Saturday, July 27, 2024

chief ministers meet

ಮೋದಿ ನಿರ್ಧಾರವೇ ಅಂತಿಮ, ಸಿಎಂ ಸಭೆ ನೆಪಮಾತ್ರಕ್ಕೆ..?

ಕರ್ನಾಟಕ ಟಿವಿ : ಮೋದಿ ಸಿಎಂಗಳ  ಜೊತೆಗಿನ ಸಭೆ ಕೇವಲ ಶಾಸ್ತ್ರಕ್ಕೆ ಮಾತ್ರ.. ಮೋದಿ ತಾನು ನಿರ್ಧಾರ ಮಾಡಿದಂತೆ  ಘೋಷಣೆ ಮಾಡೋದು ಎಲ್ಲರಿಗೂ ಗೊತ್ತಿರುವ ವಿಷಯ. ಬಹುತೇಕ ಮೋದಿ ಲಾಕ್ ಡೌನ್ ಕಂಟೈನ್ಮೆಂಟ್ ಝೋನ್ ಗಳಿಗೆ ಮಾತ್ರ ಸೀಮಿತಗೊಳಿಸಿ ಉಳಿದೆಡೆ ಒಂದಷ್ಟು ನಿರ್ಬಂಧ ವಿಧಿಸಿ ಬಹುತೇಕ ಜನಸಾಮಾನ್ಯರಿಗೆ ಫ್ರೀ ಮಾಡಿಕೊಡುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಮೊದಲೆರಡು ಹಂತ ಲಾಕ್...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img