Sunday, September 8, 2024

Latest Posts

ಅನ್ನ ಹಾಕಿದ ಕೈಯನ್ನೇ ಕಚ್ಚಬೇಡಿ- ಜಯಾಬಚ್ಚನ್​

- Advertisement -

ಚಿತ್ರೋದ್ಯಮಕ್ಕೂ ಡ್ರಗ್​ ಮಾಫಿಯಾಗೂ ಲಿಂಕ್​ ಇದೆ ಎಂದು ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದ ರವಿ ಕಿಶನ್​ ವಿರುದ್ಧ ರಾಜ್ಯಸಭಾ ಸದಸ್ಯೆ ಜಯಾಬಚ್ಚನ್​ ಕಿಡಿಕಾರಿದ್ದಾರೆ.

Karnataka TV Contact


ಸರ್ಕಾರ ಸಿನಿಮೋದ್ಯಮದ ಪರ ನಿಲ್ಲಬೇಕು. ಕೆಲವೇ ಜನರು ತಪ್ಪುಮಾಡಿದ್ದಾರೆ ಅಂತಾ ನೀವು ಇಡೀ ಸಿನಿಮಾರಂಗವನ್ನ ದೂಷಿಸೋದು ತಪ್ಪಾಗುತ್ತೆ. ನಿನ್ನೆಯಷ್ಟೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಸಂಸದರೊಬ್ಬರು ಲೋಕಸಭೆಯಲ್ಲಿ ಬಾಲಿವುಡ್​ ವಿರುದ್ಧ ಮಾತನಾಡಿದ್ದಾರೆ. ಕೆಲವು ಜನ ಹಾಗೆ ತಾವೇ ತಿಂದ ತಟ್ಟೆಯನ್ನ ತಾವೇ ರಂಧ್ರ ಮಾಡ್ತಾರೆ ಅಂತಾ ಟಾಂಗ್​ ನೀಡಿದ್ರು,

ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

- Advertisement -

Latest Posts

Don't Miss