Friday, March 14, 2025

daan

ದಾನದ ಮಹತ್ವವೇನು..? ಎಂಥವರು ದಾನ ಮಾಡಬೇಕು..? ಎಂಥವರು ದಾನ ಮಾಡಬಾರದು..?

ಎಲ್ಲ ಧರ್ಮದಲ್ಲೂ ದಾನಕ್ಕೆ ಮಹತ್ತರ ಸ್ಥಾನವಿದೆ. ಏಕೆಂದರೆ, ದಾನವೆಂಬುದು ಒಂದು ಪುಣ್ಯದ ಕೆಲಸ. ಇದರಿಂದ ಇನ್ನೊಬ್ಬರ ಜೀವನ ಉದ್ಧಾರವಾಗಬಹುದು. ಇನ್ನೊಬ್ಬರ ಹೊಟ್ಟೆ ತುಂಬಬಹುದು. ಆದರೆ ದಾನ ಮಾಡುವುದಕ್ಕೂ ಕೆಲ ನಿಯಮಗಳಿದೆ. ಗರುಡ ಪುರಾಣದ ಪ್ರಕಾರ, ಕೆಲವರು ದಾನ ಮಾಡಬಹುದು. ಇನ್ನು ಕೆಲವರು ದಾನ ಮಾಡಬಾರದು. ಹಾಗಾದ್ರೆ ಯಾರು ದಾನ ಮಾಡಬೇಕು..? ಯಾರು ದಾನ ಮಾಡಬಾರದು...

ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 2

ಈ ಹಿಂದಿನ ಭಾಗದಲ್ಲಿ ನಾವು ನಿಮಗೆ ಜುಗ್ಗನಾದ ಜಗ್ಗಪ್ಪ, ಸಹೋದರನ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಕಂಡು ಆಸೆ ಪಟ್ಟಿದ್ದರ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಏನಾಯಿತು ಅನ್ನೋ ಬಗ್ಗೆ ಕಥೆ ಹೇಳಲಿದ್ದೇವೆ. ಒಂದೆರಡು ವಾರ ಬಗ್ಗೆಯೇ ಯೋಚನೆ ಮಾಡಿ ಮಾಡಿ, ಅವನು ಸೊರಗಲು ಶುರುವಾಗುತ್ತಾನೆ. ಒಮ್ಮೆ ಅವನು ಅನಾರೋಗ್ಯಕ್ಕೀಡಾಗುತ್ತಾನೆ. ಆವಾಗ ಅವನ...

ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 1

ಕೆಲವರಿಗೆ ಕೆಲವು ಚಟಗಳಿರುತ್ತದೆ. ಅಂಥ ಚಟಗಳಲ್ಲಿ ಕೆಟ್ಟ ಚಟ ಅಂದ್ರೆ ಅನುಮಾನಿಸುವುದು. ಪತಿ ಮನೆಗೆ ಲೇಟಾಗಿ ಬಂದ್ರೂ ಅನುಮಾನ. ಗೆಳೆಯರೊಂದಿಗೆ ಇದ್ದೇನೆ ಅಂದ್ರೂ ಅನುಮಾನ. ಮಗ ಅಥವಾ ಮಗಳು ಎಕ್ಸ್ಟ್ರಾ ಕ್ಲಾಸ್ ಇದೆ ಅಂದ್ರೂ ಅನುಮಾನ. ಒಟ್ಟಿನಲ್ಲಿ ತಾನೊಬ್ಬನೇ ಸಾಚಾ, ಉಳಿದವರೆಲ್ಲರೂ ಏನೋ ನಡೆಸಿದ್ದಾರೆ ಅನ್ನೋ ಯೋಚನೆ ಹಲವರ ತಲೆಯಲ್ಲಿರುತ್ತದೆ. ಅಂಥವರಿಗಾಗಿಯೇ ನಾವೊಂದು ಕಥೆಯನ್ನ...

ದಾನ ಧರ್ಮಗಳನ್ನೇಕೆ ಮಾಡಬೇಕು..? ದಾನದ ಬಗ್ಗೆ ಚಿಕ್ಕ ಮಾಹಿತಿ..

ದುಡಿದ ಹಣದಲ್ಲಿ ನಮ್ಮ ಕೈಲಾದಷ್ಟು ದಾನ ಧರ್ಮ ಮಾಡಿದರೆ ಜೀವನ ಉತ್ತಮವಾಗಿರುತ್ತದೆ. ಮತ್ತಷ್ಟು ದಾನ ಮಾಡುವ ಶಕ್ತಿಯನ್ನ ದೇವರು ನೀಡುತ್ತಾನೆ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿದ್ದೀರಿ. ದಾನದ ಬಗ್ಗೆ ನಾವಿವತ್ತು ಕೆಲ ಮಾಹಿತಿಗಳನ್ನ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/fc7nQp-TIcM ಹೆತ್ತ...
- Advertisement -spot_img

Latest News

ಐಶ್ವರ್ಯಗೌಡ ಮೊಬೈಲ್ ಕರೆ ವಿವರ ನೀಡಿದ್ದ ಹೆಡ್‌ ಕಾನ್‌ಸ್ಟೇಬಲ್ ಸೇರಿ ಇಬ್ಬರ ಬಂಧನ

Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...
- Advertisement -spot_img