Wednesday, May 20, 2026

lord kridhna

ದರ್ಗಾದಲ್ಲೂ ಆಚರಿಸುತ್ತಾರೆ ಕೃಷ್ಣ ಜನ್ಮಾಷ್ಠಮಿ..

ಭಾರತ ಅಂದ್ರೆ ಎಲ್ಲ ಧರ್ಮದವರೂ ನೆಲೆಸಿದ, ಧರ್ಮ, ಜಾತಿ , ಭೇದದ ಅಂತರವಿಲ್ಲದ, ಭಾವೈಕ್ಯತೆಯ ದೇಶ. ವೈವಿಧ್ಯತೆಯಲ್ಲಿ ಏಕತೆ ಸಾರುವ ದೇಶ. ಇಂಥ ದೇಶದಲ್ಲಿ ಹಿಂದೂ ಮುಸ್ಲೀಂಮರೂ ಕ್ರಿಸ್‌ಮಸ್ ಆಚರಿಸುತ್ತಾರೆ. ದೀಪಾವಳಿ ಆಚರಿಸುವಾಗ ಮುಸ್ಲಿಂಮರೂ- ಕ್ರಿಶ್ಚಿಯನ್ನರೂ ಸೇರುತ್ತಾರೆ. ರಂಜಾನ್ ಹಬ್ಬದ ಸಿಹಿಯನ್ನ ಎಲ್ಲರೂ ಹಂಚಿಕೊಂಡು ತಿಂತಾರೆ. ಆದ್ರೆ ಕೋಮುವಾದದ ಬೀಜ ಬಿತ್ತುವ ಹುಳುಗಳಿರುವ ಈ...
- Advertisement -spot_img

Latest News

Political News: ನಾ ನಾಯಕಿ : BJP ಅಂದ್ರೆ ಯಾಕಷ್ಟು ದ್ವೇಷ..?: Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಬಿಜೆಪಿ ಬಗ್ಗೆ ಅಸಮಾಧಾನ ಇರುವ ಬಗ್ಗೆ ಮಾತನಾಡಿದ್ದಾರೆ. ಯಾಕೆ ತಮಗೆ ಬಿಜೆಪಿ ಅಂದರೆ...
- Advertisement -spot_img