Monday, November 17, 2025

BSY tweets

‘ಹೂಗುಚ್ಚ, ಹಾರ, ಶಾಲುಗಳಿಗೆ ದುಂದುವೆಚ್ಚ ಬೇಡ- ಅಭಿಮಾನಿಗಳಿಗೆ ಸಿಎಂ ಯಡ್ಯೂರಪ್ಪ ಮನವಿ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿರುವ ಬಿ.ಎಸ್ ಯಡ್ಯೂರಪ್ಪನವರನ್ನು ಭೇಟಿಯಾಗಿ ಶುಭಾಶಯ ಕೋರಲು ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ತಾವು ಹೋದಲ್ಲೆಲ್ಲಾ ಕಾರ್ಯಕರ್ತರು ನೂತನ ಸಿಎಂಗೆ ಹೂಗುಚ್ಚ, ಹಾರ ತುರಾಯಿ ಮತ್ತಿತರ ವಸ್ತುಗಳನ್ನು ನೀಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಬಿಎಸ್ವೈ ಇಂಥಹ ವಸ್ತುಗಳನ್ನು ಖರೀದಿಸೋ ಮೂಲಕ ವೃಥಾ ಹಣ ವ್ಯಯಿಸಬೇಡಿ ಅಂತ ಮನವಿ ಮಾಡಿದ್ದಾರೆ. ಸಿಎಂ ಆಗಿ...
- Advertisement -spot_img

Latest News

SU FROM SO ಹೇಗಿದೆ? ಬಚ್ಚನ್ ಸಂಭಾವನೆ ಎಷ್ಟು?: Nagathihalli Chandrashekhar Podcast

Sandalwood: ಯುವ ನಿರ್ದೇಶಕರು ಯಾವ ರೀತಿ ಸಿನಿಮಾ ಮಾಡುತ್ತಿದ್ದಾರೆ, ನಿಮಗೆ ಆ ಸಿನಿಮಾಳ ಬಗ್ಗೆ ಏನೆನ್ನಿಸುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್ ಅವರು,...
- Advertisement -spot_img