Wednesday, January 21, 2026

Bail Granted Karnataka

ಬಳ್ಳಾರಿ ಫೈರಿಂಗ್ : 25 ಆರೋಪಿಗಳಿಗೆ ರಿಲೀಫ್, ಗುರುಚರಣ್ ಸಿಂಗ್‌ಗೆ ಜಾಮೀನು ಇಲ್ಲ

ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 26 ಆರೋಪಿಗಳ ಪೈಕಿ 25 ಮಂದಿಗೆ ಜಾಮೀನು ಮಂಜೂರಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಖಾಸಗಿ ಅಂಗರಕ್ಷಕ ಗುರುಚರಣ್ ಸಿಂಗ್ಗೆ ಮಾತ್ರ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಬೆಂಗಳೂರು ನಗರದ 42ನೇ ಹೆಚ್ಚುವರಿ ವಿಶೇಷ ನ್ಯಾಯಾಲಯವು ಬಂಧಿತ ಎರಡೂ ಗುಂಪಿನ ಆರೋಪಿಗಳಿಗೆ ಶುಕ್ರವಾರ ಜಾಮೀನು ನೀಡುವಂತೆ...
- Advertisement -spot_img

Latest News

ಜಿಬಿಎ ಮಹಾಸಮರಕ್ಕೆ ರಾಷ್ಟ್ರೀಯ ಪಕ್ಷಗಳ ಸ್ಟ್ರ್ಯಾಟಜಿ ಹೇಗಿದೆ?

ಮಹಾರಾಷ್ಟ್ರ ಲೋಕಲ್‌ ವಾರ್‌ನಲ್ಲಿ ಗೆದ್ದು ಬೀಗಿರುವ ಕಮಲ ಪಡೆ, ಕರ್ನಾಟಕದಲ್ಲೂ ಗೆಲುವು ಸಾಧಿಸಲು ಮಹತ್ವದ ಸ್ಟ್ರ್ಯಾಟಜಿ ಮಾಡ್ತಿದೆ. ಜನವರಿ 20ರಂದು ನೂತನ ರಾಷ್ಟ್ರಾಧ್ಯಕ್ಷರಾಗಿ ನಿತಿನ್‌ ನಬಿನ್‌...
- Advertisement -spot_img