Tuesday, February 24, 2026

beauty tips

ಯೋಗಾ ಮಾಡುವುದರಿಂದ ಮೈಗ್ರೇನ್ ತಲೆನೋವು ದೂರ ಮಾಡಬಹುದಾ..?

Health Tips: ಯೋಗ ಮಾಡಿದವರಿಗೆ ಯಾವ ರೋಗವೂ ಬರುವುದಿಲ್ಲವೆಂಬ ಮಾತಿದೆ. ಆದರೆ ಸರಿಯಾದ ರೀತಿಯಲ್ಲಿ, ಸರಿಯಾದ ಸಮಯದಲ್ಲಿ ಯೋಗ ಮಾಡಿದರೆ ಮಾತ್ರ, ಆರೋಗ್ಯಕ್ಕೆ ಲಾಭವಾಗುತ್ತದೆ. ಇಂದು ನಾವು ಯೋಗಾ ಮಾಡುವುದರಿಂದ ಮೈಗ್ರೇನ್ ಸಮಸ್ಯೆ ದೂರ ಮಾಡಬಹುದಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=uLP2XCha-uQ ಕೆಲವು ಯೋಗಗಳನ್ನು ಮಾಡುವುದರಿಂದ ಮೈಗ್ರೇನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಬರೀ ಮೈಗ್ರೇನ್ ಮಾತ್ರವಲ್ಲ,...

Modern Life ಮೂಳೆ ಸವೆತಕ್ಕೆ ಕಾರಣವಾಗಬಹುದಾ..?

Health Tips: ಇಂದಿನ ಕಾಲದಲ್ಲಿ ಯುವಕ ಯುವತಿಯರಿಗೂ ಕೈ ಕಾಲು ನೋವು, ಸೊಂಟ ನೋವು ಹೆಚ್ಚಾಗಿದೆ. ಮೂಳೆ ಸವೆತ ಉಂಟಾದಾಗಲೇ ಇಂಥ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತದೆ. ಹಾಗಾದ್ರೆ ವೈದ್ಯರು ಈ ಬಗ್ಗೆ ಏನು ಹೇಳ್ತಾರೆ..? ಚಿಕ್ಕ ವಯಸ್ಸಿನಲ್ಲೇ ಮೂಳೆಗಳ ಆರೋಗ್ಯ ಸಮಸ್ಯೆ ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=KBJkf568anE ವಯಸ್ಸಾದಾಗ ನಮ್ಮ ಮೂಳೆಗಳು ಸವೆದು ಹೋಗುತ್ತದೆ....

ಅತಿಯಾದ ಮದ್ಯಪಾನ ಜೀವಕ್ಕೆ ಕುತ್ತು ತರುತ್ತದೆ ಹುಷಾರ್..!

Health Tips: ಕೆಲವರಿಗೆ ಮದ್ಯಪಾನ ಮಾಡುವುದು ಚಟವಾದರೆ ಇನ್ನು ಕೆಲವರಿಗೆ ಶೋಕಿ. ಶೋಕಿಗಾದರೂ ಪ್ರತಿದಿನ ಕೆಲವರು ಮದ್ಯಪಾನ ಮಾಡುವವರಿದ್ದಾರೆ. ಆದರೆ ಇದು ಅದೆಷ್ಟು ಕೆಟ್ಟ ಚಟವಂದ್ರೆ, ಇದರಿಂದ ಹಲವಾರು ರೋಗ ರುಜಿನ ಶುರುವಾಗುತ್ತದೆ. ಅಲ್ಲದೇ, ಮಾನಸಿಕ ನೆಮ್ಮದಿ ಕೂಡ ಹಾಳಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=PCuscKDqq9k&t=2s ಡಾ.ಪವನ್ ಕುಮಾರ್ ಈ ಬಗ್ಗೆ ವಿವರಿಸಿದ್ದು, ಅತಿಯಾದ...

ದೇಹದಲ್ಲಿ ಸಣ್ಣ ಬದಲಾವಣೆಗಳಾದಾಗಲೇ ಎಚ್ಚೆತ್ತುಕೊಳ್ಳಿ..

Health Tips: ಈಗಾಗಲೇ ಕ್ಯಾನ್ಸರ್ ಬಗ್ಗೆ ಕರ್ನಾಟಕ ಟಿವಿ ಹೆಲ್ತ್ ಟಿಪ್ಸ್‌ನಲ್ಲಿ ಹಲವು ವೈದ್ಯರು ವಿವರಣೆ ನೀಡಿದ್ದಾರೆ. ನಾವು ಯಾವ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳಬೇಕು..? ಯಾವ ರೀತಿ ಕ್ಯಾನ್ಸರ್ ದೇಹದಲ್ಲಿ ಹರಡುತ್ತದೆ..? ಇತ್ಯಾದಿ ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅದೇ ರೀತಿ ಇಂದು ವೈದ್ಯರಾದ ಡಾ.ಅರ್ಜುನ್ ಅವರು ಬ್ರೀಸ್ಟ್ ಕ್ಯಾನ್ಸರ್ ಬಗ್ಗೆ ವಿವರಣೆ ನೀಡಿದ್ದಾರೆ. https://www.youtube.com/watch?v=WOjQqVJwCCg&t=2s ಹೆಣ್ಣು ಮಕ್ಕಳು...

Skin Care Routine ಹೇಗಿರಬೇಕು? | Hydra Facial ಶಾಶ್ಚತ ಅಲ್ಲ

Health Tips: ವೈದ್ಯರಾದ ಡಾ.ದೀಪಿಕಾ ಸ್ಕಿನ್‌ಕೇರ್ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದಾರೆ. ಬೇಸಿಗೆ, ಮಳೆಗಾಲ, ಚಳಿಗಾಲ ಎಲ್ಲ ಕಾಲದಲ್ಲೂ ನಮ್ಮ ಸ್ಕಿನ್ ಹೇಗಿರಿಸಿಕೊಳ್ಳಬೇಕು..? ಯಾವ ಮಾಯಿಶ್ಚರೈಸಿಂಗ್ ಕ್ರೀಮ್ ಬಳಸಬೇಕು. ಯಾವ ರೀತಿ ನಮ್ಮ ಸೌಂದರ್ಯ ಕಾಪಾಡಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಹೈಡ್ರಾ ಫೇಶಿಯಲ್ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=Gd9aoECIQY4 ಹೈಡ್ರಾ ಫೇಶಿಯಲ್ ಬಗ್ಗೆ ಮಾತನಾಡಿರುವ ವೈದ್ಯರು,...

ಎಂಡೋಸ್ಕೊಪಿ ಎಂದರೇನು..? ಇದು ಯಾವ ರೀತಿ ಉಪಯೋಗಕ್ಕೆ ಬರುತ್ತದೆ..?

Health Tips: ಇಂದಿನ ಕಾಲದಲ್ಲಿ ಮುಂದುವರಿದಿರುವ ವಿಜ್ಞಾನದ ಕಾರಣ, ರೋಗಿಗಳಿಗೆ ತರಹೇವಾರಿ ಚಿಕಿತ್ಸೆ ಕೊಟ್ಟ, ದೊಡ್ಡ ದೊಡ್ಡ ರೋಗಗಳನ್ನು ಗುಣಪಡಿಸಬಹುದು. ಅಂಥ ಚಿಕಿತ್ಸೆಗಳಲ್ಲಿ ಎಂಡೋಸ್ಕೊಪಿ ಕೂಡ ಒಂದು. ಈ ಚಿಕಿತ್ಸೆ ಮೂಲಕ ನಮ್ಮ ದೇಹದಲ್ಲಿರುವ ರೋಗಗಳನ್ನು ಪತ್ತೆಹಚ್ಚಬಹುದು. ವೈದ್ಯರಾದ ಡಾ.ಆಂಜೀನಪ್ಪಾ ಈ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=6g9LUn_6_7Q&t=19s ಬಾಯಿ ಮೂಲಕ ಚಿಕ್ಕ ಮಷಿನ್ ಹಾಕಿ, ದೇಹದಲ್ಲಿ ಏನಾದರೂ ಸೋಂಕಿದೆಯಾ...

ಹಸ್ತ ಮೈಥುನ ಮಾಡುವುದು ಒಳ್ಳೆಯದ್ದೋ..? ಕೆಟ್ಟದ್ದೋ..?

Health Tips: ವೈದ್ಯರಾದ ಡಾ.ಆಂಜೀನಪ್ಪಾ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹೇಳಿದ್ದಾರೆ. ಚಿಕಿತ್ಸೆ ಪಡೆಯುವ ರೀತಿ. ರೋಗ ಲಕ್ಷಣಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಇಂದು ಪುರುಷರ ಸಮಸ್ಯೆ ಬಗ್ಗೆ ಆಂಜೀನಪ್ಪಾ ವಿವರಿಸಿದ್ದಾರೆ. https://www.youtube.com/watch?v=ZAU3fAVTIXE ವೈದ್ಯರ ಪ್ರಕಾರ, ಹಸ್ತಮೈಥುನ ಮಾಡಿಕೊಳ್ಳುವುದು ಒಂದು ಸಹಜ ಪ್ರಕ್ರಿಯೆ. ಆದರೆ ಕೆಲವರು ಪದೇ ಪದೇ ಹಸ್ತಮೈಥುನ ಮಾಡಿಕೊಂಡಾಗ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಏಕೆಂದರೆ,...

ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗಿರಬೇಕು..?

Health Tips: ಇಂದಿನ ಕಾಲದಲ್ಲಿ ಹಲವು ಹೆಣ್ಣು ಮಕ್ಕಳ ಪ್ರಮುಖ ಸೌಂದರ್ಯ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವುದು. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಕೂದಲು ಉದುರುತ್ತದೆ. ಈ ವೇಳೆ ನಾವು ಹೊಸ ಹೊಸ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಇದು ತಪ್ಪು ಈ ಸಮಸ್ಯೆಗೆ ನೈಸರ್ಗಿಕವಾದ ಮನೆ ಮದ್ದನ್ನು ಬಳಸಬೇಕು. ಮಿತಿಮೀರಿದರೆ, ವೈದ್ಯರ...

ಕೂದಲಿಗೆ ಮೊಸರು ಹಚ್ಚಬಾರದು ಯಾಕೆ..?

Health Tips: ಕೂದಲು ಉದುರಲು ಶುರುವಾದಾಗ, ಅಥವಾ ಕೂದಲಿನ ಯಾವುದೇ ಸಮಸ್ಯೆ ಶುರುವಾದಾಗ, ಕೂದಲಿಗೆ ಮನೆಯಲ್ಲೇ ಕೆಲವು ಮದ್ದು ತಯಾರಿಸಿ ಬಳಸಲಾಗುತ್ತದೆ. ಈ ವೇಳೆ ಕೂದಲಿಗೆ ಮೊಸರು ಹಚ್ಚಲಾಗುತ್ತದೆ. ಆದರೆ ವೈದ್ಯರ ಪ್ರಕಾರ, ಕೂದಲಿಗೆ ಮೊಸರು ಹಚ್ಚಬಾರದು. ಹಾಗಾದ್ರೆ ಯಾಕೆ ಕೂದಲಿಗೆ ಮೊಸರು ಹಚ್ಚಬಾರದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=1OJACOdIsSM ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ನಾವು...

ಡ್ಯಾಂಡ್ರಫ್ ಇರುವವರು ತಲೆಗೂದಲಿಗೆ ಎಣ್ಣೆ ಏಕೆ ಹಚ್ಚಬಾರದು..?

Health Tips: ಕೆಲವರಿಗೆ ತಲೆಗೆ ಪ್ರತಿದಿನ ಎಣ್ಣೆ ಹಚ್ಚುತ್ತಾರೆ. ಏಕೆಂದರೆ, ಅವರಿಗೆ ತಲೆಗೆ ಎಣ್ಣೆ ಹಚ್ಚದಿದ್ದಲ್ಲಿ, ನನಗೆ ತಲೆನೋವು ಬರುತ್ತದೆ ಎಂಬ ಭ್ರಮೆ ಇರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ಹೆಚ್ಚು ಹೊತ್ತು ತಲೆಗೆ ಎಣ್ಣೆ ಹಚ್ಚಬಾರದು. ಅದರಲ್ಲೂ ಡ್ಯಾಂಡ್ರಫ್ ಇರುವವರು ತೆಲಗೂದಲಿಗೆ ಎಣ್ಣೆ ಹಚ್ಚಬಾರದು. ಯಾಕೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ ನೋಡಿ.. https://www.youtube.com/watch?v=-VN9vDiSQZU ತಲೆಗೆ...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img