ಇಗಿನ ದಿನಮಾನಗಳಲ್ಲಿ ಹಣಕಾಸಿನ ನಿರ್ವಹಣೆ ತುಂಬಾ ಮುಖ್ಯ ಮಕ್ಕಳು ಬೇಕಾ ಬಿಟ್ಟಿಹಣ ಖರ್ಚು ಮಾಡುತಿರುತ್ತಾರೆ.ಏಕೆಂದರೆ ಅವರಿಗೆ ಹಣದ ಮೌಲ್ಯ ತಿಳಿದಿರುವುದಿಲ್ಲ ಅದಕ್ಕಾಗಿ ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಹಣದ ಬೆಲೆ ಬಗ್ಗೆ ತಿಳಿಸಿ ಹಣವನ್ನು ಉಳಿತಾಯ ಮಾಡುವುದು ಹೇಗೆ ಎಂಬುದರ ಅರಿವನ್ನು ಹೇಳಿಕೊಡಿ ದಿನಾಲು ದುಂದು ವೆಚ್ಚ ಮಾಡುವ ಮಕ್ಕಳಿಗೆ ಹಣ ಉಳಿತಾಯ ಮಾಡುವ ಮಾರ್ಗ ತಿಳಿಸಿಕೊಡಿ.ವಯಸ್ಸಿನ...
ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್ಆರ್ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...