Saturday, July 27, 2024

cloth

ಇಂಥ ಬಟ್ಟೆಯನ್ನು ಎಂದಿಗೂ ಧರಿಸಬೇಡಿ..

Spiritual: ನಾವು ಧರಿಸುವ ಬಟ್ಟೆಗಳು ಸದಾ ಚೆಂದವಾಗಿ, ಸ್ವಚ್ಛವಾಗಿ ಇರಬೇಕು. ಇದು ಬರೀ ಫ್ಯಾಶನ್‌ಗಷ್ಟೇ ಬಟ್ಟೆ ಧರಿಸುವುದಲ್ಲ. ಬದಲಾಗಿ, ನಾವು ಧರಿಸುವ ಬಟ್ಟೆಗಳು ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಸ್ವಚ್ಛವಾದ, ಹರಿಯದ ಬಟ್ಟೆ ಧರಿಸುವುದರಿಂದ, ಲಕ್ಷ್ಮೀ ದೇವಿ ಒಲಿಯುತ್ತಾಳೆ. ಆದರೆ ಕೆಲ ಬಟ್ಟೆಗಳನ್ನು ನಾವು ಧರಿಸುವುದರಿಂದ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗುತ್ತೇವೆ. ಹಾಗಾದರೆ ನಾವು ಎಂಥ...

ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ

Spiritual: ಬಟ್ಟೆ ಧರಿಸುವುದು ನಮಗೆಲ್ಲ ಸಾಮಾನ್ಯ ಎಂದೆನಿಸಬಹುದು. ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸುವುದು ಅನ್ನೋ ಮಾತು ನಿಜ. ಆದರೆ ನಾವು ಧರಿಸುವ ಬಟ್ಟೆ, ನಮ್ಮ ಮಾನಸಿಕ ನೆಮ್ಮದಿ, ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ಇರಿಸಲು ಮತ್ತು ಉತ್ತಮವಲ್ಲದಿರಲು ಕಾರಣವಾಗುತ್ತದೆ. ಹಾಗಾಗಿ ನಾವು ಇಂದು ಎಂಥ ಬಟ್ಟೆಗಳನ್ನು ಧರಿಸಬಾರದು ಅಂತಾ ಹೇಳಲಿದ್ದೇವೆ. ಹರಿದ ಬಟ್ಟೆ. ಸಾಮಾನ್ಯವಾಗಿ ಹಲವರು ಮನೆಯಲ್ಲಿ...

ಬಟ್ಟೆ ಯಾವ ರೀತಿ ಬಳಸಬೇಕು..? ಇದಕ್ಕೂ ನಕಾರಾತ್ಮಕ ಶಕ್ತಿಯೂ ಏನು ಸಂಬಂಧ..?

Spiritual: ಬಟ್ಟೆ ಅನ್ನೋದು ಮನುಷ್ಯನ ಜೀವನದ ಮುಖ್ಯವಾದ ಭಾಗವಾಗಿದೆ. ಹೊಟ್ಟೆ ತುಂಬಿ, ಆರೋಗ್ಯವಾಗಿರಲು ಆಹಾರವೆಷ್ಟು ಮುಖ್ಯವೋ. ಅದೇ ರೀತಿ ಮೈ ಮುಚ್ಚಿಕೊಂಡಿರಲು ಬಟ್ಟೆಯೂ ಅಷ್ಟೇ ಮುಖ್ಯ. ಆದರೆ ಬಟ್ಟೆಯನ್ನ ನಾವು ಸರಿಯಾಗಿ ಬಳಸದಿದ್ದಲ್ಲಿ, ಅದರಲ್ಲಿ ನಕಾರಾತ್ಮಕ ಶಕ್ತಿಯ ವಾಸವಾಗಿ, ಅದು ಮನೆಗೆ ದರಿದ್ರ ತರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ನಾವು ನಮ್ಮ...

ಬಟ್ಟೆ ಧರಿಸುವ ವಿಷಯದಲ್ಲಿ ಮಾಡುವ ತಪ್ಪುಗಳು ಆರೋಗ್ಯವನ್ನು ಹಾಳು ಮಾಡಬಹುದು..

ನಾವು ಮಾಡುವ ಪ್ರತಿಯೊಂದು ಕೆಲಸವೂ ಕೂಡ, ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಿರುತ್ತದೆ. ಬೆಳಿಗ್ಗೆ ಎದ್ದು, ಮನೆಕೆಲಸ ಮಾಡಿ, ತಿಂಡಿ ತಿನ್ನುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಮಾಡುವ ಕೆಲಸಗಲು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರತ್ತೆ. ಹಾಗಾಗಿ ನಾವು ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ, ಗಮನವಿಟ್ಟು ಮಾಡಬೇಕು. ಅದರಲ್ಲೂ ಬಟ್ಟೆ ಧರಿಸುವ ವಿಷಯದಲ್ಲಿ ಹೆಚ್ಚು ಗಮನ ಕೊಡಬೇಕು. ಯಾಕಂದ್ರೆ...

ಬಟ್ಟೆಯಲ್ಲಿ ಅಡಗಿದೆ ಭಾಗ್ಯ ಮತ್ತು ದೌರ್ಭಾಗ್ಯ.. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು..?

ಮನುಷ್ಯನ ಮರ್ಯಾದೆ ಕಾಪಾಡುವುದು ಬಟ್ಟೆ. ನಾವು ಹಾಕುವ ಬಟ್ಟೆ ಸ್ವಚ್ಛವಾಗಿದ್ರೆ, ಜನ ನಮಗೆ ಗೌರವಿಸುತ್ತಾರೆ. ಲಕ್ಷ್ಮೀದೇವಿ ನಮ್ಮ ಮೇಲೆ ಕೃಪೆ ತೋರುತ್ತಾಳೆ. ಸ್ವಚ್ಛ ಬಟ್ಟೆ ಧರಿಸುವುದರಿಂದ ನಾವು ಆರೋಗ್ಯವಾಗಿರುತ್ತೇವೆ. ಹಾಗಾಗಿಯೇ ಬಟ್ಟೆಯಲ್ಲಿ ಮನುಷ್ಯನ ಭಾಗ್ಯ ಮತ್ತು ದೌರ್ಭಾಗ್ಯ ಅಡಗಿದೆ ಎಂದು ಹೇಳೋದು. ಇಂದು ನಾವು ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು. ಯಾಕೆ...

ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 2

ನಾವು ಬಟ್ಟೆ ಧರಿಸವಾಗ ಯಾವ 6 ವಿಷಯವನ್ನು ನೆನಪಿಡಬೇಕು ಅನ್ನೋ ಬಗ್ಗೆ ಮೊದಲ ಭಾಗದಲ್ಲಿ 3 ತಪ್ಪುಗಳ ಬಗ್ಗೆ ತಿಳಿಸಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.. ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 1 ನಾಲ್ಕನೇಯ ನಿಯಮ, ಸ್ವಚ್ಛವಾದ ಬಟ್ಟೆಯನ್ನ ಧರಿಸಿ. ಇದು ಬರೀ ನಿಯಮವಲ್ಲ,...

ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 1

ಬಟ್ಟೆ ಅನ್ನೋದು ನಮ್ಮ ಸಂಸ್ಕೃತಿಯನ್ನ ತೋರಿಸುತ್ತದೆ. ಮನುಷ್ಯ ಉತ್ತಮ ಗುಣದವನಾಗಿದ್ರೂ, ಅವನು ಧರಿಸುವ ಬಟ್ಟೆ ಸರಿಯಾಗಿಲ್ಲದಿದ್ದರೆ, ಅವನನ್ನು ಯಾರೂ ಇಷ್ಟ ಪಡುವುದಿಲ್ಲ. ಹಾಗಾಗಿ ಹಿರಿಯರು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಅಂತಾ ಹೇಳಿದ್ದು. ಹಾಗಾಗಿ ನಾವಿಂದು ಬಟ್ಟೆ ಧರಿಸುವಾಗ ಯಾವ 6 ತಪ್ಪನ್ನು ಮಾಡಬಾರದು ಅಂತಾ ಹೇಳಲಿದ್ದೇವೆ.. ಮೊದಲನೇಯ ನಿಯಮ, ಅವಕಾಶಗಳು ಯಾವ ರೀತಿ ಇರುತ್ತದೆಯೋ,...

ಈ ವಾರ ಮತ್ತು ಈ ಸಮಯ ಬಟ್ಟೆ ಒಗೆಯಲೇಬೇಡಿ..

ಕೆಲವರು ತಮಗೆ ಸಮಯ ಸಿಕ್ಕಾಗ ಬಟ್ಟೆ ಒಗೆಯುತ್ತಾರೆ. ಅದರಲ್ಲೂ ಹೈಟೆಕ್ ಸಿಟಿಯಲ್ಲಿ ಕೆಲಸ ಮುಗಿಸಿ ಬರುವುದೇ ಸಂಜೆ ಅಥವಾ ರಾತ್ರಿಯಾಗುತ್ತದೆ. ಹಾಗಾಗಿ ರಾತ್ರಿಯೇ ಬಟ್ಟೆ ಒಗೆದುಬಿಡ್ತಾರೆ. ಆದ್ರೆ ರಾತ್ರಿ ಬಟ್ಟೆ ಒಗೆಯುವುದು ತಪ್ಪು ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://www.youtube.com/watch?v=vhgBVWrb1a4 ಸೂರ್ಯನ ಬೆಳಕಿದ್ದಾಗ ಬಟ್ಟೆ...

ಇಂಥ ಬಟ್ಟೆಗಳನ್ನ ಎಂದಿಗೂ ಧರಿಸಬೇಡಿ: ಧರಿಸಿದರೆ ತೊಂದರೆ ಖಚಿತ..

ಕೆಲವರಿಗೆ ಹಾಕಿಕೊಳ್ಳಲು ಸರಿಯಾದ ಬಟ್ಟೆಗಳಿರುವುದಿಲ್ಲ. ಇನ್ನು ಕೆಲವರಿಗೆ ಹಾಕಿಕೊಳ್ಳಲು ಹಲವಾರು ಬಟ್ಟೆಗಳಿದ್ರೂ ಹಳೆಯ ಕೆಲ ಬಟ್ಟೆಗಳೇ ಫೇವರಿಟ್ ಆಗಿರುತ್ತದೆ. ಆದ್ರೆ ಕೆಲ ಬಟ್ಟೆಗಳನ್ನ ನಾವು ಹಾಕುವಂತಿಲ್ಲ. ಹಾಗಾದ್ರೆ ಯಾವುದು ಆ ಬಟ್ಟೆಗಳು ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಹರಿದ ಬಟ್ಟೆಗಳನ್ನ ಹಾಕಬೇಡಿ....

ಮನೆಯಲ್ಲಿ ಇಂಥ ವಸ್ತುಗಳನ್ನ ಎಂದಿಗೂ ಇಟ್ಟುಕೊಳ್ಳಬೇಡಿ..!

ಮನೆಯಲ್ಲಿ ಇರುವ ಕೆಲ ವಸ್ತುಗಳಿಂದ, ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಅಂಥ ವಸ್ತುಗಳನ್ನ ಬಿಸಾಡುವುದೇ ಮೇಲು. ಹಾಗಾದ್ರೆ ಯಾವುದು ಆ ವಸ್ತುಗಳು ಅನ್ನೋದನ್ನ ನೋಡೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ಮೊದಲನೇಯದಾಗಿ ಒಣಗಿನ ಗಿಡಗಳನ್ನ ಮನೆಯಲ್ಲಿರಿಸಬಾರದು. ತುಳಸಿ ಗಿಡ, ಮೆಣಸಿನ ಗಿಡ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img