ಸಾಲ ಸೋಲ ಹೆಚ್ಚಾಗಿದೆ. ಹಣಕಾಸಿನ ಸಮಸ್ಯೆ ಹೆಚ್ಚಾಗಿದೆ. ಮನೆಯಲ್ಲಿ ಶಾಂತಿ ನೆಮ್ಮದಿಯೇ ಇಲ್ಲ. ಕಷ್ಟದ ಮೇಲೆ ಕಷ್ಟಗಳು ಬರುತ್ತಿವೆಯಾದರೆ, ನೀವೊಂದು ಪ್ರಯೋಗ ಮಾಡಬೇಕು. ಯಾವುದು ಆ ಪ್ರಯೋಗ ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ.

ಮೂರು ಶುಕ್ರವಾರ ರಾತ್ರಿಯ ವೇಳೆ ನೆಲದ ಮೇಲೆ ಕುಳಿತು ಎರಡು ಲವಂಗವನ್ನ ಎರಡೂ ಕೈಯಲ್ಲಿಟ್ಟುಕೊಂಡು, ಲಕ್ಷ್ಮೀ ದೇವಿ ಮತ್ತು ಮನೆ ದೇವರಲ್ಲಿ ನಿಮಗಿರುವ ಕಷ್ಟವನ್ನ ಪರಿಹರಿಸುವಂತೆ ಕೇಳಿಕೊಳ್ಳಿ. ಕೈಯಲ್ಲಿ ಹಿಡಿದ ಲವಂಗವನ್ನ ಅರಿಷಿನ ಬಣ್ಣದ ಬಟ್ಟೆಯಲ್ಲಿ ಕಟ್ಟಿ, ಈ ಪ್ರಾರ್ಥನೆಯ ಬಳಿಕ ನಿಮ್ಮ ದಿಂಬಿನ ಕೆಳಗೆ ಈ ಲವಂಗ ಕಟ್ಟಿದ ಬಟ್ಟೆ ಇರಿಸಿ.
ಮರುದಿನ ಶನಿವಾರ ಬೆಳಿಗ್ಗೆ ನಿಮ್ಮ ಮನೆ ಬಳಿ ಇರುವ ಅರಳಿ ಮರಕ್ಕೆ ಈ ಲವಂಗ ಕಟ್ಟಿರುವ ಅರಿಷಿನ ಬಟ್ಟೆಯನ್ನ ಕಟ್ಟಿ ಬರಬೇಕು. ಹೀಗೆ ಮೂರು ಶುಕ್ರವಾರ ಮಾಡುವುದರಿಂದ ನಿಮ್ಮ ಜೀವನ ಅಭಿವೃದ್ಧಿಯಾಗುತ್ತದೆ. ವಿಪರೀತ ಕಷ್ಟ ನಷ್ಟಗಳಿದ್ರೆ, ಆ ಕಷ್ಟಗಳಿಂದ ಪಾರಾಗಲು ಲಕ್ಷ್ಮೀ ದೇವಿ ದಾರಿ ತೋರಿಸುತ್ತಾಳೆ.
ಹೆಣ್ಣು ಮಕ್ಕಳು ಈ ಕೆಲಸ ಮಾಡುವುದಿದ್ದರೆ, ಮುಟ್ಟಾಗದ ಸಮಯದಲ್ಲಿ ಮಾಡಬೇಕು. ಅಲ್ಲದೇ, ಮನೆಯಲ್ಲಿ ಸೂತಕವಿದ್ದರೆ ಈ ಕೆಲಸ ಮಾಡುವಂತಿಲ್ಲ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013




