www.karnatakatv.net : ವಿಧಾನ ಸೌಧದಲ್ಲಿ ಬ್ಯಾಂಕ್ವೆಡ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿದಾಯದ ಭಾಷಣ ಮಾಡುತ್ತಾರಾ ಸಿಎಂ ಯಡಿಯೂರಪ್ಪ.. 2 ವರ್ಷದ ಸಾಧನಾ ಕಾರ್ಯಕ್ರಮಕ್ಕೆ ಸಿಎಂ ಅವರು ಚಾಲನೆ ನೀಡಿದ್ದು ಈ ಕಾರ್ಯಕ್ರಮಕ್ಕೆ ಇಬ್ಬರು ಸಚಿವರು ಗೈರು.. ‘ಸಾವಾಲುಗಳು ನೀಡಿದ ಸಾಧನ ಪರ್ವ’ ಎಂಬ ಪುಸ್ತಕವನ್ನು ಬಿಡುಗಡೆ ಗೊಳಿಸಿದ ಸಿಎಂ ಯಡಿಯೂರಪ್ಪನವರು . ಈ ಎರಡು...