Sunday, September 8, 2024

Latest Posts

ಯೋಧರ ಜೊತೆ ನಾವಿದ್ದೇವೆಂಬ ಸಂದೇಶ ಸಾರುತ್ತೇವೆಂಬ ನಂಬಿಕೆಯಿದೆ:ಮೋದಿ

- Advertisement -

ಸಂಸತ್​ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ ಈ ಬಾರಿಯ ಸಂಸತ್​ ಅಧಿವೇಶನ ಚೀನಾಗೆ ಬಲವಾದ ಸಂದೇಶ ನೀಡುತ್ತದೆ ಎಂಬ ನಂಬಿಕೆಯಿದೆ ಅಂತಾ ಹೇಳಿದ್ರು.

Karnataka TV Contact


ನಮ್ಮ ದೇಶದ ಸೈನಿಕರು ತಾಯ್ನಾಡನ್ನ ರಕ್ಷಿಸುವ ಸಲುವಾಗಿ ಗಡಿಯಲ್ಲಿ ದೃಢಸಂಕಲ್ಪದೊಂದಿಗೆ ಹೋರಾಡುತ್ತಿದ್ದಾರೆ. ಹೀಗಾಗಿ ಸಂಸತ್​ನಲ್ಲಿರುವ ಎಲ್ಲ ನಾಯಕರು ಭಾರತೀಯ ಯೋಧರ ಜೊತೆ ನಾವು ಇದ್ದೇವೆ ಎಂಬ ಸಂದೇಶವನ್ನ ಒಗ್ಗಟ್ಟಿನಿಂದ ಸಾರುತ್ತಾರೆ ಎಂದು ನಾನು ಭಾವಿಸುತ್ತೇನೆ ಅಂತಾ ಹೇಳಿದ್ರು.

- Advertisement -

Latest Posts

Don't Miss