Friday, July 4, 2025

Comedy king Sharan

ಅವತಾರ ಪುರುಷ ಟ್ರೇಲರ್ ರಿಲೀಸ್..!

  ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ 'ಅವತಾರ ಪುರುಷ' ಸಿನಿಮಾವು ಇದೇ ಮೇ ೬ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಈವರೆಗೂ ಟೀಸರ್, ಪೋಸ್ಟರ್, ಹಾಡುಗಳು ಹಾಗೂ ವಿಭಿನ್ನ ಪ್ರಮೋಷನಲ್ ವಿಡಿಯೋಗಳಿಂದ ಅಭಿಮಾನಿಗಳ ಗಮನ ಸೆಳೆದಿದ್ದ 'ಅವತಾರ ಪುರುಷ' ಈಗ ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಅವರ ಸಾಥ್ ಜೊತೆಗೆ ಚಿತ್ರದ ಟ್ರೇಲರ್ ಅನ್ನು...

40 ವರ್ಷದ ಬಳಿಕ ಗುರು-ಶಿಷ್ಯ ಹೆಸರಿನಲ್ಲಿ ಸಿನಿಮಾ.. ಇವರೇ ನೋಡಿ ಹೊಸ ಗುರು-ಶಿಷ್ಯರು…

ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಗುರು-ಶಿಷ್ಯರು ಅಂದತಕ್ಷಣ ಥಟ್ ಅಂತಾ ನೆನಪಿಗೆ ಬರುವುದು ಸಾಹಸ ಸಿಂಹ ವಿಷ್ಣುವರ್ಧನ್-ದ್ವಾರಕೀಶ್ ಅಭಿನಯದ ಸಿನಿಮಾ. 1981ರಲ್ಲಿ ಖ್ಯಾತ ನಿರ್ದೇಶಕ ಹೆಚ್.ಆರ್. ಭಾರ್ಗವ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಹೇಮ ಚೌಧರಿ, ಜಯಮಾಲಿನಿ ಹಾಗೂ ಮಂಜುಳ ನಟಿಸಿದ್ದರು. ಇದೇ ಗುರು-ಶಿಷ್ಯರು ಸಿನಿಮಾ ಹೆಸರಿನಲ್ಲಿ ಮತ್ತೊಂದು ಹೊಸ ಸಿನಿಮಾ ಬರುತ್ತಿದೆ. ಗುರು-ಶಿಷ್ಯರು ಸಿನಿಮಾದಲ್ಲಿ...
- Advertisement -spot_img

Latest News

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ...
- Advertisement -spot_img