ರಾಜ್ಯ ಕಾಂಗ್ರೆಸ್ ನಲ್ಲಿ ದಿನಕ್ಕೊಂದು ಬೆಳವಣಿಗೆಗಳು ಆಗ್ತಾಯಿವೆ. ಕುರ್ಚಿ ಗುದ್ದಾಟ ಜೋರಾಗಿವೆ. ಈ ಮದ್ಯೆ ಡಿಕೆ ಶಿವಕುಮಾರ್ ಕುರ್ಚಿಯನ್ನ ಒದ್ದು ಕಿತ್ಕೋತೀನಿ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್ ಅಶೋಕ್ ಅವರ ಕೈಲಿ ಆ ಶಕ್ತಿ ಇಲ್ಲದ ಹಾಗೆ ಕಾಣುತ್ತಿದೆ. ಒದ್ದು ಕಿತ್ಕೊಳೋಹಾಗಿದ್ರೆ ಮೊನ್ನೆನೇ ಕಿತ್ಕೊಬೇಕಿತ್ತು. ಟೈಮ್ ಮುಗಿದು ಹೋಗಿದೆ. ಎರಡೂವರೆ ವರ್ಷ ಆಗಿದೆ. ಆಗ್ತಾಯಿಲ್ಲ...
1) ಅಂತು ಇಂತೂ ಟ್ರಂಪ್ಗೆ ಶಾಂತಿ ಪ್ರಶಸ್ತಿ
ಹೋದಲ್ಲಿ ಬಂದಲ್ಲಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಬೇಡಿಕೆ ಇಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ...