Wednesday, October 15, 2025

be

ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ.. ಈ ವಿಷಯಗಳನ್ನು ಮರೆತು ಕೂಡಾ ಯಾರಿಗೂ ಹೇಳಬೇಡಿ..ಏಕೆಂದರೆ..

ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ಯಾವಾಗ ಮತ್ತು ಯಾವ ಸಂದರ್ಭದಲ್ಲಿ ಪ್ರತಿಕ್ರಿಯಿಸಬೇಕು.. ಯಾವ ಸಂದರ್ಭಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಅಷ್ಟೇ ಏಕೆ.. ಆಚಾರ್ಯ ಚಾಣಕ್ಯನ ನೀತಿಗಳು ಸಾಮಾನ್ಯ ಮನುಷ್ಯನನ್ನೂ ಮಹಾನ್ ಚಕ್ರವರ್ತಿಯನ್ನಾಗಿ ಮಾಡಿತು. ಆಚಾರ್ಯ ಚಾಣಕ್ಯರ ಬೋಧನೆಗಳು ಇಂದಿಗೂ ಎಷ್ಟೋ ಜನರ ಕಣ್ಣು ತೆರೆಸುತ್ತಿವೆ. ಆದರೆ, ಚಾಣಕ್ಯ...

ನಿದ್ರೆಯ ಮಧ್ಯದಲ್ಲಿ ನೀರು ಕುಡಿಯುವ ಅಭ್ಯಾಸವಿದೆಯೇ? ಈ ವಿಷಯಗಳನ್ನು ತಿಳಿದರೆ ಶಾಕ್ ಆಗುತ್ತೀರಿ..!

ನೀರು ಕುಡಿಯುವುದು ದೇಹಕ್ಕೆ ಒಳ್ಳೆಯದು ಆದರೆ ನಿದ್ದೆಯ ಮಧ್ಯೆ ಎದ್ದು ನೀರು ಕುಡಿಯುವುದರಿಂದ ದೇಹಕ್ಕೆ ಹಾನಿಯಾಗುತ್ತದೆ ಎನ್ನುತ್ತಾರೆ ತಜ್ಞರು. ಆ ವಿಷಯಗಳು ಯಾವುವು ಎಂಬುದನ್ನು ಈಗ ತಿಳಿದುಕೊಳ್ಳೋಣ. ನಿದ್ರೆ ಮತ್ತು ನೀರು ಬಹಳ ಅವಿನಾಭಾವ ಸಂಬಂಧವನ್ನು ಹೊಂದಿವೆ. ನಮ್ಮಲ್ಲಿ ಹೆಚ್ಚಿನವರು ನಿದ್ದೆಯ ಮಧ್ಯೆ ಎದ್ದು ನೀರು ಕುಡಿದು ಮತ್ತೆ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಹಾಸಿಗೆಯ...

ಯಾವ ವಯಸ್ಸಿನಲ್ಲಿ ಎಷ್ಟು ತೂಕ ಇರಬೇಕೋ ಗೊತ್ತಾ..?

ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿಂದ ತಾತಯ್ಯನವರೆಗೆ ಎಲ್ಲಾ ವಯಸ್ಸಿನ ಅವರ ತೂಕ ಎಷ್ಟು ಇರಬೇಕೋ ಇಲ್ಲಿ ತಿಳಿದುಕೊಳ್ಳೋಣ. ತೂಕವು ನಮ್ಮ ಜೀವನದಲ್ಲಿ ದೈಹಿಕವಾಗಿ ಬದಲಾಗಿ ಮಾನಸಿಕ ಒತ್ತಡವನ್ನು ಹೆಚ್ಚಿಸುವ ಅಂಶ. ಹೆಚ್ಚಿನ ತೂಕದಲ್ಲಿ ಇರುವುದರಿಂದ, ನಮ್ಮ ಪ್ರೀತಿಪಾತ್ರರಲ್ಲಿ ಕೂಡ ನಮ್ಮಲ್ಲಿ ಹೀನವಾಗಿ ಭಾವಿಸಬಹುದು. ಸ್ಥೂಲಕಾಯುಲೇ ಅಲ್ಲ ತೂಕ ಕಡಿಮೆ ಇರುವವರು ಕೂಡ ಈ ಮಾನಸಿಕ ಸಮಸ್ಯೆಯಿಂದ...

ಯಾವ ಬ್ಲಡ್ ಗ್ರೂಪ್ ನವರು ಯಾವ ಆಹಾರವನ್ನು ತಿನ್ನಬೇಕು ಎಂದು ನಿಮಗೆ ತಿಳಿದಿದೆಯೇ..?

Health: ಆಹಾರದಲ್ಲಿ ಹೇರಳವಾಗಿರುವ ವಿವಿಧ ಪ್ರೋಟೀನ್ಗಳು, ಲೆಕ್ಟಿನ್ಗಳು, ರಕ್ತ ಮತ್ತು ಕರುಳಿನ ಒಳಪದರದ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಕೆಲವು ರೀತಿಯ ಆಹಾರಗಳು ಕೆಲವು ಜನರ ಮೇಲೆ ಒಂದು ರೀತಿಯಲ್ಲಿ ಮತ್ತು ಇತರರಿಗೆ ಇನ್ನೊಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಒಬ್ಬ ವ್ಯಕ್ತಿ ಒಂದೊಂದು ರೀತಿಯ ಡಯಟ್ ಅನುಸರಿಸಿ ತೂಕ ಇಳಿಸಿಕೊಂಡರೆ, ಮತ್ತೊಬ್ಬರು ಅದೇ ಡಯಟ್ ಅನುಸರಿಸಿ...

ಭಗವದ್ಗೀತೆಯಲ್ಲಿ ಈ ಒಂದು ಚಿಕ್ಕ ಕಥೆ ಕೇಳಿದರೆ ನಿಮ್ಮ ಜೀವನ ಬದಲಾಗುತ್ತದೆ..!

ಭಗವದ್ಗೀತೆ ಪಾರಾಯಣ ಮಾಡಿದರೆ ಮೋಕ್ಷ ಲಭಿಸುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ,ಮೋಕ್ಷ ಲಭಿಸುತ್ತದೆ ಎಂದರೆ ಹಿಹಲೋಕದಲ್ಲಿ ಎನ್ನನಾದರೂ ಸಾದಿಸಬಹುದು ಎಂದು ಅರ್ಥ , ಪಾರಾಯಣ ಮಾಡಿದರೇನೇ ನಿಮಗೆ ಮೋಕ್ಷ ಲಭಿಸುತ್ತದೆ ಎಂದು ನೀವು ಪ್ರಶ್ನೆ ಕೇಳಿದರೆ, ನಮ್ಮ ಹಿರಿಯರು ಒಂದು ಕಥೆಯನ್ನು ಉದಾಹರಣೆಯಾಗಿ ಹೇಳುತ್ತಾರೆ . ಪೂರ್ವದಲ್ಲಿ ಒಬ್ಬ ವೇದಪಂಡಿತನು ಇದ್ದರು, ಅವನು ಸಕಲ...

ಚಳಿಗಾಲದಲ್ಲಿ ಹೂಕೋಸು..ಇವರು ತಿನ್ನಲೇಬಾರದು..!

Cauliflower: ನೀವು ಹೂಕೋಸು ಇಷ್ಟಪಡುತ್ತೀರಾ? ಗೋಬಿ ಮಂಚೂರಿಯಾದಂತೆ ಫ್ರೈ ಮಾಡಿ ತಿನ್ನುತ್ತೀರಾ? ಹುಷಾರ್ ಚಳಿಗಾಲದಲ್ಲಿ ಅದನ್ನು ದೂರವಿಡಬೇಕು ಇಂತಹವರು ಅದನ್ನು ತಿನ್ನಬಾರದು. ಅನೇಕ ಜನರು ಚಳಿಗಾಲದಲ್ಲಿ ಹುರಿದ ಹೂಕೋಸು ತಿನ್ನಲು ಇಷ್ಟಪಡುತ್ತಾರೆ. ಹೂಕೋಸು ಕೂಡ ತುಂಬಾ ಪೌಷ್ಟಿಕವಾಗಿದೆ. ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯೆಂಟ್‌ಗಳು, ಫೋಲೇಟ್, ವಿಟಮಿನ್ ಕೆ ಮುಂತಾದ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ....

ಈ 5 ಅನಾರೋಗ್ಯಕರ ಆಹಾರಗಳು ಸೇವಿಸುವ ಮುನ್ನ ಎಚ್ಚರ..!

ಫ್ರೀಜರ್ ಮಾಂಸದಿಂದ ಇನ್‌ಸ್ಟಂಟ್ ಸೂಪ್ ಪ್ಯಾಕೆಟ್‌ಗಳವರೆಗೆ, ಸಂರಕ್ಷಕಗಳಿಂದ ತುಂಬಿದ ಪ್ಯಾಕ್ ಮಾಡಿದ ಆಹಾರಗಳು ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಸಾಮಾನ್ಯವಾಗಿದೆ. ಇಂತಹ ಆಹಾರಗಳು ದೇಹಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಬಿಡುವಿಲ್ಲದ ಬದುಕಿನ ನಡುವೆಯೂ ಇವುಗಳನ್ನು ಆಶ್ರಯಿಸುತ್ತೇವೆ. ಜಂಕ್ ಫುಡ್ ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಆಹಾರವಾಗಿದೆ. ಈ ಆಹಾರಗಳಲ್ಲಿ ಹೆಚ್ಚಿನವು ರಾಸಾಯನಿಕಗಳು, ಸೇರ್ಪಡೆಗಳು ಮತ್ತು ಸಂರಕ್ಷಕಗಳನ್ನು...

ಈ ಮೂರು ವಸ್ತುಗಳು ಮನೆಯಲ್ಲಿದ್ದರೆ ಸಾಲ ಸುಲಭವಾಗಿ ತೀರುತ್ತದೆ..!

ಪ್ರತಿಯೊಬ್ಬ ಮನುಷ್ಯನ ಜೀವನದ ಮೇಲೆ ವಾಸ್ತು ಪ್ರಭಾವ ಬೀರುತ್ತದೆ. ಮನೆ ನಿರ್ಮಾಣದಲ್ಲಿ ವಾಸ್ತು ನಿಯಮಗಳಿಂದ ಹಿಡಿದು ಮನೆಯಲ್ಲಿರುವ ವಸ್ತುಗಳವರೆಗೆ.. ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಆದ್ದರಿಂದಲೇ ವಾಸ್ತು ನಿಯಮಗಳಲ್ಲಿ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ... ಪ್ರತಿಯೊಬ್ಬ ಮನುಷ್ಯನ ಜೀವನದ ಮೇಲೆ ವಾಸ್ತು ಪ್ರಭಾವ ಬೀರುತ್ತದೆ. ಮನೆ ನಿರ್ಮಾಣದಲ್ಲಿ ವಾಸ್ತು ನಿಯಮಗಳಿಂದ ಹಿಡಿದು ಮನೆಯಲ್ಲಿರುವ...

ಮನೆಯಲ್ಲಿ ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳು ನಿಮಗಾಗಿ..!

Daily puja: ಜೀವನದಲ್ಲಿ ಬಯಸಿದ ಆಸೆಗಳನ್ನು ಪೂರೈಸಲು, ದೇವರಿಗೆ ಸಂಬಂಧಿಸಿದ ಪೂಜಾ ನಿಯಮಗಳ ಬಗ್ಗೆ ತಿಳಿದಿರಬೇಕು ಹಾಗೂ ಅನುಸರಿಸಬೇಕು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇವತಾರಾಧನೆಗೆ ಪ್ರಮುಖ ಸ್ಥಾನವಿದೆ. ಮನೆಯಲ್ಲಿ ಪೂಜಾ ಕೊಠಡಿಯನ್ನು ಏರ್ಪಾಟು ಮಾಡಿಕೊಂಡು ತಮ್ಮಇಷ್ಟದೈವವನ್ನು ಪೂಜಿಸುತ್ತಾರೆ. ಇನ್ನು ಕೆಲವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಆದರೆ, ಎಷ್ಟೋ ಮಂದಿ ದೇವರನ್ನು...

ಚಳಿಗಾಲದಲ್ಲಿ ಹೆರಿಗೆಯಾದರೆ ಈ 6ಪದಾರ್ಥಗಳನ್ನು ತೆಗೆದುಕೊಳ್ಳಲೇಬೇಕು…!

ಹೆರಿಗೆಯ ನಂತರದ 40ದಿನಗಳಲ್ಲಿ, ತಾಯಿಯ ಆರೋಗ್ಯ ಮತ್ತು ಆಹಾರದ ಬಗ್ಗೆ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಈ ಸಮಯದಲ್ಲಿ ತಾಯಿಯ ದೇಹವು ಆಹಾರದ ಮೂಲಕ ಆರೋಗ್ಯವನ್ನು ಚೇತರಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಹೆರಿಗೆಯು ಹೆಚ್ಚಾಗಿ ಕಂಡುಬರುತ್ತವೆ. ಅನೇಕ ಜನರು ಚಳಿಗಾಲವನ್ನು ಇಷ್ಟಪಡುತ್ತಾರೆ, ಆದರೆ ಈ ಋತುವಿನ ತಂಪಾದ ಗಾಳಿಯು ಕೀಲು ನೋವು, ಶೀತ ಮತ್ತು ಜ್ವರದಂತಹ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು....
- Advertisement -spot_img

Latest News

SSLC, II PUC ವಿದ್ಯಾರ್ಥಿಗಳಿಗೆ ಪಾಸಿಂಗ್‌ ಮಾರ್ಕ್ಸ್ ಇಳಿಕೆ!

ಹಬ್ಬದ ಸಂಭ್ರಮದ ನಡುವೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಇದೇ ಶೈಕ್ಷಣಿಕ ಸಾಲಿನಿಂದಲೇ ಪಾಸ್‌ ಮಾರ್ಕ್‌ಗಳಲ್ಲಿ ಪ್ರಮುಖ ಬದಲಾವಣೆ...
- Advertisement -spot_img