Thursday, October 30, 2025

babies

ಹತ್ಯೆ ಮಾಡಿ ಭ್ರೂಣಗಳನ್ನು ಟಾಯ್ಲೆಟ್‌ಗೆ ಎಸೆಯುತ್ತಿದ್ದೆವು : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನರ್ಸ್!

Bengaluru News: ಬೆಂಗಳೂರು: ಭ್ರೂಣ ಹತ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.ಈ ಕುರಿತ ಸ್ಫೋಟಕ ಮಾಹಿತಿಗಳನ್ನು ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಮಂಜುಳಾ ಪೊಲೀಸರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಡಾ ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದ ನರ್ಸ್‌ವೊಬ್ಬಳನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದು, ಆ ಮೂಲಕ ಆರೋಪಿಗಳ ಸಂಖ್ಯೆ ಹತ್ತಕ್ಕೆ ಏರಿಕೆ ಆಗಿದೆ. ಮಂಜುಳಾ ಬಂಧಿತ...

ನಿಮ್ಮ ಮಕ್ಕಳು ನಾಯಿ ಪ್ರೇಮಿಗಳಾಗಿದ್ದಲ್ಲಿ ಎಚ್ಚರ..

Health Tips: ಹಿಂದಿನ ಕಾಲದಲ್ಲಿ ಯಾರದ್ದಾದರೂ ಮನೆಯಲ್ಲಿ ಸಾಕು ನಾಯಿ ಇದ್ದರೆ, ಅವರು ಉತ್ತಮ ಆರ್ಥಿಕ ಪರಿಸ್ಥಿತಿ ಉಳ್ಳವರು ಎಂದು ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹಲವರ ಮನೆಯಲ್ಲಿ ಸಾಕು ನಾಯಿಗಳಿದೆ. ಅಲ್ಲದೇ, ಹಲವರು ನಾಯಿ ಪ್ರೇಮಿಗಳಿದ್ದಾರೆ. ಅದ ರೀತಿ ಅವರ ಮಕ್ಕಳು ಕೂಡ ನಾಯಿಯೊಂದಿಗೆ ಸಲುಗೆಯಿಂದ ಬೆರೆಯುತ್ತಾರೆ. ಆದರೆ ಇದು ತುಂಬಾ ಡೇಂಜರ್...

ಇಬ್ಬರ ಹೆಂಡಿರ ಮುದ್ದಿನ ಗಂಡ, ಮೊದಲು ಮಕ್ಕಳು ನಂತರ ಮದುವೆ

special story ಈ ಲಿವ್  ರಿಲೇಷನ್ಷಿಪ್ ಜೀವನ ಬಹಳ ಜನರ ಜೀವನದಲ್ಲಿ ಸಕತ್ತಾಗಿ ಆಟವಾಡಿಬಿಡುತ್ತೆ. ಹಲವರು ಪ್ರಾಣ ಕಳೆದುಕೊಳ್ಳುವುದಕ್ಕೂ ಕಾರಣವಾಗಿದೆ. ಆದರೆ ಇಲ್ಲೊಂದು ಲಿವ್ ಇನ್ ಸಂಬಂಧ ಹುಡುಗನ ಜೀವನದಲ್ಲಿ ಯಾವರೀತಿ ಆಟವಾಡಿದನೋಡಿ.ಲಿವ್ ಇನ್ ರಿಲೆಷನಷಿಪ್ ನಲ್ಲಿ ಇದ್ದವ ಮೊದಲು ಮಗು ಕರುಣಿಸಿ ನಂತರ ಆಕೆಯನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ಳಲು ಹೊರಟಾಗ ಹಳೆ ಲವರ್...

ತಂದೆ-ತಾಯಿಯಾಗಲು ಬಯಸುವವರು ಈ ಆಹಾರಗಳನ್ನು ಸೇವಿಸಿ..

ಯಾವ ಮನೆಯಲ್ಲಿ ಪುಟ್ಟ ಮಕ್ಕಳು ಇರುತ್ತಾರೋ, ಆ ಮನೆ ಜನ ಯಾವಾಗಲೂ ಖುಷಿ ಖುಷಿಯಾಗಿರುತ್ತಾರೆ. ಯಾಕಂದ್ರೆ ಪುಟ್ಟ ಮಕ್ಕಳ ನಡೆ, ನುಡಿ ಎಲ್ಲವೂ ಚೆಂದವಾಗಿರತ್ತೆ. ಹಾಗಾಗಿ ಪ್ರತೀ ದಂಪತಿ, ಅಜ್ಜ ಅಜ್ಜಿಯರು ತಮ್ಮ ಮನೆಯಲ್ಲೊಂದು ಪುಟ್ಟ ಮಗು ಬೇಕು ಎಂದು ಬಯಸುತ್ತಾರೆ. ಪ್ರತಿ ದಂಪತಿಗೂ ತಾವು ಕೂಡ ಪೋಷಕರಾಗಬೇಕು. ತಮ್ಮ ಜೀವನದಲ್ಲೂ ಒಂದು ಪುಟ್ಟ...
- Advertisement -spot_img

Latest News

Sandalwood News: ತಾರತಮ್ಯ ಇದ್ಯಾ? ಹೆಣ್ಮಕ್ಳು ಎಲ್ಲಿ ಸೇಫ್?: Anita Bhat Podcast

Sandalwood News: ಸಿನಿಮಾ ಇಂಡಸ್ಟ್ರಿಯಲ್ಲಿ ತಾಾರತಮ್ಯ ಇದೆಯಾ..? ಇದನ್ನು ನೀವು ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನಿತಾ ಭಟ್, ತಾರತಮ್ಯ ಎಲ್ಲೆಡೆ ಇದೆ ಎಂದಿದ್ದಾರೆ. https://www.youtube.com/watch?v=DFhsZdxnzUk ತಾರತಮ್ಯ...
- Advertisement -spot_img