Wednesday, May 20, 2026

chikkamgalur

ಒಂದೇ ಗೊನೆಯಲ್ಲಿ 35ಕ್ಕೂ ಹೆಚ್ಚು ಹಲಸು,ಹಲಸು ನೋಡಲು ಮುಗಿಬಿದ್ದ ಜನ..!

ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿ ಹುಯಿಗೆರೆ ಎಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಬೂರಿನ ಕೃಷಿಕ ರಾಜು ಎಂಬುವವರ ತೋಟದ ಹಲಸಿನ ಮರವೊಂದರಲ್ಲಿ ಒಂದೇ ಗೊನೆಯಲ್ಲಿ ಎಷ್ಟು ಹಲಸು ಬಿಟ್ಟಿದೆ ಗೊತ್ತಾ..? ಅಬ್ಬಾಬ್ಬ ಸುಮಾರು 35 ಕ್ಕೂ ಹೆಚ್ಚು ಹಲಸಿನ ಕಾಯಿ ಬಿಟ್ಟುದ್ದು ಮಲೆನಾಡಿನಲ್ಲಿ ವಿಸ್ಮಯ ಮೂಡಿಸಿದೆ ಇದನ್ನು ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಒಂದೆ ಗೊನೆಯಲ್ಲಿ 35ಕ್ಕೂ ಹೆಚ್ವು ಹಲಸು...
- Advertisement -spot_img

Latest News

ನಾ ನಾಯಕಿ : ಹಿಂದೂ ಮುಸ್ಲಿಂ ಗಲಾಟೆ ಧರ್ಮ ಅಂದ್ರೆ ಏನು? | Najma Nazeer Chikkanerale Podcast

Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ಧರ್ಮ ಎಂದರೇನು ಎಂದು ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ. https://youtu.be/p2xaMa9jv0c ಈ ಬಗ್ಗೆ ಮಾತನಾಡಿರುವ ನಜ್ಮಾ, ನನ್ನ ಊರಲ್ಲಿ...
- Advertisement -spot_img