Tuesday, October 14, 2025

coronavirus

ಚೀನಾ ಸೋಂಕು ಕಾಣಿಸಿಕೊಂಡ ನಂತರ ಏನು ಮಾಡಿತು..?

ಕರ್ನಾಟಕ ಟಿವಿ :  ಕೊರೊನಾ ತವರು ಮನೆ ಚೀನಾದ ವುಹಾನ್ ನಲ್ಲಿ ಸೋಂಕು ಪ್ರಾರಂಭವಾದ ನಂತರ ಕೇವಲೇ ಹತ್ತೇ ದಿನದಲ್ಲಿ ಇದೀ ವುಹಾನ್ ನ 1 ಕೋಟಿ 11 ಲಕ್ಷ ಜನ ಸಂಖ್ಯೆಗೆ ಕೊರೊನಾ ಟೆಸ್ಟ್ ಮಾಡಿದೆಯಂತೆ. ಇನ್ನು ಕೊರೊನಾ ಪ್ರಾರಂಭದಲ್ಲೇ ಇದರ ತೀವ್ರತೆ ಬಗ್ಗೆ ಹೇಗೆ ಚೀನಾ ಸರ್ಕಾರಕ್ಕೆ ಅರ್ಥವಾಯ್ತು, ಒಂದು ಕಾಯಿಲೆ...

ಚೀನಾ ವೈರಸ್ ಗೆ ಪ್ರಪಂಚವಾಗ್ತಿದೆ ಸ್ಮಶಾನ

ಕರ್ನಾಟಕ ಟಿವಿ : ಕೊರೊನಾ ಮಹಾಮಾರಿ ಜನವರಿ 30ರಂದು ಚೀನಾ ಹೊರತುಪಡಿಸಿ ವಿಶ್ವದಲ್ಲಿ ಕೇವಲ 80 ಮಂದಿಗೆ ಮಾತ್ರ ಸೋಂಕು ಹರಡಿತ್ತು. ಯಾರೊಬ್ಬರೂ ಸಹ ಚೀನಾ ಬಿಟ್ಟು ಹೊರಗಡೆ ಸಾವನ್ನಪ್ಪಿರಲಿಲ್ಲ.. ಆದ್ರೀಗ ಚೀನಾದಲ್ಲಿ ಕೊರೊನಾ ಸೋಂಕಿತರು ಜೀರೋ.. ಚೀನಾ  ಕೊರೊನಾ ವಿರುದ್ಧ ಯುದ್ಧ ಗೆದ್ದೆವೆಂದ ಸಂಭ್ರಮಿಸಿದೆ. ವಾಸ್ತವವಾಗಿ ಚೀನಾ ಪ್ರಪಂಚಕ್ಕೆ ಕೊರೊನಾ ಕೊಡುಗೆ ನೀಡಿದೆ....

ಕೊರೊನಾಗೆ ಕನ್ನಡಿಗನಿಂದ ಔಷಧಿ, ಮೋದಿಗೆ ಪತ್ರ ಬರೆದು ಮನವಿ

ಕರ್ನಾಟಕ ಟಿವಿ : ಕೊರನಾ ವೈರಸ್ ವಿಶ್ವದಾದ್ಯಂತ ಸಂಕಷ್ಟ ತಂದಿಟ್ಟಿದೆ. ಇನ್ನೂ ಕೊರಿನಾಗೆ ಸೂಕ್ತ ಔಷಧಿ ಸಿಕ್ಕಿಲ್ಲ. ಆದ್ರೆ ಭಾರತದಲ್ಲಿ ಹೆಚ್ಚು ಉತ್ಪಾದನೆ ಮಾಡು ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಿ ಅಮೆರಿಆ ಸೇರಿದಂತೆ ಹಲವು ದೇಶಗಳು ಕೊರೊನಾ ಗುಣಪಡಿಸುತ್ತಿವೆ. ಅಲ್ಲದೇ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳ ಮೂಲಕವೂ ಪ್ರಯತ್ನಗಳನ್ನು...

ಕೊರೊನಾ ಸೋಂಕು ನಿವಾರಕ ಟನಲ್ ಕಂಡು ಜನ ಖುಷ್.. ಇದು ಉಪಯೋಗುತ್ತಾ..?

ಮಂಡ್ಯ : ಇಡೀ ವಿಶ್ವವೇ ಮಾರಕ ವೈರಸ್ ಕೊರೊನಾಗೆ ತತ್ತರಿಸಿದೆ.. ಇಂಡಿಯಾ, ಮಂಡ್ಯ ಇದರಿಂದ ಹೊರತಾಗಿಲ್ಲ. ಇನ್ನು ಲಾಕ್ ಡೌನ್ ಹಿನ್ನೆಲೆ ಜನ ಅಗತ್ಯ ವಸ್ತು ಖರೀದಿಗೆ ಮಾತ್ರ ಮನೆಯಿಂದ ಹೊರ ಬರ್ತಿದ್ದಾರೆ.. ಮಂಡ್ಯದಲ್ಲಿ ಮಾರುಕಟ್ಟೆ ಕ್ಲೋಸ್ ಮಾಡಿ ಸ್ಟೇಡಿಯಂ ಅನ್ನೇತಾತ್ಕಾಲಿಕ ಮಾರುಕಟ್ಟೆ ಮಾಡಲಾಗಿದೆ.. ಜನರು ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಮಂಡ್ಯ ಜಿಲ್ಲಾಡಳಿತ ಈ ರೀತಿ ಮಾಡಿದೆ.. ಟನಲ್ ನಲ್ಲಿ...

ಭಾರತದಲ್ಲಿ ಶತಕ ದಾಟಿದ ಸಾವಿನ ಸಂಖ್ಯೆ

ಕರ್ನಾಟಕ ಟಿವಿ : ಕೊವೀಡ್ ಸೋಂಕಿಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ 100 ದಾಟಿದೆ.. ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು ಇದುವರೆಗೂ 32 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ, ತೆಲಂಗಾಣ, ಗುಜರಾತ್ ನಲ್ಲಿ ತಲಾ 11 ಮಂದಿ ಕೊರೊನಾಗೆ ಬಲಿಯಾಗಿದ್ದು ಸೋಂಕಿತರ ಸಂಖ್ಯೆ ಸಹ ಹೆಚ್ಚಾಗ್ತಿದೆ.  ಪಶ್ಚಿಮಬಂಗಾಳ ಹಾಗೂ ದೆಹಲಿಯಲ್ಲಿ ಇದುವರೆಗೂ ತಲಾ 6 ಮಂದಿ ಸೋಂಕಿಗೆ...

ಕೊರೊನಾ ವಿರುದ್ಧ ಟ್ರಾಫಿಕ್ ಪೊಲೀಸರ ವಿಭಿನ್ನ ಜಾಗೃತಿ ಅಭಿಯಾನ

ಬೆಂಗಳೂರು : ಕೊರೊನಾ ನಮ್ಮಕರ್ನಾಟಕ ಮಾತ್ರವನ್ನ, ದೇಶವಷ್ಟೆ ಅಲ್ಲ ಇಡೀ ವಿಶ್ವವನ್ನ ಕಾಡ್ತಿದೆ.. ಅರ್ಧಕ್ಕರ್ಧ ವಿಶ್ವವೇ ಲಾಕ್ ಡೌನ್ ಆಗಿದೆ. ಇನ್ನು ನಮ್ಮ ದೇಶವೂ ಸಂಪೂರ್ಣ ಸ್ತಬ್ಧವಾಗಿದೆ.. ಒಂದು ಕೋಟಿ ಜನಸಂಖ್ಯೆ ಇರುವ ಬೆಂಗಳೂರು ಸಹ ಸೈಲೆಂಟ್ ಆಗಿದೆ.. ಆದರೂ ಕೆಲವೆಡೆ ಜನ ಕೊರೋನಾ ನಮಗೆ ಬರೋದಿಲ್ಲಅಂತ ಓಡಾಡ್ತಿದ್ದಾರೆ..  ಇಂಥಹವರ ದೃಷ್ಟಿಯಲ್ಲಿಟ್ಟಕೊಂಡು ಇಷ್ಟು ದಿನ ಸಂಚಾರಿ ರೂಲ್ಸ್ ಫಾಲೋ ಮಾಡಿ...
- Advertisement -spot_img

Latest News

Mandya News: ಕುಡಿದು ಬಂದು ಅಂಗನವಾಡಿಯಲ್ಲಿ ರೆಸ್ಟ್ ಮಾಡಿದ ಕುಡುಕ: ಸಹಾಯಕಿಗೆ ಪೋಷಕರಿಂದ ಕ್ಲಾಸ್

Mandya News: ಮಂಡ್ಯ: ಅಂಗನವಾಡಿ ಎಂದರೆ ಚಿಕ್ಕ ಚಿಕ್ಕ ಮಕ್ಕಳು ಓದಿ,ಬರೆದು, ಆಟವಾಡುತ್ತ, ಪೋಷ್ಟಿಕಾಂಶಗಳನ್ನು ಪಡೆಯುತ್ತ ಬೆಳೆಯುವ ವಿದ್ಯಾ ಕೇಂದ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅಂಗನವಾಡಿ...
- Advertisement -spot_img