲವೂ ಸಮೃದ್ಧಿಯ ಸಂಕೇತ. ಇವುಗಳನ್ನ ಸಂಜೆ ವೇಳೆ ದಾನ ಮಾಡಿದ್ರೆ, ಲಕ್ಷ್ಮೀ ಕಟಾಕ್ಷ ದೊರೆಯುವುದಿಲ್ಲ. ಅಲ್ಲದೇ ನಿಮ್ಮ ಮನೆ ಸಮೃದ್ಧವಾಗಿರೋದಿಲ್ಲಾ.

ಇನ್ನು ಎಲ್ಲರಿಗೂ ಗೊತ್ತಿರುವಂತೆ ಮುಸ್ಸಂಜೆ ಹೊತ್ತಲ್ಲಿ ಹಣ ದಾನ ನೀಡಬಾರದು. ಹಣ ಲಕ್ಷ್ಮೀಯ ಸ್ವರೂಪವಾಗಿರುವ ಕಾರಣ, ಹಣ ದಾನ ಮಾಡಿದ್ರೆ, ಶುಭ ಲಾಭವೆಲ್ಲ ದಾನ ಪಡೆದವರಿಗೆ ಹೋಗಿ, ಅಶುಭ ನಿಮ್ಮ ಪಾಲಾಗುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

- Advertisement -

Latest Posts

Don't Miss