ಭಾರತ ಅಂದ್ರೆ ಎಲ್ಲ ಧರ್ಮದವರೂ ನೆಲೆಸಿದ, ಧರ್ಮ, ಜಾತಿ , ಭೇದದ ಅಂತರವಿಲ್ಲದ, ಭಾವೈಕ್ಯತೆಯ ದೇಶ. ವೈವಿಧ್ಯತೆಯಲ್ಲಿ ಏಕತೆ ಸಾರುವ ದೇಶ. ಇಂಥ ದೇಶದಲ್ಲಿ ಹಿಂದೂ ಮುಸ್ಲೀಂಮರೂ ಕ್ರಿಸ್ಮಸ್ ಆಚರಿಸುತ್ತಾರೆ. ದೀಪಾವಳಿ ಆಚರಿಸುವಾಗ ಮುಸ್ಲಿಂಮರೂ- ಕ್ರಿಶ್ಚಿಯನ್ನರೂ ಸೇರುತ್ತಾರೆ. ರಂಜಾನ್ ಹಬ್ಬದ ಸಿಹಿಯನ್ನ ಎಲ್ಲರೂ ಹಂಚಿಕೊಂಡು ತಿಂತಾರೆ. ಆದ್ರೆ ಕೋಮುವಾದದ ಬೀಜ ಬಿತ್ತುವ ಹುಳುಗಳಿರುವ ಈ ಕಾಲದಲ್ಲೂ ಹಿಂದೂ ಮುಸ್ಲೀಂಮರು ಸೇರಿ ಕೃಷ್ಣ ಜನ್ಮಾಷ್ಠಮಿ ಆಚರಿಸುತ್ತಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ರಾಜಸ್ಥಾನದ ಜುಂಜುನದಲ್ಲಿರುವ ದರ್ಗಾದಲ್ಲಿ ಹಿಂದೂ ಮುಸ್ಲೀಂಮರು ಸೇರಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸುತ್ತಾರೆ. ಈ ದರ್ಗಾದ ಹೆಸರು, ಬಾಬಾ ಹಾಜಿಬ್ ಶಕರ್ವಾರ್ ಷಾ ರ ದರ್ಗಾವಾಗಿದೆ. ಕೃಷ್ಣ ಜನ್ಮಾಷ್ಠಮಿಯಂದು ಮುಸ್ಲೀಂ ಬಾಂಧವರು ಸೂಫಿ ಹಾಡುಗಳನ್ನ ಹಾಡುತ್ತಾರೆ. ಹಿಂದೂಗಳ ಜೊತೆ ಸೇರಿ, ಕೃಷ್ಣನನ್ನು ಪೂಜಿಸುತ್ತಾರೆ. ಮೂರು ದಿನಗಳವರೆಗೆ ಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸಮಯದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಈ ದಿನ ಮಸೀದಿಯನ್ನು ಹೂವಿನ ಮಾಲೆ, ಬಣ್ಣಬಣ್ಣದ ಪೇಪರ್ ತೋರಣಗಳಿಂದ ಅಲಂಕರಿಸಲಾಗುತ್ತದೆ. ಚಿಕ್ಕಮಕ್ಕಳ ಆಟಿಕೆಗಳು, ಬಳೆ ಸರ, ಮುಂತಾದ ವಸ್ತುಗಳನ್ನ ಮಾರಟ ಮಾಡಲಾಗುತ್ತದೆ. ಒಟ್ಟಿನಲ್ಲಿ ಇಲ್ಲಿ ಧರ್ಮ ಭೇದವಿಲ್ಲದೇ, ನಾವೆಲ್ಲ ಭಾರತೀಯರು ಎನ್ನುವ ದೃಷ್ಟಿಯಿಂದ ಜನ ಹಬ್ಬವನ್ನು ಆಚರಿಸುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ