Friday, July 24, 2026

BASAVARAJA DADDAL

ಸಿಎಂ ಎದುರು ವಾಲ್ಮೀಕಿ ಪಟ್ಟು!

ಕೆ.ಎನ್. ರಾಜಣ್ಣರನ್ನ ಸಚಿವ ಸಂಪುಟದಿಂದ ವಜಾಗೊಳಿಸಿದಕ್ಕೆ, ವಾಲ್ಮೀಕಿ ಸಮುದಾಯದ ನಾಯಕರು ರೊಚ್ಚಿಗೆದ್ದಿದ್ದಾರೆ. ಈ ಹಿಂದೆ ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರ, ರಾಜೀನಾಮೆ ಪಡೆದುಕೊಳ್ಳಲಾಗಿತ್ತು. ಅವರೂ ಎಸ್‌ಟಿ ಸಮುದಾಯಕ್ಕೆ ಸೇರಿದವರು. ಈಗ ಮತ ಕಳ್ಳತನ ವಿಚಾರವಾಗಿ ಹೇಳಿಕೆ ನೀಡಿದ್ದಕ್ಕೆ, ರಾಜಣ್ಣ ಅವರನ್ನು ವಜಾ ಮಾಡಲಾಗಿದೆ. ರಾಜಣ್ಣ ಕೂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಈ ನಿಟ್ಟಿನಲ್ಲಿ ಸಮುದಾಯದ...
- Advertisement -spot_img

Latest News

2028ರ ಎಲೆಕ್ಷನ್‌ಗೆ ಕಾಂಗ್ರೆಸ್ ‘ಮಾಸ್ಟರ್ ಪ್ಲಾನ್’ – ಹಾಲಿ ಜಿಲ್ಲಾಧ್ಯಕ್ಷರಿಗೆ ಕೊಕ್?

ರಾಜ್ಯ ರಾಜಕೀಯದಲ್ಲಿ ಈಗಿನಿಂದಲೇ ಮುಂದಿನ ಎಲೆಕ್ಷನ್‌ಗಳಿಗೆ ಭರ್ಜರಿ ಗ್ರೌಂಡ್‌ವರ್ಕ್ ಶುರುವಾಗಿದೆ! ಕೆಪಿಸಿಸಿಗೆ ಬಿಗ್ ರೂಪಾಂತರ ನೀಡಲು ಕಾಂಗ್ರೆಸ್ ಹೈಕಮಾಂಡ್ ಫುಲ್ ಆಕ್ಟಿವ್ ಆಗಿದೆ. 2028ರ ವಿಧಾನಸಭಾ...
- Advertisement -spot_img