Saturday, July 5, 2025

Latest Posts

ಮಂಗಳವಾರ ಇಂಥ ಕೆಲಸಗಳನ್ನ ಮಾಡಿದರೆ ಉತ್ತಮ..!

- Advertisement -

ನಾವು ಈಗಾಗಲೇ ಮಂಗಳವಾರ ಯಾವ ಕೆಲಸಗಳನ್ನ ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಮಂಗಳವಾರದ ದಿನ ಯಾವ ಕೆಲಸ ಮಾಡಿದ್ರೆ ಶುಭಫಲ ದೊರೆಯುತ್ತದೆ ಎಂದು ಹೇಳುತ್ತೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಂಗಳವಾರ ಗಣಪತಿಗೆ, ದೇವಿಗೆ ಸಂಬಂಧಿಸಿದ ದಿನವಾಗಿದೆ. ಆದ್ರೆ ಈ ದಿನ ಯಾವುದೇ ಶುಭಕಾರ್ಯಗಳನ್ನ ಮಾಡುವುದಿಲ್ಲ. ಯಾವುದೇ ವಸ್ತುಗಳನ್ನ ಕೊಂಡುಕೊಳ್ಳುವುದಿಲ್ಲ. ಈ ದಿನ ಯಾವುದೇ ಶುಭಕಾರ್ಯ ಮಾಡಿದರೂ ಅದರ ಸಂಭ್ರಮ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಮಂಗಳವಾರದ ದಿನ ಏನು ಮಾಡಿದರೆ ಉತ್ತಮ ಅಂತಾ ನೋಡೋಣಾ ಬನ್ನಿ..

ಮಂಗಳವಾರದ ದಿನ ಗಣಪತಿ ದೇವಸ್ಥಾನ, ದೇವಿ ದೇವಸ್ಥಾನ, ಹನುಮನ ದೇವಸ್ಥಾನ, ಈ ಮೂರು ದೇವಸ್ಥಾನಗಳಲ್ಲಿ ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕು. ಮಂಗಳವಾರ ಮಂಗಳನ ದಿನವಾದ್ದರಿಂದ, ಈ ದಿನ ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಉತ್ತಮ. ಆದ್ರೆ ನಿಮ್ಮ ರಾಶಿಗೆ ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಅಶುಭ ಎಂದಾದ್ರೆ ಧರಿಸಬೇಡಿ.

ಇನ್ನು ನೀವು ಗಣಪತಿ ಭಕ್ತರಾಗಿದ್ರೆ, ಗಣಪತಿಗೆ 21 ಗರಿಕೆ ಅರ್ಪಿಸಿ. ಹನುಮನ ಭಕ್ತರಾಗಿದ್ದರೆ, ಹನುಮಾನ್ ಚಾಲೀಸಾ ಪಠಿಸಿ, ದೇವಿ ಭಕ್ತರಾಗಿದ್ದರೆ, ಲಲಿತಾ ಸಹಸ್ರನಾಮ ಪಠಿಸಿದರೆ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss