Sunday, July 20, 2025

Cuttak

ಪಂತ್ ನಾಯಕತ್ವಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ :ಇಂದು ಭಾರತ, ದ.ಆಫ್ರಿಕಾ 2ನೇ ಟಿ20 ಕದನ 

https://www.youtube.com/watch?v=W86LVUzIM3A ಕಟಕ್:  ಬೌಲರ್ಸ್‍ಗಳ ಪ್ರದರ್ಶನದಲ್ಲಿ  ಸುಧಾರಣೆ ನಿರೀಕ್ಷಿಸಲಾಗಿದ್ದು ಅನಿರೀಕ್ಷಿತಾ ನಾಯಕ ರಿಷಭ್ ಪಂತ್ ಇಂದು ದ. ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಪುಟಿದೇಳುವ  ವಿಶ್ವಾಸದಲ್ಲಿದ್ದಾರೆ. ತಂಡವನ್ನು ಮೊದಲ ಬಾರಿ ಮುನ್ನಡೆಸುತ್ತಿರುವ ಪಂತ್, ಮೊನ್ನೆ ಮೊದಲ ಪಂದ್ಯದಲ್ಲಿ  ಡೇವಿಡ್ ಮಿಲ್ಲರ್ ಮತ್ತು  ವಾನ್ ಡೆರ್ ಡುಸೆನ್ 212 ರನ್ ಗಳಿಸಿದ್ದನ್ನು ಅರಗಿಸಿಕೊಳ್ಳಬೇಕಿದೆ. ಐಪಿಎಲ್ ವೈಫಲ್ಯವನ್ನು ಡೆಲ್ಲಿ ತಂಡದ ನಾಯಕ...

3 ದಿನದಲ್ಲಿ ಒಂದೇ ರೀತಿ ಮೂವರ ಕೊಲೆ- ಒಡಿಶಾದಲ್ಲಿ ಸೈಕೋಪಾತ್ ಕಿಲ್ಲರ್ ಭೀತಿ..!

ಒಡಿಶಾ: ಕಳೆದ 48 ಗಂಟೆಗಳಲ್ಲಿ ಮೂವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಕಟಕ್ ನಲ್ಲಿ ನಡೆದಿದ್ದು, ಸೈಕೋಪಾತ್ ಹಂತಕನೇ ಈ ಕೃತ್ಯವೆಸಗಿರೋ ಸಂಶಯ ಮೂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಟಕ್ ನಗರದಲ್ಲಿ ಕಳೆದೆರಡು ದಿನಗಳಿಂದೀಚೆಗೆ 3 ಪ್ರತ್ಯೇಕ ಕೊಲೆ ಪ್ರಕರಣಗಳು ದಾಖಲಾಗಿದ್ದು, ಈ ಮೂರೂ ಕೊಲೆಗಳು ಒಂದೇ ರೀತಿ ನಡೆದಿರೋದು ಇದೀಗ ಸೈಕೋಪಾತ್...
- Advertisement -spot_img

Latest News

Tipaturu: ಅನೈತಿಕ ಚಟುವಟಿಕೆ ತಾಣವಾದ ತಿಪಟೂರು ಖಾಸಗಿ ಬಸ್ ನಿಲ್ದಾಣ.

Tipaturu: ತಿಪಟೂರು: ನಗರದ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಪಕ್ಕದಲ್ಲಿರುವ ಖಾಸಗಿ ಬಸ್ ನಿಲ್ದಾಣ ಮೂಲಸೌಲಭ್ಯಗಳಿಲ್ಲದೆ ಬಸ್ ನಿಲ್ದಾಣ ಸೊರಗಿದ್ದು, ಅನೈತಿಕ ಚಟುವಟಿಕೆಗಳ...
- Advertisement -spot_img