Saturday, July 27, 2024

corona updates

ತಜ್ಞರಿಂದ ರಾಜ್ಯಕ್ಕೆ 3ನೇ ಅಲೆಯ ಎಚ್ಚರಿಕೆ

 www.karnatakatv.net ಕರ್ನಾಟಕ : ದೇಶದಲ್ಲಿ ಕೊರೊನಾ ಅಲೆಗಳ ಅಟ್ಟಹಾಸ ಮುಂದುವರೆದಿದ್ದು ರಾಜ್ಯಕ್ಕೆ ಆಗಸ್ಟ್ ನಲ್ಲಿ3ನೇ ಅಲೆ ಅಪ್ಪಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿರುವುದಾಗಿ ತಜ್ಞರು ಎಚ್ಚರಿಸುತ್ತಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕಿನ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು ಕರ್ನಾಟಕಕ್ಕೂ ಇದೇ ಮಾರ್ಗವಾಗಿ ಬರುವ ಸೂಚನೆಗಳಿವೆ. ಈ ಮೊದಲು ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ವೈರಸ್ ಗಳು ಇದೇ...

ಮೂರನೇ ಹಂತದ ಪ್ರಯೋಗದ ಡಾಟಾ ಚೆನ್ನಾಗಿದೆ – ಡಾ. ಸೌಮ್ಯ ಸ್ವಾಮಿನಾಥನ್

www.karnatakatv.net ಕೊರೊನಾ ಅಲೆಗಳ ಮೇಲೆ ಅಲೆಗಳಂತೆ ಬರುತ್ತಿದ್ದು ಮಕ್ಕಳೆನ್ನದೆ ವೃದ್ಧರೆನ್ನದೆ ದಾಳಿ ಮಾಡುತ್ತಿದೆ. ಕೊರೊನಾ ವಿರುದ್ಧ ಸಮರ ಸಾರಿರುವ ದೇಶ ಲಸಿಕೆ ಕಂಡಿಹಿಡಿಯುವಲ್ಲಿ ಹಾಗೂ ಅದನ್ನ ಹಂಚಿಕೆ ಮಾಡುವಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ ಕೊರೊನಾ 3ನೇ ಅಲೆಯ ಲಸಿಕೆ ಸಿದ್ಧ ಪಡಿಸಿದ್ದು ಅದರ ಪರಿಣಾಮ ತುಂಬಾ ಇದೆ. ಇದು ಡೆಲ್ಟಾ ಮಹಾಮಾರಿಯ ವಿರುದ್ಧ ಹೋರಾಡುವ...

ಪೊಲೀಸ್ ಪೇದೆಗೂ ಕೊರೊನಾ, ಹೋಟೆಲ್ ಸಿಬ್ಬಂದಿಗೂ ಕೊರೊನಾ

ಕರ್ನಾಟಕ ಟಿವಿ : ರಾಜ್ಯಲ್ಲಿ ಇಂದು  22 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.. ದಾವಣಗೆರೆ ಜಿಲ್ಲೆಯೊಂದರಲ್ಲೇ 12 ಪಕಕರಣ ಪತ್ತೆಯಾಗಿದೆ.. ಬೆಂಗಳೂರು ನಗರದಲ್ಲಿ 3, ಬಾಗಲಕೋಟೆಯಲ್ಲಿ 2, ಬಳ್ಳಾರಿ, ದ ಕನ್ನಡ, ಉ ಕನ್ನಡ, ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆ ಯಾಗಿದ್ದು 29 ಮಂದಿ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img