Monday, June 2, 2025

Business

ಜಗತ್ತಿನ ನಂಬರ್ ಒನ್‌ ಶ್ರೀಮಂತ ಎಲಾನ್ ಮಸ್ಕ್ ದಿನಕ್ಕೆ ಎಷ್ಟು ಹೊತ್ತು ಮೊಬೈಲ್ ಬಳಸುತ್ತಾರೆ ಗೊತ್ತಾ..?

International News: ಜಗತ್ತಿನ ನಂಬರ್ ಒನ್ ಶ್ರೀಮಂತ, ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ..? ಕ್ರಿಪ್ಟೋ ಕರೆನ್ಸಿ, ಟ್ವೀಟರ್ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪದೇ ಪದೇ ಸುದ್ದಿಯಾಗುವ ಎಲಾನ್ ಮಸ್ಕ್ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಇರುವವರು. ಅವರು ಸಾಮಾನ್ಯ ಜನರಂತೆ ಸಮಯ ಕಳೆಯುವುದಿಲ್ಲ. ಬದಲಾಗಿ, ನಂಬರ್ ಒನ್...

Investment: 1 ಕೋಟಿ ಗಳಿಸಬೇಕಾದರೆ ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು..?

Investment News: ಶೇರು ಮಾರುಕಟ್ಟೆ ತರಬೇತುದಾರರಾದ ಡಾ. ಭರತ್ ಚಂದ್ರ ಅವರು ಈಗಾಗಲೇ ಹಣ ಹೂಡಿಕೆ ಮಾಡುವ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ನಮಗೆ 1 ಕೋಟಿ ರೂಪಾಯಿ ಗಳಿಸಬೇಕು ಎಂದರೆ, ನಾವು ಯಾವ ವಯಸ್ಸಿನಿಂದ, ಎಷ್ಟು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಇಂದಿನ ಕಾಲದಲ್ಲಿ ಹಣ...

Business News: ರೋಲ್ಸ್ ರಾಯ್ಸ್ ಯಾವ ರೀತಿ ತನ್ನ ಗ್ರಾಹಕರನ್ನು ಸೆಳೆಯುತ್ತದೆ ಗೊತ್ತಾ..?

Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್‌ ಮೇಳಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಯಾಕಂದ್ರೆ ರೋಲ್ಸ್ ರಾಯ್ಸ್ ಕಂಪನಿ ತನ್ನ ಕಾರ್‌ಗಳನ್ನು ಕಾರ್ ಮೇಳದಲ್ಲಿ ಪ್ರದರ್ಶನಕ್ಕೆ ಇಡೋದಿಲ್ಲ. ಬದಲಾಗಿ ಏರ್‌ಕ್ರಾಪ್ಟ್‌ನಲ್ಲಿ ಇರಿಸುತ್ತದೆ. ಏರ್‌ಕ್ರಾಪ್ಟ್ ಎಕ್ಸಿಬಿಷನ್ ಇದ್ದಾಗ, ಅಲ್ಲಿ...

ಐಕಿಯಾ ಬರೀ ಫರ್ನಿಚರ್ ಉದ್ಯಮಕ್ಕಷ್ಟೇ ಪ್ರಸಿದ್ಧವಲ್ಲ, ಬದಲಾಗಿ ಈ ಉದ್ಯಮವನ್ನೂ ಮಾಡುತ್ತದೆ

Business News: ಐಕಿಯಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ಎರಡು ವರ್ಷಗಳ ಹಿಂದೆ ಐಕಿಯಾ ಬೆಂಗಳೂರಿಗೆ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಇದ್ದವರು, ಅಥವಾ ಬೆಂಗಳೂರು ಪ್ರವಾಸಕ್ಕೆ ಬಂದವರು, ಐಕಿಯಾ ನೋಡೇ ನೋಡಿರುತ್ತಾರೆ. ಐಕಿಯಾದಲ್ಲಿ ನಿಮಗೆ ತರಹೇವಾರಿ ಫರ್ನಿಚರ್, ಗೊಂಬೆಗಳು, ಹೀಗೆ ಮನೆಯನ್ನು ಶೃಂಗರಿಸಬಹುದಾದ ಹಲವು ವಸ್ತುಗಳು ಕಾಣ ಸಿಗುತ್ತದೆ. ಆದರೆ ಆಶ್ಚರ್ಯಕರ ವಿಷಯ ಅಂದ್ರೆ, ಐಕಿಯಾ ಬರೀ ಫರ್ನಿಚರ್...

Business Tips: ಮಾರ್ವಾಡಿಗಳು ಯಾಕೆ ಉದ್ಯಮದಲ್ಲಿ ನಿಪುಣರಿರುತ್ತಾರೆ ಗೊತ್ತಾ..?

Business Tips: ನೀವು ನೋಡಿರಬಹುದು. ಮಾರ್ವಾಡಿಗಳು ಎಷ್ಟು ಚೆನ್ನಾಗಿ ವ್ಯಾಪಾರ ವ್ಯವಹಾರ ಮಾಡುತ್ತಾರೆ. ತಮ್ಮ ಉದ್ಯಮವನ್ನು ಯಾವ ರೀತಿ ಅತ್ಯುತ್ತಮವಾಗಿ ಕೊಂಡೊಯ್ಯುತ್ತಾರೆ ಎಂದು. ಹಾಗಾಗಿ ಭಾರತದಲ್ಲಿ ಉದ್ಯಮದಲ್ಲಿ ಉತ್ತುಂಗದಲ್ಲಿ ಇರುವವರು ಮಾರ್ವಾಡಿಗಳೇ. ಯಾಕಂದ್ರೆ ಮಾರ್ವಾಡಿಗಳು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ, ಉದ್ಯಮದಲ್ಲಿ ಪಳಗುವಂತೆ ಮಾಡುತ್ತಾರೆ. ಈಗಂತೂ ಹಲವು ಮಾರ್ವಾಡಿಗಳು ಸಿಎಂ, ಎಂಬಿಎ ಮಾಡಿ, ಕೋಟಿ ಕೋಟಿ...

Financial Tips: ಆರ್ಥಿಕವಾಗಿ ಸಧೃಡರಾಗಲು ಇಲ್ಲಿದೆ ಉಪಾಯ

Financial Tips: ಇಂದಿನ ಕಾಲದಲ್ಲಿ ದುಡ್ಡು ಅನ್ನೋದು ಅದೆಷ್ಟು ಮುಖ್ಯ ಅಂದ್ರೆ, ಮನುಷ್ಯ ಹುಟ್ಟುವಾಗಲೂ ದುಡ್ಡು ಬೇಕು, ಬದುಕಿರುವಷ್ಟು ಸಮಯ ದುಡ್ಡು ಬೇಕು, ಸತ್ತ ಮೇಲೆ ಕ್ರಿಯೆ ಮಾಡಲು ದುಡ್ಡು ಬೇಕು. ಶ್ರಾದ್ಧ, ವರ್ಷಾಂತಿಕವೆಂದು ಎಲ್ಲ ಕೆಲಸ ಮಾಡಲು ದುಡ್ಡು ಬೇಕು. ನಾವು ಹುಟ್ಟಿ ಸಾಯುತ್ತೇವೆ. ಆದರೆ ದುಡ್ಡು ಮಾತ್ರ ನಡೆಯುತ್ತಲೇ ಇರುತ್ತದೆ. ಹಾಗಾಗಿ...

ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ ಯಡವಟ್ಟು ಮಾಡಿಕೊಂಡ ಪೇಟಿಎಂ ಸಿಇಓ

Business: ಮೊನ್ನೆ ತಾನೇ ರತನ್ ಟಾಟಾ ನಿಧನರಾಗಿದ್ದಾರೆ. ಅವರು ಶ್ರೀಮಂತ ವಾಣಿಜ್ಯೋದ್ಯಮಿ, ಸೆಲೆಬ್ರಿಟಿಯಾಗಿದ್ದ ಕಾರಣ, ಗಣ್ಯಾತಿಗಣ್ಯರು, ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳು, ಉದ್ಯಮಿಗಳೆಲ್ಲರೂ ಅವರ ನಿಧನಕ್ಕೆ ತಮ್ಮದೇ ಆದ ರೀತಿಯಲ್ಲಿ ಸಂತಾಪ ಸೂಚಿಸಿದ್ದಾರೆ. https://twitter.com/ShivamSouravJha/status/1844245662881415482 ಆದರೆ ಪೇಟಿಎಂ ಸಿಇಓ ಶೇಖರ್ ಶರ್ಮಾ, ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ, ಯಡವಟ್ಟು ಮಾಡಿಕೊಂಡಿದ್ದಾರೆ. ಇವರ ಯಡವಟ್ಟಿಗೆ ನೆಟ್ಟಿಗರು...

ಟಾಟಾ ಗ್ರೂಪ್ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ನೇಮಕ

Business News: ನಿನ್ನೆ ತಾನೇ ವಾಣಿಜ್ಯ ಉದ್ಯಮದ ದಿಗ್ಗಜ, ಸರಳ ಜೀವಿ, ಪದ್ಮವಿಭೂಷಣ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ರತನ್ ಬಳಿ ಟಾಟಾ ಗ್ರೂಪ್ ಉತ್ತರಾಧಿಯಾರಿ ಯಾರಾಗುತ್ತಾರೆ ಅನ್ನೋ ಗೊಂದಲ ಹಲವರಲ್ಲಿ ಇತ್ತು. ಇದೀಗ ರತನ್ ಟಾಟಾ ಸೋದರ ಸಂಬಂಧಿಯಾಗಿರುವ ನೋಯೆಲ್‌ ಟಾಟಾ, ಟಾಟಾ ಗ್ರೂಪ್‌ನ ಉತ್ತರಾಧಿಕಾರಿಯಾಗಿದ್ದಾರೆ. https://youtu.be/GFYt4eSCQSA 67 ವರ್ಷದ ನೊಯೆಲ್ ಟಾಟಾ ಟಾಟಾ ಸ್ಟೀಲ್‌ಸ್‌ನ...

ದಿನಕ್ಕೆ 2-3 ಸಾವಿರ ಸಂಪಾದಿಸಿ: ಮಹಿಳೆಯರಿಗೆ ಗುಡ್ ನ್ಯೂಸ್

Special Story: ಹಿಂದಿನ ಕಾಲದಲ್ಲಿ ಗಂಡು ದುಡಿಯಬೇಕು, ಹೆಣ್ಣು ಮನೆಕೆಲಸ ಮಾಡಿಕೊಂಡಿರಬೇಕು. ಬರೀ ಪಾತ್ರೆ, ಬಟ್ಟೆ ಒಗೆಯೋಕ್ಕೆ ಲಾಯಕ್ಕು ಅನ್ನೋ ಮಾತಿತ್ತು. ಆದರೆ ಈಗ ಕಾಲ ಬದಲಾಗಿದೆ. ಗಂಡಿ ಸರಿಸಮಾಾನವಾಗಿ (ಒಮ್ಮೊಮ್ಮೆ ಗಂಡಿಗಿಂತಲೂ ಹೆಚ್ಚು) ದುಡಿಯುವ ಯೋಗ್ಯತೆ ಹೆಣ್ಣಿಗೆ ಬಂದಿದೆ. ಬರೀ ವಿದ್ಯಾವಂತರಷ್ಟೇ ಅಲ್ಲದೇ, ವಿದ್ಯೆ ಇಲ್ಲದವರು ಕೂಡ ಕೆಲ ಉದ್ಯಮಗಳನ್ನು ಮಾಡಿ, ಹಣ...

ಎಲ್ಲಿ ಹೋದರೂ ಇಂಥ ಜನರಿಗೆ ಗೌರವ ಸಿಗುವುದಿಲ್ಲ ಅಂತಾರೆ ಚಾಣಕ್ಯರು

Horoscope: ಚಾಣಕ್ಯ ನೀತಿ ಅನ್ನೋದು ಭಾರತೀಯರಿಗೆ ಸಿಕ್ಕ ಅತ್ಯುತ್ತಮ ಉಡುಗೊರೆ ಅಂತಲೇ ಹೇಳಬಹುದು. ಮನುಷ್ಯ ಹೇಗೆ ಬದುಕಬೇಕು..? ಅವನ ಜೀವನದಲ್ಲಿ ಎಂಥ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯೆ, ವಿವಾಹ, ಜೀವನ, ಉದ್ಯಮ ಸೇರಿ ಎಲ್ಲ ವಿಷಯಗಳ ಬಗ್ಗೆ ಚಾಣಕ್ಯರು ವಿವರವಾಗಿ, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಎಂಥ ಜನರಿಗೆ ಎಲ್ಲಿ ಹೋದರೂ ಗೌರವ...
- Advertisement -spot_img

Latest News

ಕಾಂಗ್ರೆಸ್‌ಗೆ ಹುಬ್ಬಳ್ಳಿ ಕೇಸ್‌ನಲ್ಲಿ ಕಪಾಳಮೋಕ್ಷವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಹುಬ್ಬಳ್ಳಿ ಗಲಭೆಕೋರರ ಪ್ರಕರಣ ವಾಪಸ್ ಪಡೆಯುವ ವಿಚಾರದ...
- Advertisement -spot_img