Saturday, April 19, 2025

BJP Leader A.Manju

‘ರೇವಣ್ಣನ ನಿಂಬೆಹಣ್ಣು ಸರ್ಕಾರ ಉಳಿಸಲಿಲ್ಲ’- ಬಿಜೆಪಿ ಮುಖಂಡ ಎ.ಮಂಜು

ಮೈಸೂರು: ಎಚ್.ಡಿ ರೇವಣ್ಣ ಸರ್ಕಾರ ಉಳಿಸೋದಕ್ಕೆ ಬರಿಗಾಲಲ್ಲಿ ನಡೆದ್ರೂ, ನಿಂಬೆಹಣ್ಣು ಇಟ್ಟುಕೊಂಡು ಓಡಾಡಿದ್ರೂ ಸರ್ಕಾರ ಉಳಿಸೋಕೆ ಆಗಲಿಲ್ಲ ಅಂತ ಬಿಜೆಪಿ ಮುಖಂಡ ಎ.ಮಂಜು ಲೇವಡಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಎ.ಮಂಜು, ದೇವೇಗೌಡರ ಕುಟುಂಬಕ್ಕೆ ಸಂಖ್ಯೆ 9 ಆಗಿಬರೋದಿಲ್ಲ. ಇದನ್ನು ನಾನು ದೇವೇಗೌಡರಿಗೆ ಮೊದಲೇ ಹೇಳಿದ್ದೆ. ಇದಕ್ಕೆ 1999,2009ರಲ್ಲಿ ಸೋಲು ಕಂಡಿದ್ದು ಹಾಗೂ ಇದೀಗ 2019ರಲ್ಲೂ...
- Advertisement -spot_img

Latest News

Tumakuru News: ಜಾತಿ ಗಣತಿ ನಂಗೆ ಗೊತ್ತೇ ಇಲ್ಲ, ಇನ್ನೊಮ್ಮೆ ಸಮೀಕ್ಷೆಯಾಗಲಿ : ಸಿದ್ದಗಂಗಾ ಶ್ರೀ

Tumakuru News: ರಾಜ್ಯದಲ್ಲಿ ಬಹು ಚರ್ಚಿತವಾಗಿರುವ ಜಾತಿ ಗಣತಿ ವರದಿಯ ಕುರಿತು ಹಲವು ಸಮುದಾಯದ ಸ್ವಾಮೀಜಿಗಳು ಪರ - ವಿರೋಧದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಇದರ...
- Advertisement -spot_img