Monday, June 23, 2025

Latest Posts

ಅರ್ಥಪೂರ್ಣವಾಗಿ ಜಾನಪದ ಸಂಶೋಧನ ಕೇಂದ್ರದಿಂದ ಸಂಕ್ರಾಂತಿ ಹಬ್ಬ ಆಚರಣೆ

- Advertisement -

Hubballi News: ಹೊಸ ವರ್ಷ ಆರಂಭದ ಮೊದಲ ಹಬ್ಬ ರೈತರಿಗೆ ಸುಗ್ಗಿಯ ಹಬ್ಬವೆಂದೇ ಕರೆಯಿಸಿಕೊಳ್ಳುವ ಸಂಕ್ರಮಣ ಹಬ್ಬವನ್ನು ಪೇಡಾ ನಗರಿ ಧಾರವಾಡಲ್ಲಿ‌ ಅತ್ಯಂತ ಸಡಗರ ಸಭ್ರಮದಿಂದ ಆಚರಣೆ ಮಾಡಲಾಯಿತು. ‌

ನಗರದ ರಂಗಾಯಣ ಆವರಣದಲ್ಲಿ‌, ಜಾನಪದ ಸಂಶೋಧನ ಕೇಂದ್ರದ ವತಿಯಿಂದ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷ ಅಡುಗೆ ಮಾಡಿಕೊಂಡು ಬಂದ ಮಹಿಳೆಯರು, ಜಾನಪದ ಹಾಡು ಹಾಡುತ್ತಾ ಸಂಭ್ರಮಿಸಿದ ದೃಶ್ಯಗಳು ಕಂಡುಬಂದವು. ಖಡಕ್ ರೊಟ್ಟಿ, ವಿವಿಧ ಬಗೆಯ ಪಲ್ಯ, ಸಿಹಿ ತಿಂಡಿ ಎಲ್ಲರ ಬಾಯಲ್ಲೂ ನೀರೂರಿಸುವಂತೆ ಇತ್ತು. ಸಂಕ್ರಾಂತಿ ಹಬ್ಬದ ಪೂಜೆ ಸಲ್ಲಿಸಿದ ಜಾನಪದ ಸಂಶೋಧನ ಕೇಂದ್ರದ ಸದಸ್ಯರು ವಿಶಿಷ್ಟವಾಗಿ ಜಾನಪದ ಸೋಗಡಿನಂತೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿ ಗಮನ ಸೆಳೆದರು.

ಉಜ್ಜಯಿನಿ ಮಹಾಕಾಳೇಶ್ವರನ ಭಸ್ಮಾರತಿ ಪೂಜೆಯಲ್ಲಿ ಪಾಲ್ಗೊಂಡ ಟೀಂ ಇಂಡಿಯಾ ಆಟಗಾರರು..

ರಾಮಮಂದಿರ ಉದ್ಘಾಟನೆಗೆ ಹೋಗಲಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಜಗ್ಗಿ ವಾಸುದೇವ್

ಅಯೋಧ್ಯೆಯಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ ನಟ ಅಮಿತಾಬ್ ಬಚ್ಚನ್

- Advertisement -

Latest Posts

Don't Miss