Saturday, July 27, 2024

chikkamgalur

ಒಂದೇ ಗೊನೆಯಲ್ಲಿ 35ಕ್ಕೂ ಹೆಚ್ಚು ಹಲಸು,ಹಲಸು ನೋಡಲು ಮುಗಿಬಿದ್ದ ಜನ..!

ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿ ಹುಯಿಗೆರೆ ಎಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಬೂರಿನ ಕೃಷಿಕ ರಾಜು ಎಂಬುವವರ ತೋಟದ ಹಲಸಿನ ಮರವೊಂದರಲ್ಲಿ ಒಂದೇ ಗೊನೆಯಲ್ಲಿ ಎಷ್ಟು ಹಲಸು ಬಿಟ್ಟಿದೆ ಗೊತ್ತಾ..? ಅಬ್ಬಾಬ್ಬ ಸುಮಾರು 35 ಕ್ಕೂ ಹೆಚ್ಚು ಹಲಸಿನ ಕಾಯಿ ಬಿಟ್ಟುದ್ದು ಮಲೆನಾಡಿನಲ್ಲಿ ವಿಸ್ಮಯ ಮೂಡಿಸಿದೆ ಇದನ್ನು ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಒಂದೆ ಗೊನೆಯಲ್ಲಿ 35ಕ್ಕೂ ಹೆಚ್ವು ಹಲಸು...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img