Sunday, July 6, 2025

cloth

ಮನೆಯಲ್ಲಿ ಇಂಥ ವಸ್ತುಗಳನ್ನ ಎಂದಿಗೂ ಇಟ್ಟುಕೊಳ್ಳಬೇಡಿ..!

ಮನೆಯಲ್ಲಿ ಇರುವ ಕೆಲ ವಸ್ತುಗಳಿಂದ, ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಅಂಥ ವಸ್ತುಗಳನ್ನ ಬಿಸಾಡುವುದೇ ಮೇಲು. ಹಾಗಾದ್ರೆ ಯಾವುದು ಆ ವಸ್ತುಗಳು ಅನ್ನೋದನ್ನ ನೋಡೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ಮೊದಲನೇಯದಾಗಿ ಒಣಗಿನ ಗಿಡಗಳನ್ನ ಮನೆಯಲ್ಲಿರಿಸಬಾರದು. ತುಳಸಿ ಗಿಡ, ಮೆಣಸಿನ ಗಿಡ...

ಯಾವ ದಿನ ಯಾವ ಬಟ್ಟೆ ಹಾಕಿದರೆ ಶುಭಫಲ ದೊರೆಯುತ್ತದೆ..

ಸಾಮಾನ್ಯವಾಗಿ ಕೆಲ ಸೆಲೆಬ್ರಿಟಿಗಳು, ರಾಜಕೀಯದವರು ಒಂದೊಂದು ದಿನ ಒಂದೊಂದು ಬಟ್ಟೆ ಹಾಕುವುದನ್ನ ನಾವು ನೋಡಿರ್ತೀವಿ. ಯಾಕೆ ಹೀಗೆ ಅಂತಾ ಹೇಳೋದಾದ್ರೆ, ಆಯಾ ದಿನಕ್ಕೆ ಅದೇ ಬಣ್ಣದ ಬಟ್ಟೆ ಧರಿಸಬೇಕು ಎನ್ನಲಾಗುತ್ತದೆ. ಆ ದಿನಕ್ಕೆ ತಕ್ಕಂತೆ ಬಟ್ಟೆ ಧರಿಸುವುದರಿಂದ ಶುಫಲ ದೊರೆಯುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ...

ಬಟ್ಟೆ ಖರೀದಿಸೋಕ್ಕೆ ನಿಯಮಗಳಿದೆ, ಅದನ್ನ ಅನುಸರಿಸಿದರೆ ಉತ್ತಮ..!

ಇಂದಿನ ಕಾಲದ ಯುವಕ ಯುವತಿಯರಿಗೆ ಶಾಪಿಂಗ್ ಮಾಡೋದಂದ್ರೆ ಏನೋ ಖುಷಿ. ಮೊದಲೆಲ್ಲಾ ಹಬ್ಬ ಹರಿದಿನ ಬಂತಂದ್ರಷ್ಟೇ ಅಪ್ಪ ಅಮ್ಮ ಬಟ್ಟೆ ಕೊಡಿಸುತ್ತಿದ್ರು. ಆದ್ರೀಗ ತಿಂಗಳಿಗೆ 4ರಿಂದ 5 ಬಾರಿ ಆನ್‌ಲೈನ್ ಶಾಪಿಂಗ್ ಮಾಡಿ ಬಟ್ಟೆ ಖರೀದಿಸುತ್ತಾರೆ. ಆದ್ರೆ ಬಟ್ಟೆಯನ್ನ ಕೆಲ ದಿನಗಳಲ್ಲಿ ಖರೀದಿಸಬಾರದು ಅನ್ನೋ ನಿಯಮವಿದೆ. ಯಾವುದು ಆ ನಿಯಮ ಆ ನಿಯಮ ಅನುಸರಿಸದಿದ್ದರೆ...

ಯಾವ ದೇವರಿಗೆ ಯಾವ ಬಣ್ಣವೆಂದರೆ ಇಷ್ಟ..? ಯಾವ ಬಣ್ಣದ ಹೂವಿಟ್ಟು ಪೂಜಿಸಬೇಕು..?

ಆಯಾ ದೇವರಿಗೆ ಆಯಾ ಬಣ್ಣವೆಂದರೆ ಇಷ್ಟ. ಹಾಗಾದ್ರೆ ಯಾವ ದೇವರಿಗೆ ಯಾವ ಬಣ್ಣವೆಂದರೆ ಇಷ್ಟ..? ಯಾವ ಬಣ್ಣದ ಹೂವನ್ನ ದೇವರಿಗೆ ಅರ್ಪಿಸಿದರೆ ಉತ್ತಮ ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಎಲ್ಲರಿಗೂ ಇಷ್ಟವಾಗುವ ಬಣ್ಣವಿರುತ್ತದೆ. ಕೆಲವರಿಗೆ ಕೆಂಪು ಇಷ್ಟವಾದರೆ ಇನ್ನು ಕೆಲವರಿಗೆ ಹಳದಿ ಬಣ್ಣ ಇಷ್ಟದ ಬಣ್ಣವಾಗಿರುತ್ತದೆ. ಅದೇ ರೀತಿ ದೇವತೆಗಳಿಗೂ ಕೂಡ ಇಷ್ಟದ ಬಣ್ಣಗಳಿರುತ್ತದೆ....
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img