Saturday, July 27, 2024

Children of shakthidhaama

Shakthi Dhaamaದ ಮಕ್ಕಳಿಗೆ ಅಪ್ಪು ಸಮಾಧಿ ಭೇಟಿ ಮಾಡಿಸಿದ ಶಿವಣ್ಣ..!

ಬೆಂಗಳೂರು : ಶಿವರಾಜಕುಮಾರ್ (shivarajkumar) ಇಂದು ಶಕ್ತಿ ಧಾಮದ ಮಕ್ಕಳಿಗೆ (Children of shakthidhaama) ಬೆಂಗಳೂರಿನಲ್ಲಿರುವ ಪುನೀತ್ ರಾಜಕುಮಾರ್ (puneeth rajkumar) ಅವರ ಸಮಾಧಿಯನ್ನು ಭೇಟಿ ಮಾಡಿಸಿದ್ದಾರೆ. ಗೀತಾ ಶಿವರಾಜಕುಮಾರ್ (geetha shivarajkumar )ಮಕ್ಕಳ ಜೊತೆಯಲ್ಲೇ ಇದ್ದು ಮಕ್ಕಳಾಗಿದ್ದರು. ಅವರಿಗೆ ಜಗತ್ತು ಗೊತ್ತಾಗಬೇಕು. ಫಸ್ಟ್ ಟೈಂ ಬಂದರು, ಇದನ್ನು ನೋಡಬೇಕು ಅಂದ್ರು, ವಿಧಾನಸೌಧ, ಹೀಗೆ ಅನೇಕ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img