Monday, June 1, 2026

CM resigns today

ಇವತ್ತೇ ಸಿಎಂ ರಾಜೀನಾಮೆ..?

www.karnatakatv.net : ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನಿಂದ ಸಂದೇಶ ಬಂದೇ ಬರುತ್ತೆ, ನಂತರ ಗೊತ್ತಾಗುತ್ತೆ ರಾಜೀನಾಮೆಯ ವಿಚಾರ,  ಅಂತಿಮ ನಿರ್ಧಾರ ಗೊತ್ತಾಗುತ್ತದೆ ಎಂದು ಸುಧಾಕರ್ ಅವರು ತಿಳಿಸಿದ್ದಾರೆ.  ಮಧ್ಯಾಹ್ನ 2:30 ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೊರಿರುವ ಸಿಎಂ ಯಡಿಯೂರಪ್ಪ. ರಾಜ್ಯಪಾಲರ ಭೇಟಿ ನಂತರ ರಾಜೀನಾಮೆ ಮಾಡುವುದೋ ಬಿಡುವುದೋ ನಿರ್ಧಾರ ಮಾಡಲಿದ್ದಾರೆ. https://www.youtube.com/watch?v=aEB0Ysag5B4 https://www.youtube.com/watch?v=o7y-sXXLIwg https://www.youtube.com/watch?v=tr6iTBFN314
- Advertisement -spot_img

Latest News

Sandalwood: ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ನೆಲಭೋಜನ ಹರಕೆ ಸಲ್ಲಿಸಿದ ವಸಿಷ್ಠ-ಹರಿಪ್ರಿಯ

Sandalwood: ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಾದ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಅವರಿಗೆ 1 ವರ್ಷದ ಹಿಂದೆ ಗಂಡು ಮಗು ಜನಿಸಿತ್ತು. ಮಗುವಿಗಾಗಿ ದಂಪತಿ ಉಡುಪಿ ಕೃಷ್ಣನಲ್ಲಿ ಹರಕೆ...
- Advertisement -spot_img