Sunday, July 6, 2025

jaya bachan

ಅನ್ನ ಹಾಕಿದ ಕೈಯನ್ನೇ ಕಚ್ಚಬೇಡಿ- ಜಯಾಬಚ್ಚನ್​

ಚಿತ್ರೋದ್ಯಮಕ್ಕೂ ಡ್ರಗ್​ ಮಾಫಿಯಾಗೂ ಲಿಂಕ್​ ಇದೆ ಎಂದು ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದ ರವಿ ಕಿಶನ್​ ವಿರುದ್ಧ ರಾಜ್ಯಸಭಾ ಸದಸ್ಯೆ ಜಯಾಬಚ್ಚನ್​ ಕಿಡಿಕಾರಿದ್ದಾರೆ. https://www.youtube.com/watch?v=8SR1WiVuhBs ಸರ್ಕಾರ ಸಿನಿಮೋದ್ಯಮದ ಪರ ನಿಲ್ಲಬೇಕು. ಕೆಲವೇ ಜನರು ತಪ್ಪುಮಾಡಿದ್ದಾರೆ ಅಂತಾ ನೀವು ಇಡೀ ಸಿನಿಮಾರಂಗವನ್ನ ದೂಷಿಸೋದು ತಪ್ಪಾಗುತ್ತೆ. ನಿನ್ನೆಯಷ್ಟೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಸಂಸದರೊಬ್ಬರು ಲೋಕಸಭೆಯಲ್ಲಿ ಬಾಲಿವುಡ್​ ವಿರುದ್ಧ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img