Sunday, September 8, 2024

astrology

ಸದಾಕಾಲ ಸ್ವಾವಲಂಬಿಯಾಗಿರಬೇಕು ಎನ್ನುವ ರಾಶಿಯ ಹುಡುಗಿಯರು ಇವರು

Horoscope: ಹಲವು ಹೆಣ್ಣು ಮಕ್ಕಳು ಮದುವೆಗೂ ಮುನ್ನ ಕೆಲಸ ಮಾಡಿ, ತಮ್ಮ ಖರ್ಚಿಗಾಗುವಷ್ಟು ಸಂಪಾದನೆ ಮಾಡುತ್ತಾರೆ. ಆದರೆ ಮದುವೆಯ ಬಳಿಕ, ಪತಿಯ ಮನೆಯಲ್ಲಿ ಬೇಡವೆಂದ ಕಾರಣಕ್ಕೋ, ಮಕ್ಕಳಾದ ಕಾರಣಕ್ಕೋ ಅಥವಾ, ಜವಾಬ್ದಾರಿ ಹೆಚ್ಚಾಗುವ ಕಾರಣಕ್ಕೋ, ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತಾರೆ. ಆದರೆ ಕೆಲ ಹೆಣ್ಣು ಮಕ್ಕಳು ಹಾಗಲ್ಲ. ಎಷ್ಟೋ ಜವಾಬ್ದಾರಿ ಹೆಚ್ಚಲಿ, ಇನ್ನೊಬ್ಬರ ಮುಂದೆ ಕೈಚಾಚಿ...

Astrology : 5 ರಾಶಿಗೆ ಗುರುಬಲ ಬಂತು ಅದೃಷ್ಟ – ಆದಾಯ ದುಪ್ಪಟ್ಟು

ಗ್ರಹಗಳಲ್ಲಿ ಅತಿ ಶುಭ ಫಲವನ್ನು ನೀಡುವ ಗ್ರಹ ಅಂದ್ರೆ ಅದು ಗುರು.. ಈಗ ಕೆಲ ರಾಶಿಯವರಿಗೆ ಗುರುಬಲ ಬರ್ತಿದೆ. ಈ ಗುರುಬಲದಿಂದ ಅವ್ರು ಇನ್ಮುಂದೆ ರಾಜರಂತೆ ಬದುಕ್ತಾರೆ.ನವಗ್ರಹಗಳಲ್ಲಿ ಶನಿಯನ್ನು ಬಿಟ್ಟರೆ ಅತ್ಯಂತ ವಿಧಾನಗತಿಯಲ್ಲಿ ಚಲಿಸುವಂತಹ ಗ್ರಹ ಅಂದ್ರೆ ಅದು ಗುರು.. ಅಕ್ಟೋಬರ್ 9ರಿಂದ ಗುರು ವೃಷಭ ರಾಶಿಯಲ್ಲಿ ತನ್ನ ವಕ್ರಿಯ ಚಲನೆ ಪ್ರಾರಂಭಿಸಲಿದ್ದಾನೆ. ಇದರಿಂದ 12...

Horoscope: ಈ ರಾಶಿಯವರನ್ನು ನಂಬಿಕಸ್ಥರು ಎನ್ನಬಹುದು

Horoscope: ಇಂದಿನ ಕಾಲದಲ್ಲಿ ನಂಬಿಕಸ್ಥರು ಸಿಗೋದು ತುಂಬಾನೇ ಅಪರೂಪ. ಯಾಕಂದ್ರೆ ಇಂದಿನ ಕಾಲದಲ್ಲಿ ಸಂಬಂಧ ಬೆಳೆಸುವಾಗಲೂ, ದುಡ್ಡು ಆಸ್ತಿ, ಕಾರು, ಬಂಗಲೆ ಎಲ್ಲವನ್ನೂ ನೋಡಿಯೇ ಸಂಬಂಧ ಮಾಡುತ್ತಾರೆ. ಹುಡುಗ ಅಥವಾ ಹುಡುಗಿಯ ಗುಣ ಹೇಗಿದ್ದರೂ ನಡೆಯುತ್ತೆ. ಆದರೆ, ಹಣ, ಆಸ್ತಿ-ಪಾಸ್ತಿ, ಸೌಂದರ್ಯ ಇವೆಲ್ಲ ಇಲ್ಲದಿದ್ದರೂ, ಜೀವನದ್ಲಲಿ ನಿಯತ್ತಾಗಿರುವ, ನಂಬಿಕಸ್ಥರು ಅಂತ ಹೇಳಬಹುದಾದ ರಾಶಿಯವರ ಬಗ್ಗೆ...

Horoscope: ಈ 4 ರಾಶಿಯವರು ಪ್ರಾಮಿಸ್ ಮಾಡಿದ್ರೆ ಸಾಕು … ನಿಮ್ ಕೆಲಸ 100% ಆದಂತೆ..

ಈ ರಾಶಿಯವ್ರು ಭರವಸೆ ನೀಡಿದ್ರೆ ಸಾಕು ಅದನ್ನ ನಿಭಾಯಿಸುವಲ್ಲಿ ಎಲ್ಲರಿಗಿಂತ ಮುಂದಿರ್ತರೆ. ರಾಶಿಚಕ್ರದ ಪ್ರತಿ ಚಿಹ್ನೆಯು ಅದರದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತೆ. ಹಾಗೇನೇ ಈ ರಾಶಿಚಕ್ರದವರು ಯಾರಿಗಾದರೂ ಭರವಸೆ ನೀಡಿದರೆ, ಅದನ್ನು ಉಳಿಸಿಕೊಳ್ಳಬೇಕು ಅನ್ಕೋತಾರೆ. ಈ ರಾಶಿಯವರು ಯಾರಿಗೂ ಸುಲಭವಾಗಿ ಯಾವುದೇ ಭರವಸೆ ನೀಡಲ್ಲ , ಆದರೆ ಅವರು ಒಮ್ಮೆ ಭರವಸೆ ಕೊಟ್ರೆ...

Ganesh Chaturthi Special: ಇಡೀ ವಿಶ್ವದಲ್ಲಿ ಕಾಣ ಸಿಗುವ ಏಕೈಕ ಬಾಲಗಣೇಶನೀತ

Spiritual: ಇದೇ ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ ಬರುತ್ತಿದ್ದು, ಈಗಾಗಲೇ ಭಾರತದಲ್ಲಿ ಗಣಪನನ್ನು ಬರ ಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನು ಕರ್ನಾಟಕದಲ್ಲಿರುವ ಪ್ರಸಿದ್ಧ ಗಣಪನ ದೇವಸ್ಥಾನದಲ್ಲಿಯೂ ಹಬ್ಬವನ್ನು ಭಾರೀ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂಥ ಪ್ರಸಿದ್ಧ ದೇವಸ್ಥಾನಗಳಲ್ಲಿ ಇಡಗುಂಜಿ ಮಹಾಗಣಪತಿ ದೇವಸ್ಥಾನ ಕೂಡ ಒಂದು. ಇಂದು ನಾವು ಇಡಗುಂಜಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ. https://youtu.be/N4RuiZXu0Zo ಉತ್ತರಕನ್ನಡ...

Horoscope: ಇಂದು ಸೋಮವಾತಿ ಅಮಾವಾಸ್ಯೆ

ಇವತ್ತು ಅಕ್ಟೋಬರ್​ ತಿಂಗಳ ಸೋಮವಾರ ಅಮಾವಾಸ್ಯೆ ಇದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದಂದು ಈ ಅಮವಾಸ್ಯೆ ಬಂದಿದೆ. ಈ ದಿನಾಂಕವನ್ನು ಸೋಮವತಿ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ. ಸೋಮಾವತಿ ಅಮಾವಾಸ್ಯೆಯ ದಿನ ಶಿವಯೋಗ, ಸಿದ್ಧಯೋಗ ಮತ್ತು ಮಾಘ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ರಾಶಿ ಭವಿಷ್ಯ ಹೇಗಿರಲಿದೆ?...

ಈ 4 ರಾಶಿಯವರು ಸೌಮ್ಯ ಸ್ವಭಾವದವರು

Spiritual Story: ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಕೆಲವರಿಗೆ ಸಿಟ್ಟು, ಕೆಲವರಿದ್ದು ಮೌನ, ಕೆಲವರು ಸದಾ ನಗು ನಗುತ್ತಲೇ ಇರುತ್ತಾರೆ, ಇನ್ನು ಕೆಲವರು ಎಷ್ಟೇ ಅನುಕೂಲ ಇದ್ದರು, ಸಿಟ್ಟು ಮುಸುಡಿಯಲ್ಲೇ ಇರುತ್ತಾರೆ. ಸದಾ ಇನ್ನೊಬ್ಬರ ಬಗ್ಗೆ ಕೊಂಕು ಮಾತನಾಡುತ್ತಲೇ ಇರುತ್ತಾರೆ. ಅದೇ ರೀತಿ ನಾವಿಂದು ಸೌಮ್ಯ ಸ್ವಭಾವದ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಕರ್ಕ ರಾಶಿ: ಕರ್ಕ...

ನಿಮ್ಮ ಕೈಯಲ್ಲಿ ಮೀನಿನ ಗುರುತು ಇದೆಯೇ..? ಆದರೆ ಹಸ್ತಸಾಮುದ್ರಿಕ ಜ್ಯೋತಿಷ್ಯ ಏನು ಹೇಳುತ್ತದೆ ಎಂದು ತಿಳಿಯಿರಿ..

ನಮ್ಮ ಕೈಯಲ್ಲಿರುವ ರೇಖೆಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ಬಹುತೇಕ ಎಲ್ಲಾ ಧರ್ಮಗಳು ನಂಬುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರವು ಹಸ್ತಸಾಮುದ್ರಿಕ ಶಾಸ್ತ್ರವನ್ನು ಕೈಯಲ್ಲಿ ಆ ನಂಬಿಕೆಗಳ ಪ್ರಕಾರ ಅನುಸರಿಸುತ್ತದೆ ನಮ್ಮ ಕೈಯಲ್ಲಿರುವ ರೇಖೆಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ಬಹುತೇಕ ಎಲ್ಲಾ ಧರ್ಮಗಳು ನಂಬುತ್ತವೆ. ಹಸ್ತಸಾಮುದ್ರಿಕ ಜ್ಯೋತಿಷ್ಯದ ಪ್ರಕಾರ, ಆ ನಂಬಿಕೆಗಳ...

ಜ್ಯೋತಿಷ್ಯದಲ್ಲಿ ನಿಂಬೆ ಹಣ್ಣಿನ ಪರಿಣಾಮಕಾರಿ ತಂತ್ರಗಳು..!

ಕೇವರ ಆರೋಗ್ಯವಷ್ಟೇ ಅಲ್ಲದೆ ಜ್ಯೋತಿಷ್ಯದಲ್ಲಿ ಹಾಗೂ ತಾಂತ್ರಿಕ ಪೂಜೆಯಲ್ಲೂ ಕೂಡ ನಿಂಬೆಹಣ್ಣನ್ನು ಬಳಸಲಾಗುತ್ತದೆ . ಸಾಮಾನ್ಯವಾಗಿ ತಾಂತ್ರಿಕ ಪೂಜೆಗಳಲ್ಲಿ ಕೆಟ್ಟ ಉದ್ದೇಶದಿಂದ ನಿಂಬೆಹಣ್ಣನ್ನು ಬಳಸಲಾಗುತ್ತದೆ ಆದರೆ ಜ್ಯೋತಿಷ್ಯದಲ್ಲಿ ಕೆಲವು ಸಮಸ್ಯೆಗಳಿಂದ ಪಾರಾಗುವುದಕ್ಕೆ ನಿಂಬೆಹಣ್ಣನ್ನು ಬಳಸಲಾಗುತ್ತದೆ . ಹಾಗಾದರೆ ನಿಂಬೆಹಣ್ಣನ್ನು ಹೇಗೆ ಬಳಸಿದರೆ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಅನ್ನುವುದನ್ನು ತಿಳಿದುಕೊಳ್ಳೋಣ . ದೃಷ್ಟಿ ತೆಗಿಯೋಕ್ಕೆ : ಯಾರಿಗಾದರೂ...

ಜ್ಯೋತಿಷ್ಯದ ಪ್ರಕಾರ ಶನಿವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

Astrology: ಹಿಂದೂ ಪಂಚಾಂಗದ ಪ್ರಕಾರ ಶನಿವಾರ ,ವಾರದ 7ನೇ ದಿನ. ಈ ದಿನವು ಶನಿ ದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುವುದು. ಶನಿವಾರ ಜನಿಸಿದ ವ್ಯಕ್ತಿಯ ಜೀವನವೂ ಸಾಕಷ್ಟು ಕಠಿಣ ಸ್ಥಿತಿಗಳಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ವಾರದಂದು ಜನಿಸಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ. ಶನಿವಾರ ಜನಿಸಿದ ವ್ಯಕ್ತಿಯ ಮೇಲೆ ಶನಿಯ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img