ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ. ಇಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಬಾಂಧವರು ಹಿಂದೂಗಳ ಜೊತೆ ಸೇರಿ ದೀಪಾವಳಿ ಆಚರಿಸುತ್ತಾರೆ. ಹಿಂದೂಗಳು ಸಹ ಮುಸ್ಲಿಂ ಬಾಂಧವರ ರಂಜಾನ್, ಮೊಹರಂ ಹಬ್ಬಗಳಲ್ಲಿ ಭಾಗವಹಿಸುತ್ತಾರೆ. ಎಲ್ಲರೂ ಸೇರಿ ಕ್ರಿಸ್ಮಸ್ ಆಚರಿಸುತ್ತಾರೆ. ಇದೇ ರೀತಿ ಕೆಲ ಮಂದಿರಗಳ ಸ್ವಚ್ಛತೆಯನ್ನ ಮುಸ್ಲಿಂ ಬಾಂಧವರು ಮಾಡಿದ್ದಾರೆ. ಮಸೀದಿ, ಚರ್ಚ್ಗಳಲ್ಲಿ ಹಿಂದೂಗಳೂ ಕೂಡ...
Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ.
https://www.youtube.com/watch?v=LrBVXnJ-WGM
ಈ ಬಗ್ಗೆ ಮಹಾಂತೇಷ್...