Friday, May 1, 2026

beauty tips

ನೆನೆಸಿಟ್ಟ ವಾಲ್ನಟ್ ತಿನ್ನುವುದರಿಂದ ನಿಮಗಾಗಲಿದೆ ಭರಪೂರ ಲಾಭ..

ಡ್ರೈ ಫ್ರೂಟ್ಸ್ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿದೆ. ಆದ್ರೆ ಕೆಲವು ಡ್ರೈಫ್ರೂಟ್ಸ್‌ನ್ನ ನೆನೆಸಿಟ್ಟೇ ತಿನ್ನಬೇಕು. ಯಾಕಂದ್ರೆ ಅವುಗಳನ್ನು ಹಾಗೆ ತಿಂದ್ರೆ, ಅದರ ಪೋಷಕಾಂಶಗಳು ದೇಹಕ್ಕೆ ಸಿಗೋದಿಲ್ಲಾ. ಬದಲಾಗಿ ರುಚಿಗೆ ತಿಂದ ಹಾಗೆ ಆಗುತ್ತದೆ. ಹಾಗಾಗಿ ಕೆಲವು ಒಣ ಹಣ್ಣುಗಳನ್ನು ನೆನೆಸಿಯೇ ತಿನ್ನಬೇಕು. ಹಾಗಾಗಿ ಇಂದು ನಾವು ನೆನೆಸಿಟ್ಟ ವಾಲ್ನಟ್ ತಿನ್ನುವುದರಿಂದ ನಮ್ಮ ದೇಹಕ್ಕಾಗುವ...

ಮನೆಯಲ್ಲೇ ಸಿಂಪಲ್ ಮತ್ತು ರುಚಿಯಾಗಿ ತಯಾರಿಸಬಹುದು ಮೊಸರೊಡೆ (ದಹಿ ವಡಾ)..

ಯಾವಾಗಲೂ ಹೊಟೇಲ್‌ಗೆ ಹೋಗಿ, ಸ್ನ್ಯಾಕ್ಸ್ ತಿಂದು ತಿಂದು ಬೋರ್ ಬಂದಿರತ್ತೆ. ಹಾಗಾಗಿ ನೀವು ಮನೆಯಲ್ಲೇ ನಿಮಗೆ ಬೇಕಾದ ಸ್ನ್ಯಾಕ್ಸ್ ಮಾಡಿ ತಿನ್ಬೇಕು ಅನ್ನಿಸಿದಾಗ, ಈಸಿಯಾಗಿ ಮಾಡಬಹುದಾದ ರೆಸಿಪಿಯನ್ನ ನಾವು ನಿಮಗೆ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಉದ್ದಿನ ಬೇಳೆ, ಅಗತ್ಯಕ್ಕೆ ತಕ್ಕಷ್ಟು ಖಾರದ ಪುಡಿ, ಹುರಿದ ಜೀರಿಗೆ, ಸಕ್ಕರೆ ಪುಡಿ, ಕೆಂಪುಪ್ಪು, ಇಂಗು, ಹುಣಸೆ...

ಸಿಂಪಲ್ ಆಗಿ ಮಾಡಬಹುದಾದ ತಿಂಡಿ ಈ ಖಾರಾ ಪೊಂಗಲ್‌

ಇವತ್ತು ನಾವು ಖಾರಾ ಪೊಂಗಲ್ ಮಾಡುವುದು ಹೇಗೆ ಅಂತಾ ತಿಳಿಯೋಣ.. ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, ಅರ್ಧ ಕಪ್ ಹೆಸರುಬೇಳೆ, ಒಂದು ಕಪ್ ಹಾಲು, ಅರ್ಧ ಕಪ್ ತೆಂಗಿನ ತುರಿ, ಚಿಟಿಕೆ ಇಂಗು, ಚಿಟಿಕೆ ಅರಿಶಿನ, 5 ಚಮಚ ತುಪ್ಪ, ರುಚಿಕೆ ತಕ್ಕಷ್ಟು ಉಪ್ಪು. ಮಾನ್ಸೂನ್ ಸಮಯದಲ್ಲಿ ನಿಮ್ಮ ಪಾದಗಳನ್ನು ಫಂಗಲ್ ಸೋಂಕಿನಿಂದ ರಕ್ಷಿಸಿ..! ಮಾಡುವ ವಿಧಾನ:...

ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಲಾಭ ಕೇಳಿದ್ರೆ ನೀವೂ ಇದನ್ನ ತಿಂತೀರಾ..

ಹಲವರಿಗೆ ಹುಳಿ ವಸ್ತು ಅಂದ್ರೆ ತುಂಬಾ ಇಷ್ಟವಾಗತ್ತೆ. ನೆಲ್ಲಿಕಾಯಿ, ಮಾವಿನ ಕಾಯಿ ಹೀಗೆ. ಅದರೊಂದಿಗೆ ಉಪ್ಪು, ಖಾರವಿದ್ದರೆ ಇನ್ನೂ ರುಚಿ. ಆದ್ರೆ ಉಪ್ಪು, ಖಾರ ಹಾಕದೇ, ಬೆಟ್ಟದ ನೆಲ್ಲಿಕಾಯಿಯನ್ನ ಸೇವಿಸಿದ್ರೆ, ಆರೋಗ್ಯಕ್ಕೂ, ಸೌಂದರ್ಯಕ್ಕೂ ಉತ್ತಮ. ಹಾಗಾಗಿ ಇಂದು ನಾವು ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಈ ಹಣ್ಣುಗಳನ್ನು ರಾತ್ರಿ...

ಈ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸಲೇಬೇಡಿ.. ಇಲ್ಲದಿದ್ದಲ್ಲಿ ಅನಾರೋಗ್ಯ ಬರುವುದು ಖಂಡಿತ..

ಹಣ್ಣು ತಿನ್ನುವುದು ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಯಾವ ಹಣ್ಣು ಯಾವ ಸಮಯದಲ್ಲಿ ತಿನ್ನಬೇಕು ಅನ್ನೋದನ್ನ ಸರಿಯಾಗಿ ತಿಳಿಯಬೇಕು. ಅದನ್ನು ಬಿಟ್ಟು ನಿಮಗೆ ಸಮಯ ಸಿಕ್ಕಾಗ, ಅಥವಾ ಮನಸ್ಸಾದಾಗ ಹಣ್ಣು ತಿಂದ್ರೆ, ಅದರಿಂದೇನು ಪ್ರಯೋಜನವಿಲ್ಲ. ಹಾಗಾಗಿ ಆಯಾ ಸಮಯಕ್ಕೆ ತಕ್ಕಂತೆ ಹಣ್ಣನ್ನು ಸೇವಿಸಬೇಕು. ಆದ್ರೆ ರಾತ್ರಿ ಹೊತ್ತು ಕೆಲ ಹಣ್ಣುಗಳನ್ನು ಸೇವಿಸಲೇಬಾರದು....

ಸೀಬೆಹಣ್ಣನ್ನು ತಿನ್ನುವುದಿದ್ದರೆ ಸಿಪ್ಪಸಮೇತ ತಿನ್ನಿ.. ಯಾಕೆ ಗೊತ್ತಾ..?

ದಾಳಿಂಬೆ, ಮೋಸಂಬಿ, ಕಿತ್ತಳೆ, ಬಾಳೆಹಣ್ಣು, ಸೇರಿ ಇತರೇ ಹಣ್ಣುಗಳನ್ನು ಸಿಪ್ಪೆ ತೆಗೆದೇ ತಿನ್ನಬೇಕು. ಅದಕ್ಕೆ ಬೇರೆ ದಾರಿ ಇಲ್ಲ. ಆದ್ರೆ ಸೇಬುಹಣ್ಣು, ಚಿಕ್ಕು ಹಣ್ಣು ಮತ್ತು ಸೀಬೆಹಣ್ಣನ್ನು ಸಿಪ್ಪೆ ಸಮೇತವಾಗಿಯೇ ತಿನ್ನಬೇಕು. ಯಾಕಂದ್ರೆ ಸಿಪ್ಪೆಯ ಹಿಂದಿನ ಭಾಗದಲ್ಲೇ ಸಕಲ ಪೋಷಕಾಂಶಗಳು ತುಂಬಿರುವುದು. ಹಾಗಾಗಿಯೇ ಕೆಲ ಹಣ್ಣುಗಳನ್ನ ಸಿಪ್ಪೆ ಸಮೇತ ತಿನ್ನಬೇಕು. ಇನ್ನು ಸೀಬೆಹಣ್ಣನ್ನ ಯಾಕೆ...

ಹಸಿ ಈರುಳ್ಳಿಯಲ್ಲಿದೆ ಅದ್ಭುತ ಆರೋಗ್ಯ ಲಾಭಗಳು..

ಹಳ್ಳಿ ಕಡೆ ಜನ ಊಟದೊಂದಿಗೆ ಹಸಿ ತರಕಾರಿ ತಿನ್ನುತ್ತಾರೆ. ಈರುಳ್ಳಿ, ಸೌತೇಕಾಯಿ, ಮೂಲಂಗಿ ಇತ್ಯಾದಿ ತಿನ್ನುತ್ತಾರೆ. ಈ ಕಾರಣಕ್ಕಾಗಿಯೇ ಅವರು ಆರೋಗ್ಯಕರವಾಗಿ, ಗಟ್ಟಿಮುಟ್ಟಾಗಿರುತ್ತಾರೆ. ಹಾಗಾದ್ರೆ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ರೋಗ ನಿರೋಧಕ ಶಕ್ತಿ ಹೆಚ್ಚಬೇಕಂದ್ರೆ ಹಸಿ ಈರುಳ್ಳಿ ಸೇವಿಸಬೇಕು. ಕೆಲವರು ಶೀತವಾದಾಗ, ಜ್ವರ ಬಂದಾಗ, ಗಂಜಿ ಊಟದೊಂದಿಗೆ ಈರುಳ್ಳಿ...

ಮೋಸಂಬಿಯಲ್ಲಿರುವ ಆರೋಗ್ಯಕರ ಪ್ರಯೋಜನವನ್ನು ನೀವು ತಿಳಿಯಲೇಬೇಕು..

ಹಲವರಿಗೆ ಮೋಸಂಬಿ ಕಂಡರೆ ಅಷ್ಟಕಷ್ಟೆ. ಚಿಕ್ಕು, ಬಾಳೆ ಹಣ್ಣು, ಆ್ಯಪಲ್‌ನ್ನು ಇಷ್ಟಪಟ್ಟು ತಿಂದಷ್ಟು, ಮೋಸಂಬಿಯನ್ನು ಇಷ್ಟ ಪಟ್ಟು ತಿನ್ನುವವರು ಕಡಿಮೆ. ಯಾಕಂದ್ರೆ ಇದು ಅಷ್ಟು ರುಚಿಯಾಗಿರೋದಿಲ್ಲಾ. ಅದರ ಬದಲು ಅಂಗಡಿಗೆ ಹೋಗಿ, ಮೋಸಂಬಿ ಜ್ಯೂಸ್ ಸೇವಿಸುತ್ತಾರೆ. ಅದು ಟೇಸ್ಟಿಯಾಗಿರತ್ತೆ. ಯಾಕಂದ್ರೆ ಅದರಲ್ಲಿ ಐಸ್, ಸಕ್ಕರೆ ಸೇರಿಸಿರ್ತಾರೆ. ಆದ್ರೆ ಇದು ಕುಡಿಯುವುದರಿಂದ ಯಾವ ಪ್ರಯೋಜನವೂ ಆಗೋದಿಲ್ಲಾ....

ಬಿಸಿ ಹಾಲಿನೊಂದಿಗೆ ಖರ್ಜೂರ ಸೇವನೆ ಮಾಡಿದ್ರೆ ಆರೋಗ್ಯವಾಗಲಿದೆ ಪರ್ಫೆಕ್ಟ್..

ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಸೇವಿಸಿ, ನಮ್ಮ ದಿನವನ್ನು ಶುರು ಮಾಡಬೇಕಂತೆ. ಹೀಗೆ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾಕಂದ್ರೆ ನಮ್ಮ ದೇಹದಲ್ಲಿರುವ ಕಲ್ಮಶ ಹೊರಹೋಗಲು ಇದು ಸಹಕಾರಿಯಾಗಿದೆ. ಇದರೊಂದಿಗೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ಹಾಲಿನೊಂದಿಗೆ ಖರ್ಜೂರ ತಿಂದರೆ, ನಿಮ್ಮ ಆರೋಗ್ಯ ಇನ್ನೂ ಉತ್ತಮವಾಗಿರುತ್ತದೆ. ಹಾಗಾದ್ರೆ...

ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..

ತೆಂಗಿನ ಎಣ್ಣೆಯನ್ನ ಅಡುಗೆಗೆ ಬಳಸುತ್ತೇವೆ. ಹೇರ್ ಮಸಾಜ್, ಬಾಡಿ ಮಸಾಜ್‌ಗೂ ಬಳಸುತ್ತೇವೆ. ಗಾಯವಾದಾಗ, ತುರಿಕೆ, ಕಜ್ಜಿಯಾದ ಜಾಗದಲ್ಲೂ ತೆಂಗಿನ ಎಣ್ಣೆ ಹಚ್ಚಿದ್ರೆ ಉತ್ತಮ. ಅಷ್ಟೇ ಅಲ್ಲದೇ, ಪ್ರತಿದಿನ ರಾತ್ರಿ ಮಲಗುವ ವೇಳೆ ಪಾದಕ್ಕೆ ತಂಗಿನ ಎಣ್ಣೆಯಿಂದ ಮಸಾಜ್ ಮಾಡಿದ್ರೆ, ಹಲವು ಆರೋಗ್ಯಕರ ಲಾಭಗಳಾಗುತ್ತದೆ. ಹಾಗಾದ್ರೆ ಆ ಆರೋಗ್ಯಕರ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಚಳಿಗಾಲದಲ್ಲಿ ತ್ವಚೆಯ...
- Advertisement -spot_img

Latest News

Political News: ಚುನಾವಣೆ ಸೋತಿದ್ದೇನೆ ಜನರ ಪ್ರೀತಿಯಲ್ಲಿ ಅಲ್ಲ: Induvalu Sachidananda Podcast

Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ. https://youtu.be/9PtcmQLfqY4 ಈ ಬಗ್ಗೆ ಮಾತು...
- Advertisement -spot_img