ಬೆಂಗಳೂರು: ಸಾಧನೆಗೆ ವಯಸ್ಸಿನ ಮತ್ತು ಮಹಿಳೆ , ಪುರುಷ ಎನ್ನುವ ಬೇಧ ಭಾವವಿರುವುದಿಲ್ಲ . ಮಹಿಳೆಯರು ಸಾಧನೆ ಮಾಡುವುದರಲ್ಲಿ ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆಯಿಲ್ಲ ಎನ್ನುವುದು ಪದೇ ಪದೇ ಸಾಭೀತುಪಡಿಸುತಿದ್ದಾರೆ. ಈಗ ಈ ಸಾಲಿಗೆ ಇನ್ನೊಂದು ಮಹಿಳೆಯ ಹೆಸರು ಸೇರಿಕೊಂಡಿದೆ. ಅವರೇ ಅಂಬಿಗ ಸುಬ್ರಮಣಿಯನ್.
ಶಾಂಘೈ ಮೂಲದ ಸಂಶೋಧನಾ ಸಂಸ್ಥೆಯಾದ ಹುರನ್ ರಿಪೋರ್ಟ್ ತನ್ನ ಹುರನ್ ಇಂಡಿಯಾ...
ಬೆಂಗಳೂರು:ಕೆಲಸ ಮಾಡುತ್ತಿರವ ಕಂಪನಿಯನ್ನು ಬಿಟ್ಟು ಹೊಸ ಕಂಪನಿ ಸ್ಥಾಪನೆ ಮಾಡಿದ್ದು ತನ್ನ ಕಂಪನಿಯ ಉದ್ಯೂಗಿಗಳು ಹೊಸ ಕಂಪನಿಗೆ ಕೆಲಸಕ್ಕೆ ಸೇರಿಸಿಕೊಂಡಿರುವ ಕಾರಣ ಸಂಚು ರೂಪಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನಯ್ ಕುಮಾರ್ ಜಿನೆಟ್ ಕಂಪನಿಯಲ್ಲಿ ಕೆಲಸ ಮಾಡುತಿದ್ದು ಆದರೆ ಫಣೀಂದ್ರ ಜಿ-ನೆಟ್ ಕಂಪನಿ...
Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...