- Advertisement -
Political News: ನರೇಂದ್ರ ಮೋದಿಯವರು ಮೂರನೇ ಬಾರಿಗಿ ದೇಶದ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಧಾರವಾಡದಲ್ಲಿ ಬಿಜೆಪಿ ಹಾಗೂ ಜೆಡುಎಸ್ ಕಾರ್ಯಕರ್ತರು ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ವೈ- ನಗರದ ಟಿಕಾರೆ ರೋಡನ ಶ್ರೀರಾಮ ಮಂದಿರದಲ್ಲಿ ಹುಬ್ಬಳ್ಳಿ ಧಾರವಾಡ ಮಾಹಾನಗರ ಜಿಲ್ಲಾ ಬಿಜೆಪಿ ಹಾಗೂ ಜಿಡಿಎಸ್ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪ್ರಧಾನಿ ಭಾವಚಿತ್ರ ಹಿಡಿದು, ಶ್ರೀ ರಾಮ ಮೂರ್ತಿಗೆ ವಿಶೇಷ ಪೂಜೆ ಸಲ್ಲುಸಿದರು. ಈ ವೇಳೆ ಜೈ ಶ್ರೀರಾಮ ಹಾಗೂ ಜೈ ಮೋದಿ ಘೋಷಣೆ ಕೂಗಲಾಯಿತ್ತು. ಬಳಿಕ ರಾಮ ಮಂದಿರ ಮುಂಭಾಗದಲ್ಲಿ ಪಟಾಕಿ ಸಡಿಸಿದ ಬಿಜೆಪಿ ಜೆಡುಎಸ್ ಕಾರ್ಯಕರ್ತರು ಬಿಜೆಪಿ ಹಾಗೂ ಮೋದಿ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.
ನರೇಂದ್ರ ದಾಮೋದರ್ ದಾಸ್ ಮೋದಿಯಾದ ನಾನು.. : ಸತತ 3ನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ
- Advertisement -