Friday, November 21, 2025

Bollywood

ಹೋಮ್ ಗಾರ್ಡೆನಿಂಗ್ ಆರಂಭಿಸಿದ ಬಾಲಿವುಡ್ ಮಂದಿ: ಎಲ್ಲಾ ಲಾಕ್‌ಡೌನ್ ಮಹಿಮೆ…!

ಇತ್ತೀಚೆಗೆ ಸಿನಿ ತಾರೆಯರೆಲ್ಲ ಗಾರ್ಡೆನಿಂಗ್, ಕೃಷಿಯಲ್ಲಿ ತೊಡಗೋದನ್ನ ನಾವು ನೋಡಿದ್ದೇವೆ. ಮಾರುಕಟ್ಟೆಯಿಂದ ಹಣ್ಣು ತರಕಾರಿ ತರೋ ಬದ್ಲು ನಾವೇ ಗಿಡಗಳನ್ನ ನೆಟ್ಟು ಆರ್ಗ್ಯಾನಿಕ್ ಫುಡ್ ತಿನ್ನೋದೆ ಬೆಸ್ಟ್ ಅನ್ನೋದು ಈ ಸಿನಿ ತಾರೆಯರ ಅನಿಸಿಕೆ. ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೋಡೋಣ ಬನ್ನಿ. ಕೊರೊನಾ ಮಹಾಮಾರಿ ವಕ್ಕರಿಸಿ ದೇಶವೆಲ್ಲ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಹಲವರು...

ರೈಲ್ವೇ ಸ್ಟೇಷನ್ To ರೆಕಾರ್ಡಿಂಗ್ ಸ್ಟುಡಿಯೋ- ಹೇಗಿತ್ತು ರಾನು ಮೊಂಡಲ್ ಜರ್ನಿ..!

ಇದು ಎಂಥವರಿಗೂ ಸ್ಪೂರ್ತಿ ತುಂಬಬಲ್ಲ ಕಥೆ. ಎಲ್ಲ ಮುಗಿದು ಹೊಯಿತು ಜೀವನದಲ್ಲಿ ಇನ್ನೇನು ಇಲ್ಲ ಅಂತ ಅರ್ಧ ವಯಸ್ಸಿನಲ್ಲೇ, ಜೀವನದ ಪಯಣಕ್ಕೆ ಫುಲ್ ಸ್ಟಾಪ್ ಇಡಲು ಮುಂದಾಗುವ ಅಸಹಾಯಕ ಹೃದಯಗಳಿಗೆ ಈ ಸ್ಟೋರಿ ಇನ್ಸ್ಪಿರೇಷನ್ಅಂದ್ರು ಸುಳ್ಳಲ್ಲ. ರೈಲು ನಿಲ್ದಾಣ ಒಂದರಲ್ಲಿ ಕುಳಿತು, ಭಿಕ್ಷೆ ಬೇಡುತ್ತಿದ್ದಾಕೆ ಮುಂಬೈನ ರೆಕಾರ್ಡಿಂಗ್ ಸ್ಟುಡಿಯೋ ಒಂದರಲ್ಲಿ ಹಾಡಿಗೆ ಧ್ವನಿಯಾದಾಕೆಯ...

6 ತಿಂಗಳು ನೆನಪಿನ ಶಕ್ತಿ ಕಳೆದುಕೊಂಡಿದ್ದ ಸ್ಟಾರ್ ನಟಿ..!

ಮುಂಬೈ: ಬಾಲಿವುಡ್ ನ ಟಾಪ್ ನಟಿಯಲ್ಲಿ ಒಬ್ಬರಾದ ದಿಶಾ ಪಠಾಣಿ 6 ತಿಂಗಳ ಕಾಲ ನೆನಪಿನ ಶಕ್ತಿ ಕಳೆದುಕೊಂಡು ತನ್ನ ಜೀವನದ ಆರು ತಿಂಗಳನ್ನು ವ್ಯರ್ಥ ಮಾಡಿಕೊಂಡದ್ದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನ ಚರಿತ್ರೆ ಆಧಾರಿತ 2016ರಲ್ಲಿ ತೆರೆ ಕಂಡ ಚಿತ್ರ 'ಎಂ.ಎಸ್.ಧೋನಿ- ದಿ ಅನ್...
- Advertisement -spot_img

Latest News

Political News: ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? : ನಿಖಿಲ್ ಕುಮಾರ್ ಪ್ರಶ್ನೆ

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...
- Advertisement -spot_img