Spiritual: ನಾವು ಜೀವಿಸುವ ಸ್ಥಳ, ನಮ್ಮ ಸುತ್ತಮುತ್ತಲಿನ ಜನ, ಸಂಬಂಧಿಕರು ಒಳ್ಳೆಯ ಗುಣ ಹೊಂದಿದವರಾಗಿದ್ದರೆ, ಅವರೊಂದಿಗೆ ನೆಮ್ಮದಿಯಾಗಿ ಜೀವಿಸಬಹುದು. ನಾವು ಇರುವ ಜಾಗ ಸ್ವಚ್ಛವಾಗಿ, ಸೇಫ್ ಆಗಿರುವ ಜಾಗವಾಗಿದ್ದರೆ, ಆ ಜಾಗದಲ್ಲೂ ನಾವು ನೆಮ್ಮದಿಯಾಗಿ ಇರಬಹುದು. ಅಲ್ಲದೇ, ನಾವಿರುವ ಪ್ರದೇಶದಲ್ಲಿ ಕೆಲಸ ಕಾರ್ಯಗಳಿಗೆ ಏನೂ ಕೊರತೆ ಇಲ್ಲವೆಂದಲ್ಲಿ ಕೂಡ ನಾವು ಖುಷಿಯಿಂದ ಜೀವಿಸಬಹುದು. ಆದರೆ...
Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ನಾವು ವಿದ್ಯೆ ಕಲಿಯುವ ವಿಷಯದಿಂದ ಹಿಡಿದು ವೃದ್ದಾಪ್ಯದವರೆಗೆ ನೆಮ್ಮದಿಯಿಂದ ಜೀವಿಸಲು ಏನೇನು ಮಾಡಬೇಕು..? ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಯಾವ ರೀತಿ ಇರಿಸಿಕೊಳ್ಳಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಜೀವನ ಸಂಗಾತಿ ಆಯ್ಕೆ ಮಾಡುವ ಬಗ್ಗೆಯೂ ಚಾಣಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ...
Spiritual: ಚಾಣಕ್ಯರು ಜೀವನದಲ್ಲಿ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ತಮ್ಮ ಚಾಣಕ್ಯ ನೀತಿಯಲ್ಲಿ, ಮನುಷ್ಯನ ಯಶಸ್ಸಿನ ಬಗ್ಗೆ ಮಾತನಾಡಿರುವ ಅವರು, ಮನುಷ್ಯ ಯಶಸ್ವಿಯಾಗಲು ಅವನಲ್ಲಿ ಕೆಲವು ಗುಣಗಳಿರಬೇಕು ಎಂದಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.
ಒಳ್ಳೆಯ ಮಾತು : ನೀವು ಆಡುವ ಮಾತು, ನಿಮ್ಮ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಮತ್ತು ಗೌರವವನ್ನು ತಗ್ಗಿಸುತ್ತದೆ. ಹಾಗಾಗಿ ನೀವು...
Spiritual: ಮನೆಯಲ್ಲಿ ಮನೆಯೊಡೆಯ ಸರಿಯಾಗಿ ಇದ್ದರೆ, ಅವರಿಗೆ ಸರಿಯಾದ ಜವಾಬ್ದಾರಿ ಇದ್ದರೆ, ಆ ಮನೆಯಲ್ಲಿ ಸದಾ ನೆಮ್ಮದಿ ಇರುತ್ತದೆ. ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರುತ್ತದೆ. ಮನೆ ಮಂದಿಯ ಅವಶ್ಯಕತೆಗಳು ಪೂರೈಕೆಯಾಗುತ್ತದೆ. ಹೀಗೆ ಆಗಬೇಕು ಅಂದ್ರೆ ಮನೆಯೊಡೆಯನಿಗೆ ಕೆಲ ಗುಣಗಳಿರಬೇಕು ಅಂದಿದ್ದಾರೆ ಚಾಣಕ್ಯರು ಆ ಗುಣಗಳೇನು ಅಂತಾ ತಿಳಿಯೋಣ ಬನ್ನಿ..
https://youtu.be/Eop30rKNnJ8
ಶಿಸ್ತು: ಮನೆಯ ಯಜಮಾನನಿಗೆ ಶಿಸ್ತು ಇದ್ದರೆ...
Spiritual: ಎಷ್ಟೋ ಹೆಣ್ಣು ಮಕ್ಕಳು ಚೆನ್ನಾಗಿ ಸೆಟಲ್ ಆಗಿರುವವನ್ನು ನೋಡಿ ಮದುವೆಯಾಗಿ, ತಾವು ಆರಾಮಾಗಿರಬೇಕು ಅಂತಾ ಅಂದುಕೊಳ್ಳುತ್ತಾರೆ. ಕೆಲವರು ಅಂದುಕೊಂಡಂತೆ ಚೆನ್ನಾಗಿದ್ದರೆ, ಇನ್ನು ಕೆಲವರು ಮದುವೆಯಾದ ಬಳಿಕ, ಹೆಚ್ಚೆಚ್ಚು ಖರ್ಚು ವೆಚ್ಚ ಮಾಡಿ, ಶ್ರೀಮಂತಿಕೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಚಾಣಕ್ಯರು ಪತ್ನಿ ಯಾವ ರೀತಿ ಇದ್ದರೆ, ಪತಿ ಶ್ರೀಮಂತನಾಗುತ್ತಾನೆ ಅಥವಾ ಶ್ರೀಮಂತನಾಗಿಯೇ ಇರುತ್ತಾನೆ ಅಂತಾ ಹೇಳಿದ್ದಾರೆ.
ಮೊದಲನೇಯದಾಗಿ...
Horoscope: ಚಾಣಕ್ಯ ನೀತಿ ಅನ್ನೋದು ಭಾರತೀಯರಿಗೆ ಸಿಕ್ಕ ಅತ್ಯುತ್ತಮ ಉಡುಗೊರೆ ಅಂತಲೇ ಹೇಳಬಹುದು. ಮನುಷ್ಯ ಹೇಗೆ ಬದುಕಬೇಕು..? ಅವನ ಜೀವನದಲ್ಲಿ ಎಂಥ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯೆ, ವಿವಾಹ, ಜೀವನ, ಉದ್ಯಮ ಸೇರಿ ಎಲ್ಲ ವಿಷಯಗಳ ಬಗ್ಗೆ ಚಾಣಕ್ಯರು ವಿವರವಾಗಿ, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಎಂಥ ಜನರಿಗೆ ಎಲ್ಲಿ ಹೋದರೂ ಗೌರವ...
Spiritual Story: ಚಾಣಕ್ಯರು ಜೀವನದಲ್ಲಿ ಯಾವ ರೀತಿ ಇರಬೇಕು..? ಯಾವ ರೀತಿ ಹಣವನ್ನು ಕೂಡಿಡಬೇಕು..? ಯಾವ ರೀತಿ ಜೀವನ ಸಂಗಾತಿಯನ್ನು ಹುಡುಕಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾಾರೆ. ಅದೇ ರೀತಿ ನಾವು ಯಾವ ವಿಷಯಗಳನ್ನು ನಿರ್ಲಕ್ಷಸಿದರೆ, ಸಮಸ್ಯೆ ಉದ್ಭವಿಸುತ್ತದೆ ಅನ್ನೋ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ...
Spiritual: ನಾವು ಯಾವ ರೀತಿ ಬದುಕಿದರೆ, ನಮ್ಮ ಜೀವನ ಉತ್ತಮವಾಗಿರುತ್ತದೆ ಅನ್ನೋ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಜೀವನದಲ್ಲಿ ಎಂಥ ಕೆಲಸಗಳನ್ನು ಮಾಡಬಾರದು. ಮಾಡಿದರೆ ಎಂಥ ಕಷ್ಟ ಅನುಭವಿಸಬೇಕಾಗುತ್ತದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ, ತಂದೆ ತಾಯಿಯನ್ನು ದ್ವೇಷಿಸಬೇಡಿ. ತಂದೆ ತಾಯಿ...
Spiritual: ನಾವು ವಾಸಿಸುವ ಜಾಗ ಎಷ್ಟು ಮುಖ್ಯವೋ, ಅಲ್ಲಿರುವ ವ್ಯಕ್ತಿಗಳು ಕೂಡ ಅಷ್ಟೇ ಮುಖ್ಯವಾಗಿರುತ್ತಾರೆ. ಅಂಥವರ ಸಂಗದಿಂದಲೇ ಕೆಲವೊಮ್ಮೆ ಕೆಲವು ವ್ಯಕ್ತಿಗಳು ಉದ್ಧಾರವಾಗುತ್ತಾರೆ. ಚಾಣಕ್ಯರ ಪ್ರಕಾರ 5 ವ್ಯಕ್ತಿಗಳು ಇಲ್ಲದಿರುವ ಜಾಗದಲ್ಲಿ ಒಂದು ದಿನವೂ ಉಳಿಯಬಾರದು ಎಂದು ಹೇಳಿದ್ದಾರೆ. ಹಾಗಾದ್ರೆ ಯಾರು ಆ 5 ವ್ಯಕ್ತಿಗಳು ಅಂತಾ ತಿಳಿಯೋಣ ಬನ್ನಿ..
ಶ್ರೀಮಂತ ವ್ಯಕ್ತಿ. ಯಾವ ಜಾಗದಲ್ಲಿ...
Spiritual: ಯೋಗ ಮತ್ತು ಯೋಗ್ಯತೆ ಜೀವನದಲ್ಲಿ ಅಪರೂಪಕ್ಕೆ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಯೋಗ್ಯತೆ ಇದ್ದಾಗ ಮಾತ್ರ, ಕೆಲವೊಂದು ಯೋಗಗಳು ಬರುತ್ತದೆ. ಅದೇ ರೀತಿ ಅಸಮಾನ್ಯರಾಗಿ ಬದುಕಲು ಕೂಡ ಕೆಲ ಯೋಗಗಳು ಕಾರಣವಾಗುತ್ತದೆ ಎನ್ನುತ್ತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಯಾರಿಗೆ ಸಮೃದ್ಧವಾಗಿ ದಾನ ಮಾಡುವ ಗುಣ ಮತ್ತು ಯೋಗ್ಯತೆ ಇರುತ್ತದೆಯೋ...
Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...