ನಾವು ಯಾರ ಜೊತೆಯಾದರೂ ಮಾತನಾಡುವಾಗ, ನಮ್ಮ ಮಾತು ಸರಿಯಾಗಿ ಇರುವುದರ ಜೊತೆಗೆ, ನಮ್ಮ ಬಾಯಿ ಕೂಡ ಸ್ವಚ್ಛವಾಗಿರಬೇಕು. ನಿಮ್ಮ ಮಾತು ಎಷ್ಟು ಚಂದವಿದ್ದರೂ, ನೀವು ನೋಡಲು ಎಷ್ಟೇ ಅಂದವಿದ್ದರೂ, ನಿಮ್ಮ ಬಾಯಿಯಿಂದ ದುರ್ನಾತ ಬರುತ್ತಿದ್ದಲ್ಲಿ, ಎದುರಿನವರಿಗೆ ನಿಮ್ಮ ಬಗೆಗಿನ ಅಭಿಪ್ರಾಯವೇ ಚೇಂಜ್ ಆಗಿ ಬಿಡುತ್ತದೆ. ಹಾಗಾಗಿ ಬಾಯಿಯಿಂದ ದುರ್ನಾತ ಬರದ ಹಾಗೆ ನೀವು ನೋಡಿಕೊಳ್ಳಬೇಕು....
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ.
ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...