Friday, April 10, 2026

Bollywood

ಮನೆಯಲ್ಲೇ ಜಾನ್ವಿ ಸಹೋದರಿ ಫೋಟೋಶೂಟ್;ವೈರಲ್ ಆಯ್ತು ಕ್ಯೂಟ್ ಪಿಕ್ಸ್

ಕರೊನಾದಿಂದಾಗಿ ಶೂಟಿಂಗ್​ನಲ್ಲಿ ಭಾಗಿಯಾಗದೇ ಸಧ್ಯ ತಮ್ಮ ನಿವಾಸದಲ್ಲೇ ಇರೋ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಸೋಶಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡ್ತಿದ್ದಾರೆ. ಸದಾ ಶೂಟಿಂಗ್​, ಜಿಮ್​, ಫೋಟೋಶೂಟ್​ ಅಂತಾ ಫೀಲ್ಡ್​ನಲ್ಲಿ ಇರ್ತಿದ್ದ ಜಾನು ಇದೀಗ ಮನೆಯಲ್ಲೇ ತಮ್ಮ ಸಹೋದರಿ ಖುಶಿಗೆ ಫೋಟೋಶೂಟ್​ ಮಾಡಿಸಿದ್ದಾರೆ. https://www.youtube.com/watch?v=tKWpmyMiB0E ಸದ್ಯ ಜಾನ್ವಿ ಕಪೂರ್​ ನಟನೆಯ ಗುಂಜನ್​ ಸಕ್ಸೇನಾ ನೆಟ್​ಫ್ಲಿಕ್ಸ್​ನಲ್ಲಿ ಸಖತ್​ ಸದ್ದು ಮಾಡ್ತಿದೆ. ಈ ನಡುವೆ ಮ್ಯಾಗ್​ಜಿನ್​ ಒಂದರ ಕವರ್​...

ಗುಂಜನ್ ಸಕ್ಸೇನಾ ಸಿನಿಮಾ ತಂಡಕ್ಕೆ ಹೈಕೋರ್ಟ್​ನಿಂದ ರಿಲೀಫ್

ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗ್ತಿದ್ದ ಬಾಲಿವುಡ್​ ಸಿನಿಮಾ ಗುಂಜನ್​ ಸಕ್ಸೇನಾ ಸಿನಿಮಾ ತಡೆಗೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ತಿರಸ್ಕರಿಸಿದೆ. ಗುಂಜನ್​ ಸಕ್ಸೇನಾ ದಿ ಕಾರ್ಗಿಲ್​ ಗರ್ಲ್ ಚಿತ್ರದಲ್ಲಿ ಭಾರತೀಯ ವಾಯುಸೇನೆ ಬಗ್ಗೆ ತಪ್ಪಾದ ಮಾಹಿತಿ ನೀಡಲಾಗಿದೆ. ಹೀಗಾಗಿ ಸಿನಿಮಾಗೆ ತಡೆ ನೀಡಿ ಅಂತಾ ಕೇಂದ್ರ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈಗಾಗಲೇ ಒಟಿಟಿ...

ಸುಶಾಂತ್​ ಸಾವಿನ ಬಳಿಕ ಗೂಗಲ್​ನಲ್ಲಿ ಹೆಚ್ಚಾಯ್ತು ಸೂಸೈಡ್​ ಸರ್ಚ್​..!

ಬಾಲಿವುಡ್​ ನಟ ಸುಶಾಂತ್​ ಸಾವಿನ ಕೇಸ್​ ದಿನಕ್ಕೊಂದು ಟ್ವಿಸ್ಟ್ ಪಡೀತಾನೇ ಇದೆ. ಕೇಸ್​ ಕೈಗೆತ್ತಿಕೊಂಡಿರೋ ಸಿಬಿಐ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಆದ್ರೆ ಈ ನಡುವೆ ಏಷಿಯನ್​ ಜರ್ನಲ್​ ಆಫ್​ ಸೆಕ್ರೆಟ್ರಿ ನಡೆಸಿದ ಸಮೀಕ್ಷೆಯಲ್ಲಿ ಸುಶಾಂತ್​ ಸಾವಿನ ಬಳಿಕ ಗೂಗಲ್​ನಲ್ಲಿ ಸೂಸೈಡ್​ ಬಗ್ಗೆ ಜನತೆ ಅತಿ ಹೆಚ್ಚು ಬಾರಿ ಸರ್ಚ್ ನಡೆಸಿದ್ದಾರೆ ಎನ್ನಲಾಗಿದೆ. https://www.youtube.com/watch?v=fGCvl49WQh4 14...

ಆರ್‌ ಜೆ ಕಪಾಳಕ್ಕೆ ಬಾರಿಸಿದ ಬಾಲಿವುಡ್‌ ನಟ..!

ಬಾಲಿವುಡ್ ನಟ ಅರ್ಜುನ್ ಕಪೂರ್ ಆರ್‌ಜೆ ಕಪಾಳಕ್ಕೆ ಹೊಡೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. https://youtu.be/A2M2oRNda5E ಇನ್ನು ಯಾಕೆ ಅರ್ಜುನ್ ಆರ್‌.ಜೆ.ಕಪಾಳಕ್ಕೆ ಹೊಡೆದಿದ್ದಕ್ಕೆ ಕಾರಣ ಏನಂದ್ರೆ, ಆರ್‌ ಜೆ ಕೇಳಿದ ಪ್ರಶ್ನೆಗೆ ಸಿಟ್ಟಾದ ಅರ್ಜುನ್ ಈ ರೀತಿ ಮಾಡಿದ್ದಾರೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ನಿಮ್ಮ ಕ್ಯಾರೆಕ್ಟರ್ ಮಾರಾಟವಾಗ್ತಿಲ್ವಾ..? ಅದಕ್ಕೆ ಹೆಣ್ಣಿನ ಪಾತ್ರ ಮಾಡ್ತಿದ್ದೀರಾ ಅಂತಾ...

ಹೋಮ್ ಗಾರ್ಡೆನಿಂಗ್ ಆರಂಭಿಸಿದ ಬಾಲಿವುಡ್ ಮಂದಿ: ಎಲ್ಲಾ ಲಾಕ್‌ಡೌನ್ ಮಹಿಮೆ…!

ಇತ್ತೀಚೆಗೆ ಸಿನಿ ತಾರೆಯರೆಲ್ಲ ಗಾರ್ಡೆನಿಂಗ್, ಕೃಷಿಯಲ್ಲಿ ತೊಡಗೋದನ್ನ ನಾವು ನೋಡಿದ್ದೇವೆ. ಮಾರುಕಟ್ಟೆಯಿಂದ ಹಣ್ಣು ತರಕಾರಿ ತರೋ ಬದ್ಲು ನಾವೇ ಗಿಡಗಳನ್ನ ನೆಟ್ಟು ಆರ್ಗ್ಯಾನಿಕ್ ಫುಡ್ ತಿನ್ನೋದೆ ಬೆಸ್ಟ್ ಅನ್ನೋದು ಈ ಸಿನಿ ತಾರೆಯರ ಅನಿಸಿಕೆ. ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೋಡೋಣ ಬನ್ನಿ. ಕೊರೊನಾ ಮಹಾಮಾರಿ ವಕ್ಕರಿಸಿ ದೇಶವೆಲ್ಲ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಹಲವರು...

ರೈಲ್ವೇ ಸ್ಟೇಷನ್ To ರೆಕಾರ್ಡಿಂಗ್ ಸ್ಟುಡಿಯೋ- ಹೇಗಿತ್ತು ರಾನು ಮೊಂಡಲ್ ಜರ್ನಿ..!

ಇದು ಎಂಥವರಿಗೂ ಸ್ಪೂರ್ತಿ ತುಂಬಬಲ್ಲ ಕಥೆ. ಎಲ್ಲ ಮುಗಿದು ಹೊಯಿತು ಜೀವನದಲ್ಲಿ ಇನ್ನೇನು ಇಲ್ಲ ಅಂತ ಅರ್ಧ ವಯಸ್ಸಿನಲ್ಲೇ, ಜೀವನದ ಪಯಣಕ್ಕೆ ಫುಲ್ ಸ್ಟಾಪ್ ಇಡಲು ಮುಂದಾಗುವ ಅಸಹಾಯಕ ಹೃದಯಗಳಿಗೆ ಈ ಸ್ಟೋರಿ ಇನ್ಸ್ಪಿರೇಷನ್ಅಂದ್ರು ಸುಳ್ಳಲ್ಲ. ರೈಲು ನಿಲ್ದಾಣ ಒಂದರಲ್ಲಿ ಕುಳಿತು, ಭಿಕ್ಷೆ ಬೇಡುತ್ತಿದ್ದಾಕೆ ಮುಂಬೈನ ರೆಕಾರ್ಡಿಂಗ್ ಸ್ಟುಡಿಯೋ ಒಂದರಲ್ಲಿ ಹಾಡಿಗೆ ಧ್ವನಿಯಾದಾಕೆಯ...

6 ತಿಂಗಳು ನೆನಪಿನ ಶಕ್ತಿ ಕಳೆದುಕೊಂಡಿದ್ದ ಸ್ಟಾರ್ ನಟಿ..!

ಮುಂಬೈ: ಬಾಲಿವುಡ್ ನ ಟಾಪ್ ನಟಿಯಲ್ಲಿ ಒಬ್ಬರಾದ ದಿಶಾ ಪಠಾಣಿ 6 ತಿಂಗಳ ಕಾಲ ನೆನಪಿನ ಶಕ್ತಿ ಕಳೆದುಕೊಂಡು ತನ್ನ ಜೀವನದ ಆರು ತಿಂಗಳನ್ನು ವ್ಯರ್ಥ ಮಾಡಿಕೊಂಡದ್ದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನ ಚರಿತ್ರೆ ಆಧಾರಿತ 2016ರಲ್ಲಿ ತೆರೆ ಕಂಡ ಚಿತ್ರ 'ಎಂ.ಎಸ್.ಧೋನಿ- ದಿ ಅನ್...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img