Thursday, June 19, 2025

benefit

Astrology : 5 ರಾಶಿಗೆ ಗುರುಬಲ ಬಂತು ಅದೃಷ್ಟ – ಆದಾಯ ದುಪ್ಪಟ್ಟು

ಗ್ರಹಗಳಲ್ಲಿ ಅತಿ ಶುಭ ಫಲವನ್ನು ನೀಡುವ ಗ್ರಹ ಅಂದ್ರೆ ಅದು ಗುರು.. ಈಗ ಕೆಲ ರಾಶಿಯವರಿಗೆ ಗುರುಬಲ ಬರ್ತಿದೆ. ಈ ಗುರುಬಲದಿಂದ ಅವ್ರು ಇನ್ಮುಂದೆ ರಾಜರಂತೆ ಬದುಕ್ತಾರೆ.ನವಗ್ರಹಗಳಲ್ಲಿ ಶನಿಯನ್ನು ಬಿಟ್ಟರೆ ಅತ್ಯಂತ ವಿಧಾನಗತಿಯಲ್ಲಿ ಚಲಿಸುವಂತಹ ಗ್ರಹ ಅಂದ್ರೆ ಅದು ಗುರು.. ಅಕ್ಟೋಬರ್ 9ರಿಂದ ಗುರು ವೃಷಭ ರಾಶಿಯಲ್ಲಿ ತನ್ನ ವಕ್ರಿಯ ಚಲನೆ ಪ್ರಾರಂಭಿಸಲಿದ್ದಾನೆ. ಇದರಿಂದ 12...

ಸೂರ್ಯ ದೇವರಿಗೆ ಅರ್ಘ್ಯವನ್ನು ಏಕೆ ಅರ್ಪಿಸುತ್ತಾರೆ..?ಇದರಿಂದಾಗುವ ಲಾಭವೇನು ಗೊತ್ತಾ..?

Devotional: ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇಡೀ ವಿಶ್ವಕ್ಕೆ ಬೆಳಕನ್ನು ನೀಡುವ ಏಕೈಕ ದೇವರು ಭಾಸ್ಕರ. ಸಾವಿರ ಕಿರಣಗಳ ಬೆಳಕನ್ನು ದಯಪಾಲಿಸುವ ಭಗವಂತ ಸೂರ್ಯನಿಗೆ ಅರ್ಪಿತ. ಈ ಮಂಗಳಕರ ದಿನದಂದು ಸೂರ್ಯನನ್ನು ಪೂಜಿಸುವುದರಿಂದ ಪುಣ್ಯ ಬರುತ್ತದೆ ಎಂದು ಹಲವರು ನಂಬುತ್ತಾರೆ. ಸೂರ್ಯ ದೇವರನ್ನು ಹಿರಣ್ಯಗರ್ಭ ಎಂದೂ...
- Advertisement -spot_img

Latest News

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....
- Advertisement -spot_img