Monday, February 23, 2026

beauty tips

ನಿಮ್ಮ ಮನೆಯಲ್ಲಿ ಅಕ್ಕಿಯನ್ನು ಕುಕ್ಕರ್‌ನಲ್ಲಿ ಬೇಯಿಸುತ್ತೀರಾ..?

Health Tips: ಮೊದಲೆಲ್ಲ ಅನ್ನವನ್ನು ಆರೋಗ್ಯಕರವಾಗಿ ಮಾಡುತ್ತಿದ್ದರು. ಈಗಲೂ ಕೆಲ ಮನೆಗಳಲ್ಲಿ ಗಂಜಿ ಬಸಿದು ಅನ್ನ ತಯಾರಿಸುತ್ತಾರೆ. ಇಂಥ ಅನ್ನಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಕೆಲಸಕ್ಕೆ ಹೋಗುವ ಹಲವರು, ಅನ್ನ ಬೇಯಿಸಲು ಸಮಯವಾಗುತ್ತದೆ ಎಂದು ಕುಕ್ಕರ್‌ನಲ್ಲಿ ಅನ್ನ ಬೇಯಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದೋ..? ಕೆಟ್ಟದ್ದೋ ಅನ್ನೋ ಬಗ್ಗೆ ಆರೋಗ್ಯ ತಜ್ಞೆ ಡಾ.ಪ್ರೇಮಾ ವಿವರಿಸಿದ್ದಾರೆ...

ರಾತ್ರಿ ಲೇಟಾಗಿ ಊಟ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ

Health Tips: ಮೊದಲೆಲ್ಲ ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ದಿನಚರಿ ಮುಗಿಸಿ, ರಾತ್ರಿ 9 ಗಂಟೆಗಂದ್ರೆ ನಿದ್ದೆ ಮಾಡಿ ಬಿಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಊಟಕ್ಕೆ, ನಿದ್ರೆಗೆ ಸರಿಯಾದ ಸಮಯವಿಲ್ಲ. ಬೇಕಾದಾಗ ಊಟ ಮಾಡುತ್ತಾರೆ, ಬೇಕಾದಾಗ ಮಲಗುತ್ತಾರೆ. ಇವೆರಡರ ಮಧ್ಯೆ ಮೊಬೈಲ್‌ಗಾಗಿ ಒಂದೆರಡು ತಾಸು ಕೊಡುತ್ತಾರೆ. ಆದರೆ ರಾತ್ರಿ ಲೇಟಾಗಿ ಊಟ ಮಾಡೋದು ಎಷ್ಟು...

ಆಹಾರಗಳನ್ನು ಸರಿಯಾಗಿ ಬೇಯಿಸಿ ತಿನ್ನದಿದ್ದಲ್ಲಿ ಏನಾಗುತ್ತದೆ..?

Health Tips: ನಾವು ಪ್ರತಿದಿನ ಆರೋಗ್ಯಕರ ಆಹಾರಗಳನ್ನು ಸೇವಿಸಿದಾಗ, ನಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡೂ ಉತ್ತಮವಾಗಿರುತ್ತದೆ. ಆಹಾರ ಆರೋಗ್ಯಕರವಾಗಿರಬೇಕು ಅಂದ್ರೆ ನಾವು ಸೇವಿಸುವ ಆಹಾರ ಹಸಿಯಾಗಿರಬೇಕು ಇನ್ನು ಕೆಲವು ಸರಿಯಾಗಿ ಬೇಯಿಸಿರಬೇಕು. ಹಸಿಯಾದ ಆಹಾರ ಅಂದ್ರೆ, ಹಣ್ಣು, ತರಕಾರಿ, ಮೊಳಕೆ ಕಾಳು, ಮಜ್ಜಿಗೆ, ಮೊಸರು, ತುಪ್ಪ, ಎಳನೀರು ಇತ್ಯಾದಿ. ಬೇಯಿಸಿದ ಆಹಾರವೆಂದರೆ, ದೋಸೆ, ಇಡ್ಲಿ,...

ತೇಗು ಯಾಕೆ ಬರುತ್ತದೆ..? ತೇಗು ಬರದಿದ್ದಲ್ಲಿ ಏನಾಗುತ್ತದೆ..?

Health Tips: ನಾವು ಹೊಟ್ಟೆ ತುಂಬ ತಿಂದಾಗ ಅಥವಾ ನಮಗೆ ಹೊಟ್ಟೆ ಜೋರಾಗಿ ಹಸಿವಾದಾಗ ತೇಗು ಬರುತ್ತದೆ. ಅಂದ್ರೆ ದೇಹದಲ್ಲಿರುವ ಗ್ಯಾಸ್‌ ತೇಗು ಬರುವ ಮೂಲಕ ಹೊರಗೆ ಹೋಗುತ್ತದೆ. ಹಾಗಾದ್ರೆ ತೇಗು ಯಾಕೆ ಬರುತ್ತದೆ..? ತೇಗು ಬರದಿದ್ದಲ್ಲಿ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. https://youtu.be/AoxkORtrQhc ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಪುಟ್ಟ ಮಕ್ಕಳಿಗೆ ತಾಯಿ ಹಾಲು...

ಬೀಟ್ರೂಟ್ ಕಟ್ಲೆಟ್ ರೆಸಿಪಿ

Recipe: ಬೀಟ್ರೂಟ್ ಕಟ್ಲೆಟ್ ಮಾಡಲು, ಒಂದು ಕಪ್ ಬೀಟ್ರೂಟ್ ತುರಿ, ಒಂದು ಕಪ್ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಅರ್ಧ ಕಪ್ ಕ್ಯಾರೆಟ್ ತುರಿ, ಅರ್ಧ ಕಪ್ ಬೇಯಿಸಿದ ಬಟಾಣಿ, ಕೊಂಚ ಹುರಿದ ಶೇಂಗಾ, ಎಣ್ಣೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೇಳೆ, ಅರ್ಧ ಕಪ್ ರವೆ, ಕೊಂಚ ಅರಿಶಿನ, ಗರಂ ಮಸಾಲೆ, ಧನಿಯಾ ಪುಡಿ,...

ಪಾಲಕ್ ಮಸಾಲೆ ದೋಸೆ ರೆಸಿಪಿ

Recipe: ಪಾಲಕ್ ಮಸಾಲೆ ದೋಸೆ ಮಾಡಲು, ಒಂದು ಕಪ್ ಪಾಲಕ್, 2 ಕಪ್ ಅಕ್ಕಿ, ಅರ್ಧ ಸ್ಪೂನ್ ಮೆಂತ್ಯೆ, ಅರ್ಧ ಕಪ್ ಚಿರೋಟಿ ರವಾ, ಕೊಂಚ ಸಕ್ಕರೆ, ಅರ್ಧ ಕಪ್ ಉದ್ದಿನಬೇಳೆ, ಉಪ್ಪು ಇವಿಷ್ಟು ದೋಸೆ ಹಿಟ್ಟಿಗಾಗಿ. ಇನ್ನು ಪಲ್ಯಕ್ಕಾಗಿ, ಎರಡರಿಂದ ಮೂರು ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಎರಡು ಈರುಳ್ಳಿ, ಕೊತ್ತೊಂಬರಿ...

ಇಡ್ಲಿ- ದೋಸೆಗೆ ಮ್ಯಾಚ್ ಆಗುವ ಎರಡು ವಿಧದ ಚಟ್ನಿ ರೆಸಿಪಿ..

Recipe: ಬೆಳ್ಳುಳ್ಳಿ ಚಟ್ನಿ ತಯಾರಿಸಲು, ಒಂದು ಕಪ್ ಕಾಯಿತುರಿ, 5ರಿಂದ 6 ಎಸಳು ಬೆಳ್ಳುಳ್ಳಿ, ಕೊಂಚ ಹುಣಸೆ ಹಣ್ಣು, ಎರಡರಿಂದ ಮೂರು ಒಣಮೆಣಸಿನಕಾಯಿ, ಜೀರಿಗೆ, ಉಪ್ಪು, ಕೊಂಚ ನೀರು ಇವಿಷ್ಟು ಬೇಕು. ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಣಮೆಣಸು, ಜೀರಿಗೆ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಕೊಂಚ ಹುರಿಯಿರಿ. ಮಿಕ್ಸಿ ಜಾರ್‌ಗೆ...

ವೆಜ್ ಸ್ಯಾಂಡ್ವಿಚ್ ರೆಸಿಪಿ

Recipe: ವೆಜ್ ಸ್ಯಾಂಡ್ವಿಚ್ ಮಾಡಲು, ಬ್ರೆಡ್, ಬೆಣ್ಣೆ, ಒಂದು ಕಪ್ ಈರುಳ್ಳಿ, ಕ್ಯಾಬೇಜ್ ಮತ್ತು ಕ್ಯಾಪ್ಸಿಕಂ ಮಿಶ್ರಣ, ಒಂದು ಬೌಲ್ ಬೇಯಿಸಿದ ಕಾರ್ನ್, ಮೆಯೋನೀಸ್, ಚೀಸ್, ಟೊಮೆಟೋ ಸಾಸ್‌, ಪುದೀನಾ ಚಟ್ನಿ, ಚಾಟ್ ಮಸಾಲೆ, ಉಪ್ಪು ಬೇಕು. ಮೊದಲು ಕ್ಯಾಪ್ಸಿಕಂ, ಈರುಳ್ಳಿ, ಕ್ಯಾಬೇಜ್ ಸಣ್ಣಗೆ ಕೊಚ್ಚಿ, ಅದಕ್ಕೆ ಬೇಯಿಸಿದ ಕಾರ್ನ್ ಸೇರಿಸಿ. ಇದಕ್ಕೆ ಕೊಂಚ ಉಪ್ಪು,...

ರೂಟ್ ಕೆನಲ್ ಅಂದ್ರೇನು..? ಯಾವೆಲ್ಲಾ ರೀತಿಯ ಕ್ಯಾಪ್ಗಳಿದೆ..?

Health Tips: ಹಲ್ಲಿನ ಸಮಸ್ಯೆ ಬಗ್ಗೆ, ಟೂತ್ ಪೇಸ್ಟ್, ಟೂತ್ ಬ್ರಶ್ ಬಳಕೆ ಬಗ್ಗೆ, ಪ್ರತಿದಿನ ಎರಡು ಬಾರಿ ಬ್ರಶ್ ಮಾಡದೇ ಇದ್ದಲ್ಲಿ ಏನಾಗುತ್ತದೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅದೇ ರೀತಿ ರೂಟ್ ಕೆನಲ್ ಅಂದ್ರೇನು..? ಯಾವೆಲ್ಲಾ ರೀತಿಯ ಕ್ಯಾಪ್‌ಗಳಿರುತ್ತದೆ ಅನ್ನೋ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ ನೋಡಿ.. https://www.youtube.com/watch?v=IvUZukSjbgA ದಂತ ವೈದ್ಯರಾದ ಗೀತಿಕಾ ಈ ಬಗ್ಗೆ...

ಮದ್ಯ ಸೇವನೆ ಚಟವಾಗಿ ಬದಲಾಗಬಾರದು ಯಾಕೆ..?

Health Tips: ಮದ್ಯ ಸೇವನೆಯಿಂದ ನಮಗೆ ಏನೆಲ್ಲಾ ತೊಂದರೆಯಾಗುತ್ತದೆ ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಮದ್ಯ ಸೇವನೆಯಿಂದ ಆ ವೇಳೆ ಮಾತ್ರ ನಿಮಗೆ ಕೊಂಚ ಸಮಯದ ಖುಷಿ ಸಿಗಬಹುದು. ಆದರೆ ಅದರಿಂದ ಮಾನಸಿಕ ಖಾಯಿಲೆಗೆ ನೀವು ಒಳಾಗಾಗುತ್ತೀರಿ. ಹಾಗಾದ್ರೆ .ಯಾಕೆ ಮದ್ಯ ಸೇವನೆ ಚಟವಾಗಿ ಬದಲಾಗರಬಾರದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=ohYGN7uk8JA&t=1s ವೈದ್ಯರು ಹೇಳುವ ಪ್ರಕಾರ...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img