ಬೆಂಗಳೂರು: ರಾಜ್ಯದಲ್ಲಿ ಮಾಂಡೌಸ್ ಮಾರುತದ ಪ್ರಭಾವದಿಂದ ಮಳೆಯಾಗುತ್ತಿದ್ದು, ಈಗಿರುವ ಹವಾಮಾನ ಎಲ್ಲರನ್ನೂ ಆತಂಕಕ್ಕಿಡು ಮಾಡಿದೆ. ಚಳಿಗಾಲದಲ್ಲೂ ಅಕಾಲಿಕ ಮಳೆಯಿಂದ ಶೀತ ಗಾಳಿ ಹೆಚ್ಚಾಗಿದ್ದು, ಮನೆಯಲ್ಲಿ ಚಿಕ್ಕಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಜ್ವರ ಮತ್ತು ನೆಗಡಿ ಕಾಣಿಸಿಕೊಳ್ಳುತ್ತಿದೆ. ಆದರೆ ಮಕ್ಕಳಲ್ಲಿ ಜ್ವರ ಕಾಣಿಸಿದರೆ ಶೀತ ಗಾಳಿಯಿಂದ ಬಂದ ಮಾಮೂಲಿ ಜ್ವರ ನೆಗಡಿಯೆಂದು ಜನ ಭಾವಿಸುತ್ತಿದ್ದಾರೆ. ರಾಜಧಾನಿಯಲ್ಲಿ ಹೊಸ...